ಜ್ಞಾನ ಸಿಂಧೂ ಸ್ವಾಮಿ Gnana Sindhu Swamy

  • Home
  • India
  • Tumkur
  • ಜ್ಞಾನ ಸಿಂಧೂ ಸ್ವಾಮಿ Gnana Sindhu Swamy

ಜ್ಞಾನ ಸಿಂಧೂ ಸ್ವಾಮಿ Gnana Sindhu Swamy Believe In yourself You can Change this World

My You Tube channel:

https://youtube.com/?si=K7mJIRm7RLG878ii

31/05/2026

ಉಪ ಮುಖ್ಯಮಂತ್ರಿಯಿಂದ ಮುಖ್ಯ ಮಂತ್ರಿಯಾದ ಡಿ.ಕೆ ಶಿವಕುಮಾರ್ ರವರು ರಿಯಲ್ ಎಸ್ಟೇಟ್ ಮಾಡುವವರ ಹಿತ ಕಾಯುವರೇ !? ಅಥವಾ ರೈತರ ಹಿತ ಕಾಯುವರೇ !??

Gnana Sindhu Swamy
ಜ್ಞಾನ ಸಿಂಧೂ ಸ್ವಾಮಿ Gnana Sindhu Swamy




#ಜ್ಞಾನಸಿಂಧೂಸ್ವಾಮಿ




DK Shivakumar
Chief Minister of Karnataka

24/05/2026

22 ಲಕ್ಷ ವಿದ್ಯಾರ್ಥಿ ಯುವಜನರು ಬದುಕಿನಲ್ಲಿ ಆಟ !!
ನೀಟ್ ಪ್ರಶ್ನೆ ಪತ್ರಿಕೆ ಬಯಲು !!!
ನಿಮ್ಮ ಮಂತ್ರಿಗಳು ಏನು ಮಾಡುತ್ತಿದ್ದಾರೆ !??


ಜ್ಞಾನ ಸಿಂಧೂ ಸ್ವಾಮಿ Gnana Sindhu Swamy
Gnana Sindhu Swamy




07/05/2026

ಕೋಟಿ ಕೋಟಿ ವಸೂಲಾಗದ ಸಾಲ !!!

ಕೋಟಿ ಇದ್ದವರ ಮನೆ ಬಾಗಿಲಿಗೆ ಹೋಗುವ ಬ್ಯಾಂಕ್ ಗಳು !!!

ಬಡವರನ್ನು ಅಲೆದಾಟ ಮಾಡುವಂತೆ ಮಾಡುತ್ತವೆ !!!

ಜ್ಞಾನ ಸಿಂಧೂ ಸ್ವಾಮಿ Gnana Sindhu Swamy
Gnana Sindhu Swamy




#ಜ್ಞಾನಸಿಂಧೂಸ್ವಾಮಿ


05/05/2026

ಟಿವಿಕೆ - ವಿಜಯ್
Gen - Z
ಸ್ವಜನ ಪಕ್ಷಪಾತ , ಕುಟುಂಬ ರಾಜಕಾರಣ, ಭ್ರಷ್ಟಾಚಾರ ಸಹಿಸಲ್ಲ .

ಪ್ರಜಾಪ್ರಭುತ್ವದಲ್ಲಿ 50 ವರ್ಷಗಳಿಂದ ಆಳ್ವಿಕೆ ಮಾಡಿಕೊಂಡು ಬಂದಿದ್ದ ಪಕ್ಷಗಳಿಗೆ ಪಾಠ ಕಲಿಸಿದ ಮತದಾರರು.

Gnana Sindhu Swamy
ಜ್ಞಾನ ಸಿಂಧೂ ಸ್ವಾಮಿ Gnana Sindhu Swamy




#ಜ್ಞಾನಸಿಂಧೂಸ್ವಾಮಿ





04/05/2026

ಬ್ರಷ್ಟರ ಭಂಡಬಾಳು ತುಮಕೂರು ಜಿಲ್ಲೆಯ ಜನರಿಗೆ ಗೋಳು....

17/03/2026 ರಂದು ಹುಳಿಯಾರು ಪಟ್ಟಣದ ಕಸಾಡಳಿತದ ಬಗ್ಗೆ ಖುದ್ದು ಶಾಸಕರ ಸಮ್ಮುಖದಲ್ಲಿ DC ಅವರಿಗೆ ಹೇಳಿ ಒಂದೂವರೆ ತಿಂಗಳು ಕಳೆದಿವೆ . ಇಂದಿನ ವರೆಗೂ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ . ಪ್ರತೀ ದಿನ ಎಲ್ಲಾ ಸೇರಿ ಸುಮಾರು 10ಸಾವಿರ ಸಂಬಳ ಪಡೆಯುವ ಶಾಸಕರು ಏನೂ ಗೊತ್ತಿಲ್ಲದಂತೆ ಸುಮ್ಮನಿದ್ದಾರೆ.

Event manager ರೀತಿ ಕೆಲಸ ಮಾಡುವ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ IAS ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ ಯಾವುದಾದರೂ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ಸೇರಿಕೊಳ್ಳಲಿ.

ಕನಸೇ ಇಲ್ಲದ ಬ್ರಷ್ಟ ರಾಜಕಾರಣಿಗಳ ಮನಸ್ಸು ಜಡ್ದು ಕಟ್ಟಿದ ಕಸವಾದಾಗ ಹುಳಿಯಾರಿನಂತಹ ಊರುಗಳು ಗಬ್ಬುನಾರುತ್ತವೆ.

ನಾಚಿಕೆ,ಮಾನ , ಮರ್ಯಾದೆ ,ನೈತಿಕತೆ ಇಲ್ಲದ ಬ್ರಚ್ಟಾಚಾರದ ನೀಚತನಗಳು ಪದೇ ಪದೇ ಆಯ್ಕೆಯಾಗಿ ಮಿತಿ ಮೀರಿದಾಗ ಒಂದು ಇಡೀ ಜಿಲ್ಲೆಯ ಆಡಳಿತ ವ್ಯವಸ್ಥೆ ಹೇಗೆ ಸುಧಾರಿಸಲು ಸಾಧ್ಯ..? ಎನ್ನುವುದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿ.

ಮಲ್ಲಿಕಾರ್ಜುನ ಭಟ್ಟರಹಳ್ಳಿ
KRSಪಕ್ಷ -9880665397.

04/05/2026

Dead city Bangalore

ಡೆಡ್ ಸಿಟಿ ಬೆಂಗಳೂರು

ಪದೇ ಪದೇ ಕಳೆದ 20 ವರ್ಷಗಳಿಂದ ಗೆಲ್ಲುತ್ತಿರುವ ಶಾಸಕರು !!!

5000 ಕೋಟಿಗೂ ಅಧಿಕ ಕಾಮಗಾರಿಗಳು !!!

ಮಳೆ ಬಂದಾಗ ಮಲಗುವ ಬೆಂಗಳೂರು !!!


ಜ್ಞಾನ ಸಿಂಧೂ ಸ್ವಾಮಿ Gnana Sindhu Swamy
Gnana Sindhu Swamy



#ಜ್ಞಾನಸಿಂಧೂಸ್ವಾಮಿ





03/05/2026

₹ 993

ಈ ಎಂ ಪಿ ಗಳು ಇರೋದು ಏಕೆ !?

fans
ಜ್ಞಾನ ಸಿಂಧೂ ಸ್ವಾಮಿ Gnana Sindhu Swamy
Gnana Sindhu Swamy



#ಜ್ಞಾನಸಿಂಧೂಸ್ವಾಮಿ



ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಸಾಗರ ಧಾರ ರವರೊಟ್ಟಿಗೆ ಯುವಜನರೊಂದಿಗೆ ಸಂವಾದ ನಡೆಸಿದೆ.ಬಿಸಿಗಾಳಿ, ತಾಪಮಾನ ಹೆಚ್ಚಳ ಹವಾಮಾನ ಬದಲಾವಣೆ, ಪರಿಸರ...
27/04/2026

ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಸಾಗರ ಧಾರ ರವರೊಟ್ಟಿಗೆ ಯುವಜನರೊಂದಿಗೆ ಸಂವಾದ ನಡೆಸಿದೆ.

ಬಿಸಿಗಾಳಿ, ತಾಪಮಾನ ಹೆಚ್ಚಳ ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ ಹಾಗೂ ಭವಿಷ್ಯದ ಹಸಿರು ಬದುಕಿನ ಅಗತ್ಯತೆ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆದವು.

ಯುವಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಜವಾಬ್ದಾರಿತನ ಬೆಳೆಸುವುದು ಮುಖ್ಯ ಉದ್ದೇಶವಾಗಿತ್ತು.

ಈ ಕಾರ್ಯಕ್ರಮವನ್ನು ಸಂವಾದ, ನವ್ಯ ದೀಶ ಮತ್ತು ಗ್ರೀನ್ ಪಾಥ್ ಜಂಟಿಯಾಗಿ ಆಯೋಜಿಸಲಾಗಿತ್ತು


ಜ್ಞಾನ ಸಿಂಧೂ ಸ್ವಾಮಿ Gnana Sindhu Swamy
Gnana Sindhu Swamy




#ಜ್ಞಾನಸಿಂಧೂಸ್ವಾಮಿ


24/04/2026
23/04/2026

ಪೋಲಿಸ್ ಠಾಣೆಗಳಲ್ಲಿ ದಬ್ಬಾಳಿಕೆ ದೌರ್ಜನ್ಯ ಆದ್ರೆ ಎಸ್ ಪಿ ಮತ್ತು ಗೃಹ ಮಂತ್ರಿಯವರ ಬಳಿ ನ್ಯಾಯ ಕೇಳುತ್ತಾರೆ .

ಆದ್ರೆ ಎಸ್ ಪಿ ಮತ್ತು ಗೃಹ ಮಂತ್ರಿಗಳೇ ನಿಂತು ದಬ್ಬಾಳಿಕೆ ಮತ್ತು ದೌರ್ಜನ್ಯ ಮಾಡುದ್ರೆ !?

ಯಾರ ಬಳಿ ಹೋಗೋದು !? ಪೋಲಿಸ್ ದೂರು ಪ್ರಾಧಿಕಾರ ಮತ್ತು ಮಾನವ ಹಕ್ಕುಗಳ ಆಯೋಗ ಇವುಗಳನ್ನು ಗಮನಿಸಲ್ಲವೇ !?

ಕರ್ನಾಟಕದಲ್ಲಿ ಮಾನವನ ಘನತೆಯನ್ನು ಎತ್ತಿ ಹಿಡಿಯುವವರು ಯಾರು ??


ಜ್ಞಾನ ಸಿಂಧೂ ಸ್ವಾಮಿ Gnana Sindhu Swamy
Gnana Sindhu Swamy


#ಜ್ಞಾನಸಿಂಧೂಸ್ವಾಮಿ





Address

Tumkur
572101

Alerts

Be the first to know and let us send you an email when ಜ್ಞಾನ ಸಿಂಧೂ ಸ್ವಾಮಿ Gnana Sindhu Swamy posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಜ್ಞಾನ ಸಿಂಧೂ ಸ್ವಾಮಿ Gnana Sindhu Swamy:

Share