25/11/2025
#ಸಿರಿಯಗರಿ
#ಸಿರಾಸೀಮೆಯ_ವಾರ್ಷಿಕ_ಯುವ_ಪುರಸ್ಕಾರ
ಸಿರಾ ಯುವಜನ ಒಕ್ಕೂಟ ಮತ್ತು ನವ್ಯದಿಶ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ಯುವ ಸಮ್ಮಿಲನ ಮತ್ತು ಕ್ರೀಡಾಚೇತನ ಕಾರ್ಯಕ್ರಮದಲ್ಲಿ ಯುವ ಸಾಧಕರಾದ ಮೈಸೂರು ಜಿಲ್ಲೆಯ ಯುವಜನ ಕಾರ್ಯಕರ್ತೆ ಆಶಾ ಎಂ ಹಾಗೂ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಅರೆವಾದ್ಯ ಕಲಾವಿದರಾದ ನರಸಿಂಹರಾಜು ಬಿ.ಕೆ ಯವರಿಗೆ ಒಕ್ಕೂಟದ ವತಿಯಿಂದ ಸಿರಾ ಸೀಮೆಯ ಸಿರಿಯಗರಿ ಯುವ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.💐