ಬಿರುವೆರುಕುಡ್ಲ ಉಡುಪಿಘಟಕ

  • Home
  • India
  • Udupi
  • ಬಿರುವೆರುಕುಡ್ಲ ಉಡುಪಿಘಟಕ

ಬಿರುವೆರುಕುಡ್ಲ ಉಡುಪಿಘಟಕ Contact information, map and directions, contact form, opening hours, services, ratings, photos, videos and announcements from ಬಿರುವೆರುಕುಡ್ಲ ಉಡುಪಿಘಟಕ, Social service, Udupi.

02/03/2026

ಮಾನ್ಯ ಲೋಕಾಯುಕ್ತ ನ್ಯಾಯಾಮೂರ್ತಿಗಳೇ ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಗೆ ನಿಮ್ಮ ಭೇಟಿ ಯಾವಾಗ.....🤔🤔
ಇಲ್ಲಿಯ ಅಧಿಕಾರಿಗಳಿಂದ ಆರೋಗ್ಯ ಇಲಾಖೆಯ ಆರೋಗ್ಯ ಹದಗೆಟ್ಟಿದೆ.......
Karnataka Lokayuktha

16/12/2025
*ಬಿರುವೆರ್ ಕುಡ್ಲ ®️ಉಡುಪಿ ಘಟಕ ಪ್ರಕಟಣೆ*ಆಸ್ಪತ್ರೆಗೆ ದಾಖಲಾಗಿದ್ದ ಕುಮಾರಿ ಅಕ್ಷತಾ ಪೂಜಾರಿ  ಇವರ ಜೊತೆ ಮಾತುಕತೆ ನಡೆಸಿ ಆರೋಗ್ಯ ವಿಚಾರಿಸಲಾಯ...
15/12/2025

*ಬಿರುವೆರ್ ಕುಡ್ಲ ®️ಉಡುಪಿ ಘಟಕ ಪ್ರಕಟಣೆ*

ಆಸ್ಪತ್ರೆಗೆ ದಾಖಲಾಗಿದ್ದ ಕುಮಾರಿ ಅಕ್ಷತಾ ಪೂಜಾರಿ ಇವರ ಜೊತೆ ಮಾತುಕತೆ ನಡೆಸಿ ಆರೋಗ್ಯ ವಿಚಾರಿಸಲಾಯಿತು.
ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟದಲ್ಲಿ ಬಿರುವೆರ್ ಕುಡ್ಲ®️ ಉಡುಪಿ ಘಟಕ ಅವರ ಜೊತೆ ಇರುವುದಾಗಿ ಭರವಸೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ
ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

*ಬಿರುವೆರ್ ಕುಡ್ಲ ಉಡುಪಿ ಘಟಕ ಪ್ರಕಟಣೆ;*ಪೊಲೀಸರು ಆರೋಪಿಯನ್ನು ಹುಡುಕುವ ನೆಪದಲ್ಲಿ  ಇತರರ ಜೊತೆ ಸೇರಿಕೊಂಡು ಕುಮಾರಿ ಅಕ್ಷತಾ ಪೂಜಾರಿ ಮನೆಗೆ ಅ...
15/12/2025

*ಬಿರುವೆರ್ ಕುಡ್ಲ ಉಡುಪಿ ಘಟಕ ಪ್ರಕಟಣೆ;

*ಪೊಲೀಸರು ಆರೋಪಿಯನ್ನು ಹುಡುಕುವ ನೆಪದಲ್ಲಿ ಇತರರ ಜೊತೆ ಸೇರಿಕೊಂಡು ಕುಮಾರಿ ಅಕ್ಷತಾ ಪೂಜಾರಿ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ಹಲ್ಲೆ ಮಾಡಿದಾಗ, ಅಕ್ಷತಾ ಪೂಜಾರಿ ಆಸ್ಪತ್ರೆಗೆ ದಾಖಲಾಗಿ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರಿಗೆ ಹೇಳಿಕೆಯನ್ನು ಕೊಟ್ಟಾಗ ಠಾಣಾಧಿಖಾರಿ ಆಕೆಯ ಕೇಸನ್ನು ದಾಖಲಿಸದೆ ಪೊಲೀಸರನ್ನು ರಕ್ಷಿಸುವ ಸಲುವಾಗಿ ಅಕ್ಷತಾ ಪೂಜಾರಿ ಮತ್ತು ಆಕೆಯ ತಾಯಿಯ ಮೇಲೆ ಕರ್ತವ್ಯಕ್ಕೆ ಅಡ್ಡಿ ಎಂಬ ಸುಳ್ಳು ಕೇಸು ದಾಖಲೆ - ಇದನ್ನು ಬಿರುವೆರ್ ಕುಡ್ಲ ಉಡುಪಿ ಫಟಕವು ಖಂಡಿಸುತ್ತದೆ.* ಈ ಘಟನೆಗೆ ಸಂಬಂದಿಸಿ ಎಲ್ಲಾ ಸಂಘ ಸಂಸ್ಥೆಗಳು ಅನ್ಯಾಯಕ್ಕೊಳಗಾದ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವಲ್ಲಿ ಹೋರಾಟ ಮಾಡಬೇಕಾಗಿದೆ.🙏🏻🙏🏻 ಒಂದು ವೇಳೆ ನ್ಯಾಯ ಸಿಗದೇ ಇದ್ದಲ್ಲಿ ತೀವ್ರತರವಾದ ಹೋರಾಟ ನಡೆಸಿಯಾದರೂ ನ್ಯಾಯ ದೊರಕಿಸುವವರೆಗೆ ಅಕ್ಷತಾ ಪೂಜಾರಿಯವರ ಜೊತೆ ನಾವು ಸದಾ ಇದ್ದೇವೆ ಎಂದು ಈ ಮೂಲಕ ತಿಳಿಸಲಾಗುವುದು 🙏

ಒಂದೇ ಜಾತಿ ಒಂದೇ ಮತ ಒಬ್ಬರೇ  ದೇವರು ಎಂಬ ತತ್ವವನ್ನು ಲೋಕಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಅಡಿಯಲ್ಲಿ ಸಾಗುತ್ತಿರುವ ಶ್ರೀ ಉದಯ...
31/10/2024

ಒಂದೇ ಜಾತಿ ಒಂದೇ ಮತ ಒಬ್ಬರೇ ದೇವರು ಎಂಬ ತತ್ವವನ್ನು ಲೋಕಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಅಡಿಯಲ್ಲಿ ಸಾಗುತ್ತಿರುವ ಶ್ರೀ ಉದಯ್ ಪೂಜಾರಿ ನೇತೃತ್ವದ 🔥🚩 **ತುಳುನಾಡಿನ ಬಲಿಷ್ಠ ಸೇವಾ ಸಂಘಟನೆ ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ ** ಇದರ ಅಂಗ ಸಂಸ್ಥೆಯಾದ ಉಡುಪಿ ಘಟಕದ ವತಿಯಿಂದ ಹಿರಿಯಡ್ಕದ ಆಶಕ್ತ ಕುಟುಂಬಕ್ಕೆ ನಮ್ಮಮಾಸಿಕ ಸ್ಪಂದನ ನಿಧಿಯನ್ನು ನೀಡಲಾಯಿತು.

23/05/2024
30/04/2024
15/03/2024

ಒಂದೇ ಜಾತಿ ಒಂದೇ ಮತ ಒಬ್ಬರೇ ದೇವರು ಎಂಬ ತತ್ವವನ್ನು ಲೋಕಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಅಡಿಯಲ್ಲಿ ಸಾಗುತ್ತಿರುವ ಶ್ರೀ ಉದಯ್ ಪೂಜಾರಿ ನೇತೃತ್ವದ 🔥🚩 **ತುಳುನಾಡಿನ ಬಲಿಷ್ಠ ಸೇವಾ ಸಂಘಟನೆ ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ ** ಇದರ ಅಂಗ ಸಂಸ್ಥೆಯಾದ ಉಡುಪಿ ಘಟಕದ ವತಿಯಿಂದ ಕಕ್ಕುಂಜೆಯ ಅಶಕ್ತ ಕುಟುಂವೊಂದರ ಮನೆ ಕಟ್ಟುವ ಪ್ರಯುಕ್ತ 46ನೇಯ ಸ್ಪಂಧನ ನಿಧಿಯನ್ನು ಸದ್ಯಸರ ಸಹಕಾರದಿಂದ ನೀಡಲಾಯಿತು

Address

Udupi
576101

Telephone

+916366906666

Website

Alerts

Be the first to know and let us send you an email when ಬಿರುವೆರುಕುಡ್ಲ ಉಡುಪಿಘಟಕ posts news and promotions. Your email address will not be used for any other purpose, and you can unsubscribe at any time.

Share

Category