Shri Sanganna Bellubbi Fans Club

Shri Sanganna Bellubbi Fans Club Ex-Minister
Ex-MLA (Basavana Bagewadi)
BJP District President Vijayapur

ಮಣ್ಣಿನ ಸಾಮ್ರಾಜ್ಯವನ್ನಾಳವ ಸಾಮ್ರಾಟರನ್ನು ಜನ ಮರೆಯಬಹುದು ಆದರೆ ಜನರ ಮನಸ್ಸುಗಳನ್ನಾಳುವ ಸಾಮ್ರಾಟರನ್ನು ಜನ ಎಂದೂ ಮರೆಯಲು ಸಾಧ್ಯವಿಲ್ಲ.ಅಂತಹ ಮ...
20/03/2021

ಮಣ್ಣಿನ ಸಾಮ್ರಾಜ್ಯವನ್ನಾಳವ ಸಾಮ್ರಾಟರನ್ನು ಜನ ಮರೆಯಬಹುದು ಆದರೆ ಜನರ ಮನಸ್ಸುಗಳನ್ನಾಳುವ ಸಾಮ್ರಾಟರನ್ನು ಜನ ಎಂದೂ ಮರೆಯಲು ಸಾಧ್ಯವಿಲ್ಲ.
ಅಂತಹ ಮಹಾನ ನಾಯಕರ ಸಾಲಿಗೆ ಸೇರುವ ಜನರ ಹೃದಯ ಸಿಂಹಾಸನವನ್ನೇರಿದ ಹೃದಯ ಸಾಮ್ರಾಟ ನಮ್ಮ S K Bellubbi ji

20/03/2021
ಮಾಜಿ ಸಚಿವರು ರೈತ ನಾಯಕರಾದ ಸನ್ಮಾನ್ಯ ಶ್ರೀ ಎಸ್ ಕೆ ಬೆಳ್ಳುಬ್ಬಿಜಿಯವರು ಕೊಲ್ಹಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಕೋವಿಡ್-‌19 ಲಸಿಕೆ...
19/03/2021

ಮಾಜಿ ಸಚಿವರು ರೈತ ನಾಯಕರಾದ ಸನ್ಮಾನ್ಯ ಶ್ರೀ ಎಸ್ ಕೆ ಬೆಳ್ಳುಬ್ಬಿಜಿಯವರು ಕೊಲ್ಹಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಕೋವಿಡ್-‌19 ಲಸಿಕೆಯ ಪ್ರಥಮ ಡೋಸ್‌ ಪಡೆದುಕೊಂಡರು.

ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರ ಎರಡನೆಯ ವರ್ಷದ ಪುಣ್ಯಸ್ಮರಣೆ ನಿಮಿತ್ಯ ಕೊಲ್ಹಾರ ಪಟ್ಟಣದ ಶ್ರೀ ರಾಣಿ ಚೆನ್ನಮ...
14/02/2021

ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರ ಎರಡನೆಯ ವರ್ಷದ ಪುಣ್ಯಸ್ಮರಣೆ ನಿಮಿತ್ಯ ಕೊಲ್ಹಾರ ಪಟ್ಟಣದ ಶ್ರೀ ರಾಣಿ ಚೆನ್ನಮ್ಮ ವೃತ್ತದಲ್ಲಿ ಯುವ ಮುಖಂಡರಾದ ಶ್ರೀ ಎಂ ಎಸ್ ಬೆಳ್ಳುಬ್ಬಿ ಯವರ ನೇತೃತ್ವದಲ್ಲಿ ಜ್ಯೋತಿ ಬೆಳಗುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ದೇಶದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಪರಕೀಯರು ಆಳುವುದನ್ನು ಒಪ್ಪಿಕೊಳ್ಳದೇ, ವೀರಾವೇಶದಿಂದ ಹೋರಾಡಿದ ರಾಷ್ಟ್ರಮಾತೆ  #ಕಿತ್ತೂರು_...
23/10/2020

ದೇಶದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಪರಕೀಯರು ಆಳುವುದನ್ನು ಒಪ್ಪಿಕೊಳ್ಳದೇ, ವೀರಾವೇಶದಿಂದ ಹೋರಾಡಿದ ರಾಷ್ಟ್ರಮಾತೆ #ಕಿತ್ತೂರು_ರಾಣಿ_ಚೆನ್ನಮ್ಮನವರ ಸ್ವಾಭಿಮಾನವು ನಮಗೆಲ್ಲರಿಗೂ ಮಾದರಿಯಾಗಿರಲಿ. ತಾಯಿ ಚೆನ್ನಮ್ಮನವರಿಗೆ ಜನ್ಮದಿನದಂದು ನನ್ನ ಹೃತ್ಪೂರ್ವಕ ಪ್ರಣಾಮಗಳು.

ಶ್ರೀ ದ್ಯಾಮವ್ವದೇವಿ ದೇವಸ್ಥಾನ ಸಮಿತಿ ವತಿಯಿಂದ ಕೊಲ್ಹಾರ ಪಟ್ಟಣದ ನಾಗರಿಕರಿಗೆ ದಿನಾವಶ್ಯಕವಾದ ಹಣ್ಣು, ತರಕಾರಿ, ಔಷಧಿ ಹಾಗೂ ಶುದ್ದ ಕುಡಿಯುವ ನ...
18/04/2020

ಶ್ರೀ ದ್ಯಾಮವ್ವದೇವಿ ದೇವಸ್ಥಾನ ಸಮಿತಿ ವತಿಯಿಂದ ಕೊಲ್ಹಾರ ಪಟ್ಟಣದ ನಾಗರಿಕರಿಗೆ ದಿನಾವಶ್ಯಕವಾದ ಹಣ್ಣು, ತರಕಾರಿ, ಔಷಧಿ ಹಾಗೂ ಶುದ್ದ ಕುಡಿಯುವ ನೀರನ್ನು ರಿಯಾಯಿತಿ ದರದಲ್ಲಿ ಜನರ ಮನೆ ಬಾಗಿಲಿಗೆ ತಲುಪಿಸುವ ಸದುದ್ದೇಶದಿಂದ ಸಮಿತಿಯು ಜನಸೇವಾ ಕಾರ್ಯಕ್ಕೆ ಇಂದು ದೇವಸ್ಥಾನದ ಆವರಣದಲ್ಲಿ ಪಟ್ಟಣ ನಿವಾಸಿಗಳಿಗೆ ತರಕಾರಿ ವಿತರಿಸುವ ಮೂಲಕ ‌ಸೇವಾಕರ್ಯಕ್ಕೆ ಮಾಜಿ ಸಚಿವರಾದ ಶ್ರೀ ಎಸ್ ಕೆ ಬೆಳ್ಳುಬ್ಬಿಜಿ ಯವರು ಚಾಲನೆ ನೀಡಿದರು.

😷🇮🇳

"ಜನತಾ ಕರ್ಫ್ಯೂ" ಜಗತ್ತಿಗೆ ಯೋಗ್ಯ ಸಂದೇಶ: ಮಾಜಿ ಸಚಿವ ಶ್ರೀ ಎಸ್.ಕೆ.ಬೆಳ್ಳುಬ್ಬಿ
21/03/2020

"ಜನತಾ ಕರ್ಫ್ಯೂ" ಜಗತ್ತಿಗೆ ಯೋಗ್ಯ ಸಂದೇಶ:
ಮಾಜಿ ಸಚಿವ ಶ್ರೀ ಎಸ್.ಕೆ.ಬೆಳ್ಳುಬ್ಬಿ

"ದಣಿವರಿಯದ ಧೀಮಂತ ನಾಯಕ"ರೈತರಿಗಾಗಿ ವಿಶೇಷ "ಕೃಷಿ ಬಜೆಟ್" ಮಂಡಿಸಿದ ಏಕೈಕ ಮುಖ್ಯಮಂತ್ರಿ, ರೈತಪರ ಯೋಜನೆಗಳನ್ನು ಜಾರಿ ಗೊಳಿಸಿದ ರೈತ ನಾಯಕ, ಸದಾ...
27/02/2020

"ದಣಿವರಿಯದ ಧೀಮಂತ ನಾಯಕ"
ರೈತರಿಗಾಗಿ ವಿಶೇಷ "ಕೃಷಿ ಬಜೆಟ್" ಮಂಡಿಸಿದ ಏಕೈಕ ಮುಖ್ಯಮಂತ್ರಿ, ರೈತಪರ ಯೋಜನೆಗಳನ್ನು ಜಾರಿ ಗೊಳಿಸಿದ ರೈತ ನಾಯಕ, ಸದಾ ಕ್ರೀಯಾಶೀಲರಾಗಿರುವ ನಮ್ಮೆಲ್ಲರ ಅಚ್ಚು ಮೆಚ್ಚಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ದೇವರು ನಿಮಗೆ ಆಯುರಾರೋಗ್ಯ ಕರುಣಿಸಿ, ಇನ್ನಷ್ಟು ಮತ್ತಷ್ಟು ಜನ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

27/01/2020

71ನೇ ಗಣರಾಜ್ಯೋತ್ಸವದ ಪ್ರಯುಕ್ತ ಕೊಲ್ಹಾರ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ನಿ., ಬ್ಯಾಂಕ್ ಆವರಣದಲ್ಲಿ ಧ್ವಜಾರೋಹಣವನ್ನು ಮಾಜಿ ಸಚಿವರಾದ ಶ್ರೀ ಎಸ್ ಕೆ ಬೆಳ್ಳುಬ್ಬಿಜಿ ಯವರು ನೇರವೇರಿಸಿದರು.






ವಿಜಯಪುರ ನಗರದ ದರಬಾರ ಪ್ರೌಢಶಾಲೆಯ ಆವರಣದಲ್ಲಿ ಆವರಣದಲ್ಲಿ ನಡೆದ ಪೌರತ್ವ ತಿದ್ದುಪಡೆ ಕಾಯ್ದೆ 2019 (CAA) ಜನ ಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿ...
13/01/2020

ವಿಜಯಪುರ ನಗರದ ದರಬಾರ ಪ್ರೌಢಶಾಲೆಯ ಆವರಣದಲ್ಲಿ ಆವರಣದಲ್ಲಿ ನಡೆದ ಪೌರತ್ವ ತಿದ್ದುಪಡೆ ಕಾಯ್ದೆ 2019 (CAA) ಜನ ಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವರಾದ ಶ್ರೀ ಎಸ್ ಕೆ ಬೆಳ್ಳುಬ್ಬಿ ಯವರು ಪಾಲ್ಗೊಂಡರು
ಈ ಸಂದರ್ಭದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಸಿ ಸಿ ಪಾಟೀಲ, ಮಾಜಿ ಕೇಂದ್ರ ಸಚಿವರು ಹಾಗೂ ಸಂಸದರಾದ ಶ್ರೀ ರಮೇಶ್ ಜಿಗಜಿಣಗಿ, ಬೀದರ್ ಲೋಕಸಭಾ ಸಂಸದರಾದ ಶ್ರೀ ಭಗವಂತ ಖೂಬಾ, ನೂತನ ಅಧ್ಯಕ್ಷರಾದ ಶ್ರೀ ಆರ್ ಎಸ್ ಪಾಟೀಲ ಕುಚಬಾಳ, ದೇವರಹಿಪರಗಿ ಶಾಸಕರಾದ ಶ್ರೀ ಸೋಮನಗೌಡ ಪಾಟೀಲ್ ಸಾಸನೂರ, ಮಾಜಿ ಸಚಿವ ಶ್ರೀ ಅಪ್ಪು ಪಟ್ಟಣಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಶ್ರೀ ಚಂದ್ರಶೇಖರ ಕವಟಗಿ ಹಾಗೂ ಬಿಜೆಪಿ ಅನೇಕ ಮುಖಂಡರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು..

ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾ ಅಧ್ಯಕ್ಷರ ನೇಮಕಾತಿಯ ಪ್ರಕ್ರೀಯೆಯ ಅಂಗವಾಗಿ ಜರುಗಿದ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಯ ಪ್ರಮುಖರ ಸಭೆಯಲ್ಲಿ...
15/12/2019

ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾ ಅಧ್ಯಕ್ಷರ ನೇಮಕಾತಿಯ ಪ್ರಕ್ರೀಯೆಯ ಅಂಗವಾಗಿ ಜರುಗಿದ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಯ ಪ್ರಮುಖರ ಸಭೆಯಲ್ಲಿ ಮಾಜಿ ಸಚಿವರಾದ ಶ್ರೀ ಎಸ್ ಕೆ ಬೆಳ್ಳುಬ್ಬಿಜಿ ಯವರು ಪಾಲ್ಗೊಂಡರು.


ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.             ನ...
07/12/2019

ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನಿಮ್ಮ ನೇತೃತ್ವದಲ್ಲಿ ನಮ್ಮ ಪಕ್ಷದ ಸಂಘಟನಾ ಶಕ್ತಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಭಗವಂತನು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸುಖಮಯ ಜೀವನ ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.



Address

Kolhar
Vijayapur
586210

Website

Alerts

Be the first to know and let us send you an email when Shri Sanganna Bellubbi Fans Club posts news and promotions. Your email address will not be used for any other purpose, and you can unsubscribe at any time.

Share