Samarth Shamanur

Samarth Shamanur ಅಭಿವೃದ್ಧಿಗಾಗಿ. ಜನರಿಗಾಗಿ. ದಾವಣಗೆರೆಗಾಗಿ. MLA Davanagere South
Philanthropist | Industrialist | Agriculturist

ಖಾಸಗಿ ಕಾರ್ಯಕ್ರಮದ ಸಂದರ್ಭದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರೊಂದಿಗೆ ಕಳೆದ ಕ್ಷಣಗಳು...
03/05/2026

ಖಾಸಗಿ ಕಾರ್ಯಕ್ರಮದ ಸಂದರ್ಭದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರೊಂದಿಗೆ ಕಳೆದ ಕ್ಷಣಗಳು...

ದಾವಣಗೆರೆ ಶ್ರೀರಾಮ ನಗರದಲ್ಲಿ ನಡೆದ ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ, ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದೆ.ನಂತರ ಜಾ...
02/05/2026

ದಾವಣಗೆರೆ ಶ್ರೀರಾಮ ನಗರದಲ್ಲಿ ನಡೆದ ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ, ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದೆ.

ನಂತರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ರಸಮಂಜರಿ ಕಾರ್ಯಕ್ರಮಗಳಿಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದೆ...

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರಿನ ಹಜರತ್ ಸೈಯದ್ ಹಬೀಬುಲ್ಲಾ ಶಾ ಖಾದ್ರಿ ಆರ್.ಎ ದರ್ಗಾದ ಉರುಸ್‌ ಹಾಗೂ ಗಂಧದ ಹಬ್ಬದ ಆಚರಣೆಯಲ್...
01/05/2026

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರಿನ ಹಜರತ್ ಸೈಯದ್ ಹಬೀಬುಲ್ಲಾ ಶಾ ಖಾದ್ರಿ ಆರ್.ಎ ದರ್ಗಾದ ಉರುಸ್‌ ಹಾಗೂ ಗಂಧದ ಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿ, ಕವ್ವಾಲಿ ಗಾಯನ ಆಲಿಸಿದೆ...

ನೆರೆದ ಭಕ್ತ ಸಮೂಹದೊಂದಿಗೆ ಬೆರೆತ ಕ್ಷಣಗಳು.....

ಕಾರ್ಮಿಕ ದಿನಾಚರಣೆಯ ಶುಭಾಶಯಗಳು.ಕಾರ್ಮಿಕರ ಪರಿಶ್ರಮವೇ ದೇಶದ ಪ್ರಗತಿಗೆ ಶಕ್ತಿಯಾಗಿದೆ.ನಮ್ಮ ಸಮಾಜದ ಬೆಳವಣಿಗೆಗೆ ಕಾರ್ಮಿಕರ ಪರಿಶ್ರಮ, ತ್ಯಾಗ ಮ...
01/05/2026

ಕಾರ್ಮಿಕ ದಿನಾಚರಣೆಯ ಶುಭಾಶಯಗಳು.

ಕಾರ್ಮಿಕರ ಪರಿಶ್ರಮವೇ ದೇಶದ ಪ್ರಗತಿಗೆ ಶಕ್ತಿಯಾಗಿದೆ.

ನಮ್ಮ ಸಮಾಜದ ಬೆಳವಣಿಗೆಗೆ ಕಾರ್ಮಿಕರ ಪರಿಶ್ರಮ, ತ್ಯಾಗ ಮತ್ತು ನಿಷ್ಠೆಯೇ ಆಧಾರವಾಗಿದೆ..

ಬುದ್ಧ ಪೂರ್ಣಿಮಾ ದಿನದ ಶುಭಾಶಯಗಳು.ಶಾಂತಿ, ಸಹನೆ, ದಯೆ ಮತ್ತು ಜ್ಞಾನಕ್ಕೆ ಪ್ರತೀಕವಾದ ಗೌತಮ ಬುದ್ಧರ ಸಂದೇಶಗಳು ನಮ್ಮ ಜೀವನಕ್ಕೆ ದಾರಿದೀಪವಾಗಿವ...
01/05/2026

ಬುದ್ಧ ಪೂರ್ಣಿಮಾ ದಿನದ ಶುಭಾಶಯಗಳು.

ಶಾಂತಿ, ಸಹನೆ, ದಯೆ ಮತ್ತು ಜ್ಞಾನಕ್ಕೆ ಪ್ರತೀಕವಾದ ಗೌತಮ ಬುದ್ಧರ ಸಂದೇಶಗಳು ನಮ್ಮ ಜೀವನಕ್ಕೆ ದಾರಿದೀಪವಾಗಿವೆ.

ಈ ಪವಿತ್ರ ದಿನವು ಎಲ್ಲರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ತರಲಿ.

ದಾವಣಗೆರೆ ತಾಲ್ಲೂಕಿನ ಹೊಸನಾಯಕನಹಳ್ಳಿ ಗ್ರಾಮದ ಗೌರಸಂದ್ರ ಮಾರಮ್ಮದೇವಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಾರಮ್ಮ ದೇವಿಯ ದರ್ಶನ ಪ...
24/04/2026

ದಾವಣಗೆರೆ ತಾಲ್ಲೂಕಿನ ಹೊಸನಾಯಕನಹಳ್ಳಿ ಗ್ರಾಮದ ಗೌರಸಂದ್ರ ಮಾರಮ್ಮದೇವಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಾರಮ್ಮ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ....

ದಾವಣಗೆರೆ ಎಂ.ಸಿ.ಸಿ  ಬಿ ಬ್ಲಾಕ್ ನಲ್ಲಿರುವ ಶ್ರೀ ಬನ್ನಿ ಮಹಾಕಾಳಿ ದೇವಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ದೇವಿಯ ದರ್ಶನ ಪಡೆದು ...
24/04/2026

ದಾವಣಗೆರೆ ಎಂ.ಸಿ.ಸಿ ಬಿ ಬ್ಲಾಕ್ ನಲ್ಲಿರುವ ಶ್ರೀ ಬನ್ನಿ ಮಹಾಕಾಳಿ ದೇವಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ...

ನಿಮ್ಮ ಸಾಧನೆ ಕೇವಲ ನಿಮ್ಮ ಕುಟುಂಬಕ್ಕಷ್ಟೇ ಅಲ್ಲ,ನಮ್ಮ ಜಿಲ್ಲೆಯ, ನಮ್ಮ ರಾಜ್ಯದ ಗೌರವವನ್ನು ಹೆಚ್ಚಿಸಿದೆ.
24/04/2026

ನಿಮ್ಮ ಸಾಧನೆ ಕೇವಲ ನಿಮ್ಮ ಕುಟುಂಬಕ್ಕಷ್ಟೇ ಅಲ್ಲ,
ನಮ್ಮ ಜಿಲ್ಲೆಯ, ನಮ್ಮ ರಾಜ್ಯದ ಗೌರವವನ್ನು ಹೆಚ್ಚಿಸಿದೆ.

ಕನ್ನಡ ಚಿತ್ರರಂಗದ ದಿಗ್ಗಜ, ಸರಳತೆ ಮತ್ತು ಸಂಸ್ಕೃತಿಯ ಪ್ರತಿರೂಪ, ಗಂಧದಗುಡಿಯ ಅಮರ ತಾರೆ ವರನಟ ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಗೌರವಪೂರ್...
24/04/2026

ಕನ್ನಡ ಚಿತ್ರರಂಗದ ದಿಗ್ಗಜ, ಸರಳತೆ ಮತ್ತು ಸಂಸ್ಕೃತಿಯ ಪ್ರತಿರೂಪ, ಗಂಧದಗುಡಿಯ ಅಮರ ತಾರೆ ವರನಟ ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.

ಹಿರೇಕೆರೂರು ಶಾಸಕರಾದ ಯು. ಬಿ. ಬಣಕಾರ ಅವರನ್ನು ದಾವಣಗೆರೆ ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿಯಾಗಿ ಮಾತನಾಡಿದೆ.
23/04/2026

ಹಿರೇಕೆರೂರು ಶಾಸಕರಾದ ಯು. ಬಿ. ಬಣಕಾರ ಅವರನ್ನು ದಾವಣಗೆರೆ ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿಯಾಗಿ ಮಾತನಾಡಿದೆ.

ಗಂಗಾಮಾತೆಯನ್ನು ಭೂಲೋಕಕ್ಕೆ ತಂದ ಮಹರ್ಷಿ ಶ್ರೀ ಭಗೀರಥ ಜಯಂತಿಯ ಶುಭಾಶಯಗಳು.
23/04/2026

ಗಂಗಾಮಾತೆಯನ್ನು ಭೂಲೋಕಕ್ಕೆ ತಂದ ಮಹರ್ಷಿ ಶ್ರೀ ಭಗೀರಥ ಜಯಂತಿಯ ಶುಭಾಶಯಗಳು.

Address

D Corporates #13
Davangere
577001

Alerts

Be the first to know and let us send you an email when Samarth Shamanur posts news and promotions. Your email address will not be used for any other purpose, and you can unsubscribe at any time.

Share

Category