Syed dadapeer vs kpcc labour cell tumkur

Syed dadapeer vs kpcc labour cell tumkur political

ದಿನಾಂಕ 21/9/2022 ರಂದು  ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವತಿಯಿಂದ  ಭಾರತ್ ಜೋಡೋ ಐಕ್ಯತಾ ಪಾದಯಾತ್ರೆ ಕಾರ್ಯಕ್ರಮದ ಬಗ್ಗೆ ಪೂರ್ವಭಾ...
21/09/2022

ದಿನಾಂಕ 21/9/2022 ರಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವತಿಯಿಂದ ಭಾರತ್ ಜೋಡೋ ಐಕ್ಯತಾ ಪಾದಯಾತ್ರೆ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು
ಈ ಸಂದರ್ಭದಲ್ಲಿ
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

ಇಂತಿ ತಮ್ಮ ವಿಶ್ವಾಸಿ
ಡಾ॥ ವಿ ಎಸ್ ಸೈಯದ್ ದಾದಾಪೀರ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಕೆಪಿಸಿಸಿ ಕಾರ್ಮಿಕ ವಿಭಾಗ
ತುಮಕೂರು

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಶುಭ ಕೋರುವವರು ಅರಕೆರೆ ಗ್ರಾಮಸ್ಥರು
31/08/2022

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಶುಭ ಕೋರುವವರು
ಅರಕೆರೆ ಗ್ರಾಮಸ್ಥರು

ಕೆಪಿಸಿಸಿ ಕಾರ್ಮಿಕ ವಿಭಾಗದ ಮಾನ್ಯ ರಾಜ್ಯಾಧ್ಯಕ್ಷರಾದ ಕೆ ಪುಟ್ಟಸ್ವಾಮಿ ಗೌಡರ ಆದೇಶದ ಮೇರೆಗೆ  17.07.2022 ರಂದು  ತುಮಕೂರು ಜಿಲ್ಲಾ ಕಾಂಗ್ರೆಸ...
17/07/2022

ಕೆಪಿಸಿಸಿ ಕಾರ್ಮಿಕ ವಿಭಾಗದ ಮಾನ್ಯ ರಾಜ್ಯಾಧ್ಯಕ್ಷರಾದ ಕೆ ಪುಟ್ಟಸ್ವಾಮಿ ಗೌಡರ ಆದೇಶದ ಮೇರೆಗೆ 17.07.2022 ರಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಮಿಕ ವಿಭಾಗದ ಮಾಸಿಕ ಸಭೆ ನಡಸಿ ನೂತನ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಯಿತು

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಮಾನ್ಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಡಾಕ್ಟರ್ ವಿ ಎಸ್ ಸೈಯದ್ ದಾದಾಪೀರ್ ರವರು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ರಾದ ಅಬ್ದುಲ್ ರಹೀಂ ಜಿ ರವರು ಹಾಗೂ ಜಿಲ್ಲಾ ಉಪಾಧ್ಯಕ್ಷ ರು ಗಳು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಬ್ಲಾಕ್ ಅಧ್ಯಕ್ಷರುಗಳು ವಾರ್ಡ್ ಅಧ್ಯಕ್ಷ ರು ಹಾಗೂ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು

ಈ ದಿನ ನನ್ನನ್ನು ಏಷ್ಯಾ ವೈದಿಕ ಸಂಸ್ಕೃತಿ ಸಂಶೋಧನಾ ವಿಶ್ವವಿದ್ಯಾಲಯ ಸಂಸ್ಥೆಯವರು ಹಾಗೂ ಹಿರಿಯರು  ನನ್ನ ಸಮಾಜ ಸೇವೆಯನ್ನು ಗುರುತಿಸಿ ನನಗೆ ಡಾಕ...
25/06/2022

ಈ ದಿನ ನನ್ನನ್ನು ಏಷ್ಯಾ ವೈದಿಕ ಸಂಸ್ಕೃತಿ ಸಂಶೋಧನಾ ವಿಶ್ವವಿದ್ಯಾಲಯ ಸಂಸ್ಥೆಯವರು ಹಾಗೂ ಹಿರಿಯರು ನನ್ನ ಸಮಾಜ ಸೇವೆಯನ್ನು ಗುರುತಿಸಿ ನನಗೆ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದರು

ಇಂತಿ ತಮ್ಮ ವಿಶ್ವಾಸಿ
ವಿ ಎಸ್ ಸೈಯದ್ ದಾದಾಪೀರ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಕೆಪಿಸಿಸಿ ಕಾರ್ಮಿಕ ವಿಭಾಗ
ತುಮಕೂರು

ಈ ದಿನ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಬೆಳ್ಳಾವಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗಕ್ಕೆ ಅಧ್ಯಕ್ಷರನ್ನಾಗಿ ಪಿ ಎನ್ ಗಿರೀಶ್ ...
20/06/2022

ಈ ದಿನ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಬೆಳ್ಳಾವಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗಕ್ಕೆ ಅಧ್ಯಕ್ಷರನ್ನಾಗಿ ಪಿ ಎನ್ ಗಿರೀಶ್ ಉಪಾಧ್ಯಕ್ಷರನ್ನಾಗಿ ಸಿದ್ದರಾಜು ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನೇಮಕ ಮಾಡಲಾಯಿತು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೇಮಕ ಮಾಡಲಾಯಿತು

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು

ಇಂತಿ ತಮ್ಮ ವಿಶ್ವಾಸಿ

ವಿ ಎಸ್ ಸೈಯದ್ ದಾದಾಪೀರ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಕೆಪಿಸಿಸಿ ಕಾರ್ಮಿಕ ವಿಭಾಗ
ತುಮಕೂರು

ಈ ದಿನ ಆತ್ಮೀಯರು ಹಾಗೂ ನನ್ನ  ಸಹೋದರರು ಆದ ಎ ಎಸ್ ಕಾಂತರಾಜು ಅವರ ಮನೆಗೆ ಭೇಟಿ ನೀಡಿ ಅವರ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದನು ಆ ಭಗವಂತನು ಅ...
20/06/2022

ಈ ದಿನ ಆತ್ಮೀಯರು ಹಾಗೂ ನನ್ನ ಸಹೋದರರು ಆದ ಎ ಎಸ್ ಕಾಂತರಾಜು ಅವರ ಮನೆಗೆ ಭೇಟಿ ನೀಡಿ ಅವರ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದನು ಆ ಭಗವಂತನು ಅವರಿಗೆ ಆರೋಗ್ಯ ಆಯಸ್ಸು ಸಂಪತ್ತು ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಹಾರೈಸುವೆ

ಇಂತಿ ತಮ್ಮ ವಿಶ್ವಾಸಿ
ವಿ ಎಸ್ ಸೈಯದ್ ದಾದಾಪೀರ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಕೆಪಿಸಿಸಿ ಕಾರ್ಮಿಕ ವಿಭಾಗ
ತುಮಕೂರು

ಈ ದಿನ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ  ಜನಪ್ರಿಯ ಶಾಸಕರಾದ ಡಾಕ್ಟರ್ ಜಿ ಪರಮೇಶ್ವರ್ ಸಾಹೇಬರಿಗೆ ಭೇಟಿ ಮಾಡಿ  ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಸಮ...
20/06/2022

ಈ ದಿನ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಜನಪ್ರಿಯ ಶಾಸಕರಾದ ಡಾಕ್ಟರ್ ಜಿ ಪರಮೇಶ್ವರ್ ಸಾಹೇಬರಿಗೆ ಭೇಟಿ ಮಾಡಿ ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗಕ್ಕೆ ಬ್ಲಾಕ್ ಅಧ್ಯಕ್ಷರನ್ನು ನೇಮಕ ಮಾಡಲು ಅನುಮತಿ ಪಡೆದನು
ಈ ಸಂದರ್ಭದಲ್ಲಿ ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾನ್ಯ ಅಧ್ಯಕ್ಷರುಗಳಾದ ಅರಕೆರೆ ಶಂಕರ್ ಹಾಗೂ ಅಶ್ವತ್ಥ್ ನಾರಾಯಣ್ ರವರು ಉಪಸ್ಥಿತರಿದ್ದರು

ಇಂತಿ ತಮ್ಮ ವಿಶ್ವಾಸಿ
ವಿ ಎಸ್ ಸೈಯದ್ ದಾದಾಪೀರ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಕೆಪಿಸಿಸಿ ಕಾರ್ಮಿಕ ವಿಭಾಗ
ತುಮಕೂರು

ದಿನಾಂಕ 17.6.2022 ರಂದು ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ  ಸಂವಿಧಾನ ವಿರೋಧಿ ಭ್ರಷ್ಟ ಬಿ.ಜೆ.ಪಿ ನೇತೃತ್ವದ ಕೇಂದ್ರ ಸರ್ಕಾರದ ವಿರು...
17/06/2022

ದಿನಾಂಕ 17.6.2022 ರಂದು ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ
ಸಂವಿಧಾನ ವಿರೋಧಿ ಭ್ರಷ್ಟ ಬಿ.ಜೆ.ಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು

ಇಂತಿ ತಮ್ಮ ವಿಶ್ವಾಸಿ
ವಿ ಎಸ್ ಸೈಯದ್ ದಾದಾಪೀರ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಕೆಪಿಸಿಸಿ ಕಾರ್ಮಿಕ ವಿಭಾಗ
ತುಮಕೂರು

ಮಾನ್ಯ ವಿರೋಧ ಪಕ್ಷದ ನಾಯಕರು ಕರ್ನಾಟಕ ವಿಧಾನ ಪರಿಷತ್ ಸನ್ಮಾನ್ಯ ಶ್ರೀ ಬಿ ಕೆ ಹರಿಪ್ರಸಾದ್ ರವರು ಈ ದಿನ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ...
08/06/2022

ಮಾನ್ಯ ವಿರೋಧ ಪಕ್ಷದ ನಾಯಕರು ಕರ್ನಾಟಕ ವಿಧಾನ ಪರಿಷತ್ ಸನ್ಮಾನ್ಯ ಶ್ರೀ ಬಿ ಕೆ ಹರಿಪ್ರಸಾದ್ ರವರು ಈ ದಿನ
ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ
ಎನ್ ಎಸ್ ಯು ಐ ಬಂಧಿತ ಕಾರ್ಯಕರ್ತರುಗಳನ್ನು ಭೇಟಿ ಮಾಡಿದರು
ಈ ದಿನದ ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವಿ ಎಸ್ ಸೈಯದ್ ದಾದಾಪೀರ್ ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ರಾದ ಅಬ್ದುಲ್ ರಹೀಮ್ ಮತ್ತು ಕಾರ್ಮಿಕ ವಿಭಾಗದ ಪದಾಧಿಕಾರಿಗಳೆಲ್ಲರೂ ಉಪಸ್ಥಿತರಿದ್ದರು

ಇಂತಿ ತಮ್ಮ ವಿಶ್ವಾಸಿ
ವಿ ಎಸ್ ಸೈಯದ್ ದಾದಾಪೀರ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಕೆಪಿಸಿಸಿ ಕಾರ್ಮಿಕ ವಿಭಾಗ
ತುಮಕೂರು

ಮಾನ್ಯ ಕರ್ನಾಟಕ ರಾಜ್ಯ ಮಾಜಿ  ಉಪಮುಖ್ಯಮಂತ್ರಿಗಳು ಹಾಲಿ ಶಾಸಕರಾದ ಸನ್ಮಾನ್ಯ ಶ್ರೀ ಡಾಕ್ಟರ್ ಜಿ ಪರಮೇಶ್ವರ್ ರವರು ಈ ದಿನ ತುಮಕೂರು ಜಿಲ್ಲಾ ಕಾರ...
08/06/2022

ಮಾನ್ಯ ಕರ್ನಾಟಕ ರಾಜ್ಯ ಮಾಜಿ ಉಪಮುಖ್ಯಮಂತ್ರಿಗಳು ಹಾಲಿ ಶಾಸಕರಾದ ಸನ್ಮಾನ್ಯ ಶ್ರೀ ಡಾಕ್ಟರ್ ಜಿ ಪರಮೇಶ್ವರ್ ರವರು ಈ ದಿನ
ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ
ಎನ್ ಎಸ್ ಯು ಐ ಬಂಧಿತ ಕಾರ್ಯಕರ್ತರುಗಳನ್ನು ಭೇಟಿ ಮಾಡಿದರು
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವಿ ಎಸ್ ಸೈಯದ್ ದಾದಾಪೀರ್ ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ರಾದ ಅಬ್ದುಲ್ ರಹೀಮ್ ಮತ್ತು ಕಾರ್ಮಿಕ ವಿಭಾಗದ ಪದಾಧಿಕಾರಿಗಳೆಲ್ಲರೂ ಉಪಸ್ಥಿತರಿದ್ದರು

ಇಂತಿ ತಮ್ಮ ವಿಶ್ವಾಸಿ
ವಿ ಎಸ್ ಸೈಯದ್ ದಾದಾಪೀರ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಕೆಪಿಸಿಸಿ ಕಾರ್ಮಿಕ ವಿಭಾಗ
ತುಮಕೂರು

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜನಪ್ರಿಯ ಜನನಾಯಕಿ ಹಾಗೂ ಆತ್ಮೀಯರೂ ಆದ ಶ್ರೀಮತಿ ಕುಸುಮ ಹನುಮಂತರಾಯಪ್ಪನವರಿಗೆ ಹುಟ್ಟು ಹಬ್ಬ...
06/06/2022

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜನಪ್ರಿಯ ಜನನಾಯಕಿ ಹಾಗೂ ಆತ್ಮೀಯರೂ ಆದ ಶ್ರೀಮತಿ ಕುಸುಮ ಹನುಮಂತರಾಯಪ್ಪನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಈ ಸಂದರ್ಭದಲ್ಲಿ ಭಗವಂತನು ತಮ್ಮಇಷ್ಟಾರ್ಥಗಳನ್ನು ಪೂರೈಸಲಿ ತಮಗೆ ಆರೋಗ್ಯ ಆಯಸ್ಸು ರಾಜಕಾರಣದಲ್ಲಿ ಒಳ್ಳೆಯ ಭವಿಷ್ಯ ನೀಡಲಿ ಎಂದು ಈ ಸಂದರ್ಭದಲ್ಲಿ ಹಾರೈಸುವೆ 💐💐💐💐💐💐💐

ಇಂತಿ ತಮ್ಮ ವಿಶ್ವಾಸಿ

ವಿ ಎಸ್ ಸೈಯದ್ ದಾದಾಪೀರ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಕೆಪಿಸಿಸಿ ಕಾರ್ಮಿಕ ವಿಭಾಗ
ತುಮಕೂರು

ಸರಳ ಜೀವಿ ಪ್ರೀತಿ ವಿಶ್ವಾಸದಲ್ಲಿ ಬಾವಾಣಿಕೆಯಲ್ಲಿ ಕೋಟ್ಯಾಧೀಶ್ವರು ನಿಷ್ಠಾವಂತ ರಾಜಕಾರಣಿಗಳು ನಮ್ಮ ಮಾರ್ಗದರ್ಶಕರು ನಮ್ಮ ಆತ್ಮೀಯರು ಹಾಗೂ  ಕೆಪ...
03/06/2022

ಸರಳ ಜೀವಿ ಪ್ರೀತಿ ವಿಶ್ವಾಸದಲ್ಲಿ ಬಾವಾಣಿಕೆಯಲ್ಲಿ ಕೋಟ್ಯಾಧೀಶ್ವರು ನಿಷ್ಠಾವಂತ ರಾಜಕಾರಣಿಗಳು ನಮ್ಮ ಮಾರ್ಗದರ್ಶಕರು ನಮ್ಮ ಆತ್ಮೀಯರು ಹಾಗೂ ಕೆಪಿಸಿಸಿ ಕಾರ್ಮಿಕ ವಿಭಾಗದ ಮಾನ್ಯ ರಾಜ್ಯಾಧ್ಯಕ್ಷರಾದ ಕೆ ಪುಟ್ಟಸ್ವಾಮಿಗೌಡರಿಗೆ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐
ಆ ಭಗವಂತನು ತಮ್ಮ ಇಷ್ಟಾರ್ಥಗಳನ್ನು ಪೂರೈಸಲಿ ಮುಂದೆ ರಾಜಕಾರಣದಲ್ಲಿ ತಮಗೆ ಒಳ್ಳೆಯ ಭವಿಷ್ಯ ನೀಡಲಿ ಎಂದು ಹಾರೈಸಿ ಶುಭ ಕೋರುವವರು

ಇಂತಿ ತಮ್ಮ ವಿಶ್ವಾಸಿಗಳು

ವಿ ಎಸ್ ಸೈಯದ್ ದಾದಾಪೀರ್ ರಾಜ್ಯ ಪ್ರಧಾನ ಕಾರ್ಯದರ್ಶಿ
ಕೆಪಿಸಿಸಿ ಕಾರ್ಮಿಕ ವಿಭಾಗ

ಅಬ್ದುಲ್ ರಹೀಂ ಜಿ
ಅಧ್ಯಕ್ಷರು
ಜಿಲ್ಲಾ ಕಾಂಗ್ರೆಸ್ ಸಮಿತಿ
ಕಾರ್ಮಿಕ ವಿಭಾಗ

ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳು 💐💐

Address

Arakere
Tumkur
572106

Telephone

+919483454640

Website

Alerts

Be the first to know and let us send you an email when Syed dadapeer vs kpcc labour cell tumkur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Syed dadapeer vs kpcc labour cell tumkur:

Share