01/05/2024
ಮಾನವೀಯತೆಯನ್ನು ಎತ್ತಿಹಿಡಿಯುವ ಕಾರ್ಮಿಕರ ಪರಿಶ್ರಮವು ಅತ್ಯಂತ ಮಹತ್ವದ್ದಾಗಿದ್ದು, ನಾವೆಲ್ಲರೂ ಅದನ್ನು ಸಂಭ್ರಮಿಸಬೇಕಿದೆ.
ಕಾರ್ಮಿಕರ ದಿನಾಚರಣೆಯಂದು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಎಲ್ಲರನ್ನು ಗೌರವಿಸಿ, ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ ಎಂಬುದನ್ನು ಯುವಜನತೆಗೆ ನೆನಪಿಸುತ್ತಿದ್ದೇವೆ.
ತಮ್ಮ ವಿಶ್ವಾಸಿ :
ಡಿ.ಪಿ.ವೇಣುಗೋಪಾಲ್