ಎಂ ಬಿ ರಂಗನಾಥ್ ಗೌಡ ಅಭಿಮಾನಿ ಬಳಗ

  • Home
  • India
  • Sira
  • ಎಂ ಬಿ ರಂಗನಾಥ್ ಗೌಡ ಅಭಿಮಾನಿ ಬಳಗ

ಎಂ ಬಿ ರಂಗನಾಥ್ ಗೌಡ ಅಭಿಮಾನಿ ಬಳಗ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಸಿರಾ
ಭೂ?

ಇಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ತುಮಕೂರು ಹಾಲು ಓಕ್ಕೂಟದ ನಿರ್ದೇಶಕರಾದ ಶ್ರೀ  #ಎಸ್_ಆರ್_ಗೌಡ್ರು ರವರು ಇಂದು ...
20/01/2022

ಇಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ತುಮಕೂರು ಹಾಲು ಓಕ್ಕೂಟದ ನಿರ್ದೇಶಕರಾದ ಶ್ರೀ #ಎಸ್_ಆರ್_ಗೌಡ್ರು ರವರು ಇಂದು ಕಳ್ಳಂಬೆಳ್ಳ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ ಕಾರ್ಯದರ್ಶಿಯಾದ ಹನುಮಂತರಾಯಪ್ಪ ಅವರ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮಕ್ಕೆ ಭಾಗವಹಿಸಿ ಸುಮಾರು 50000 ರೂಗಳ ಚೆಕ್ ಅನ್ನು ನೀಡುವುದರ ಮೂಲಕ ಸನ್ಮಾನಿಸಿದರು ಹಾಗೂ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಗಳಿಗೂ ಹಾಗೂ ಮಾಜಿ ಅಧ್ಯಕ್ಷರುಗಳಿಗೂ ಸಹ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ,,,,
ಸಿರಾ ತಾಲ್ಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷರಾದ
ಶ್ರೀ #ರಂಗನಾಥ್_ಗೌಡ್ರು ,ರವರು ಗ್ರಾಮ ಪಂಚಾಯಿತಿ ಸದಸ್ಯರುಗಳು, ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು, ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರುಗಳು,ತುಮಕೂರು ಹಾಲು ಒಕ್ಕೂಟದ ಉಪವ್ಯವಸ್ಥಾಪಕರಾದ ವೀರಣ್ಣರವರು,ವಿಸ್ತರಣಾಧಿಕಾರಿಗ ಳಾದ ದಿವಾಕರ್ ರವರು, ಸಮಾಲೋಚಕರಾದ ಪ್ರವೀಣ್ ರವರು,ಊರಿನ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು....

ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಭಕ್ತಿಪೂರ್ವಕ ಶುಭಾಶಯಗಳು. ಶ್ರೀ ಗಣಪತಿಯ ಕೃಪೆ ನಾಡಿನ ಮೇಲೆ ಸದಾ ಇರಲಿ, ಎದುರಾಗಿರುವ ಸಾಂಕ್ರಾಮಿಕ...
10/09/2021

ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಭಕ್ತಿಪೂರ್ವಕ ಶುಭಾಶಯಗಳು.

ಶ್ರೀ ಗಣಪತಿಯ ಕೃಪೆ ನಾಡಿನ ಮೇಲೆ ಸದಾ ಇರಲಿ, ಎದುರಾಗಿರುವ ಸಾಂಕ್ರಾಮಿಕದ ಸಂಕಷ್ಟಗಳೂ ಸೇರಿದಂತೆ, ಎಲ್ಲ ಕಷ್ಟ ಆತಂಕಗಳನ್ನು ದೂರಮಾಡಲಿ, ಜನರಿಗೆ ಆರೋಗ್ಯ, ಯಶಸ್ಸು, ಸಂತೋಷ ಸಮೃದ್ಧಿಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ"

ಜಿಲ್ಲಾ ಪಂಚಾಯತಿ ಚುನಾವಣಾ ಇನ್ನಲೇ ಕಳ್ಳಂಬೆಳ್ಳ  (ಸಾಮಾನ್ಯ-ಮಹಿಳೆ) ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಲು " ಬಿಜೆಪಿ" ಪಕ್ಷದಿಂದ ಪ್ರಬಲ ಆಕಾಂಕ...
06/07/2021

ಜಿಲ್ಲಾ ಪಂಚಾಯತಿ ಚುನಾವಣಾ ಇನ್ನಲೇ
ಕಳ್ಳಂಬೆಳ್ಳ (ಸಾಮಾನ್ಯ-ಮಹಿಳೆ) ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಲು " ಬಿಜೆಪಿ" ಪಕ್ಷದಿಂದ ಪ್ರಬಲ ಆಕಾಂಕ್ಷಿ ಯಾಗಿರುವ "ಯಶೋದಮ್ಮ ರಂಗನಾಥ್ ಗೌಡ "ರವರು ಮಾಜಿ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷರಾಗಿ ರಾಜಕೀಯ ಕ್ಷೇತ್ರದಲ್ಲಿ ಚಾಪು ಮೂಡಿಸಿದ್ದಾರೆ ಹಾಗೂ ಪ್ರಮುಖ ಬಿಜೆಪಿ ಮುಖಂಡರಾಗಿದ್ದಾರೆ ಹಾಗೂ ಕೆ.ಎಸ್.ಐ.ಸಿ. ಅಧ್ಯಕ್ಷರಾದ ಬಿಜೆಪಿ ಯ ಪ್ರಭಲ ರಾಜಕಾರಣಿಯಾದ ಎಸ್. ಆರ್. ಗೌಡ ರವರ ಆಪ್ತರಾಗಿದ್ದಾರೆ. ರೈತಾಪಿ ಕುಟುಂಬ ಹಿನ್ನಲೆಯಿಂದ ಬಂದಿರುವ ಇವರು ಸಿರಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ.

ಇಂದು ಕಳ್ಳಂಬೆಳ್ಳ ಹೋಬಳಿ ಬ್ರಹ್ಮಸಂದ್ರ ಪ್ರಾಥಮಿಕ ಆರೋಗ್ಯ ಚಿಕಿತ್ಸ ಕೇಂದ್ರದಲ್ಲಿ ಕೊರೋನಾ ವಾರಿಯರ್ ಗಳಾದ  #ಅಂಗನವಾಡಿ ಕಾರ್ಯಕರ್ತರು ಮತ್ತು  ...
02/06/2021

ಇಂದು ಕಳ್ಳಂಬೆಳ್ಳ ಹೋಬಳಿ ಬ್ರಹ್ಮಸಂದ್ರ ಪ್ರಾಥಮಿಕ ಆರೋಗ್ಯ ಚಿಕಿತ್ಸ ಕೇಂದ್ರದಲ್ಲಿ ಕೊರೋನಾ ವಾರಿಯರ್ ಗಳಾದ #ಅಂಗನವಾಡಿ ಕಾರ್ಯಕರ್ತರು ಮತ್ತು
#ಆಶಾಕಾರ್ಯಕರ್ತರು‌ ಗಳಿಗೆ ಸ್ವಂತ ಖರ್ಚಿನಿಂದ ಮಾಸ್ಕ್, ಸ್ಯಾನಿಟೈಸರ್, ಸ್ಟೀಮ್, ಯಂತ್ರ ವಿತರಣೆಯನ್ನು ವಿತರಣೆಯನ್ನು ಸಿರಾ ಬಿಜೆಪಿ ಮುಖಂಡರು #ಕರ್ನಾಟಕ_ರಾಜ್ಯ_ರೇಷ್ಮೆಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಶ್ರೀ #ಎಸ್_ಆರ್_ಗೌಡ್ರು ರವರ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ #ರಂಗನಾಥ್_ಗೌಡ್ರು
#ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮ್ಯಗೋವಿಂದರಾಜು #ಶೀಬಿ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಮುದ್ದಯ್ಯ ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರುಗಳಾದ #ಮದನ್
#ಸುರೇಶ್_ಬಾಬು ಸಿರಾ ಗ್ರಾಮಾಂತರ #ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾದ #ಎಸ್_ಎಲ್_ಗೌಡ ಕಾರ್ಯದರ್ಶಿ ಗಳಾದ #ಶೀಬಿಲಿಂಗಯ್ಯ. ಹೆಚ್.ಪಿ #ಹರೀಶ್ ಹಾಗೂ ರಾಮಣ್ಣ ,ಮೆಡಿಕಲ್ ಕುಮಾರಣ್ಣ ಮುಖಂಡರುಗಳು ಜನಪ್ರತಿನಿಧಿಗಳು ಉಪಸ್ಥಿತರಿದ್ದರು


BS Yediyurappa || Dr.K Sudhakar

*ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ  ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ ಶಾಸಕ  #ಚಿದಾನಂದ್ಎಂಗೌಡ  ಇಂದು ಸಿರಾ ನ...
01/06/2021

*ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ ಶಾಸಕ #ಚಿದಾನಂದ್ಎಂಗೌಡ

ಇಂದು ಸಿರಾ ನಗರದ ಪ್ರೆಸಿಡೆನ್ಸಿ ಶಾಲಾ ಆವರಣದಲ್ಲಿ ಮಾನ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ #ಚಿದಾನಂದ್ಎಂಗೌಡ ರವರು
*ಸಮಾಜದ ಎಲ್ಲಾ ಸಮಸ್ಯೆಗಳಿಗೆ ಗುಣಾತ್ಮಕ ಶಿಕ್ಷಣವೊಂದೇ ಪರಿಹಾರ, ಜವಾಬ್ದಾರಿಯುತ ಶಿಕ್ಷಕನೊಬ್ಬನೇ ಸೂತ್ರಧಾರ..*
ಆದರೆ
ಇಂದು ಮಹಾಮಾರಿ ಕೊರೋನದಿಂದಾಗಿ ಅಟ್ಟಹಾಸದಿಂದ
ಅನಿವಾರ್ಯವಾಗಿ ಶಾಲಾ ಕಾಲೇಜುಗಳು ಮುಚ್ಚಿರುವ ಕಾರಣ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ತಾಲ್ಲೂಕಿನ ಎಲ್ಲಾ ಖಾಸಗಿ ಶಾಲಾ ಶಿಕ್ಷಕರ/ ಉಪನ್ಯಾಸಕರಿಗೆ ವೇತನ ನೀಡಲು ಸಾಧ್ಯವಾಗದೆ ಪರಿತಪಿಸುತ್ತಿವೆ.
ಹಾಗಾಗಿ ಶಿಕ್ಷಕರುಗಳು ಆರ್ಥಿಕ ಸಂಕಷ್ಟದಲ್ಲಿರಿವುದನ್ನು ಗಮನಿಸಿ,
ಈ ಕಾರಣಕ್ಕಾಗಿ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಮಂತ್ರಿಗಳಲ್ಲಿ ಪ್ಯಾಕೇಜ್ ನೀಡಲು ಮನವಿ ಸಲ್ಲಿಸಿದ್ದೇವೆ, ಸರ್ಕಾರ ಇದಕ್ಕೆ ಪೂರಕವಾಗಿ ಸ್ಪಂದಿಸುವ ಆಶಾಭಾವನೆ ಇದೆ ಎಂದು ತಿಳಿಸಿದ ಮಾನ್ಯ ಶಾಸಕರು.
*ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಶಿಕ್ಷಕರಿಗೆ / ಉಪನ್ಯಾಸಕರಿಗೆ ಸುಮಾರು 500 ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಮತ್ತು ಮೆಡಿಸಿನ್ ಕಿಟ್ ಗಳನ್ನು* ನೀಡುವುದರ ಮೂಲಕ ಕೊರೋನಾ ಕಷ್ಟ ಕಾಲದಲ್ಲಿ ನೇರವಾದರು.
*ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮಾನ್ಯ ಶಾಸಕರನ್ನು ಕಷ್ಟ ಕಾಲದಲ್ಲಿ ಜೊತೆಗಿದ್ದು ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿರುವುದಕ್ಕೆ ಹೃದಯ ಪೂರ್ವಕ ಧನ್ಯವಾದ ತಿಳಿಸಿದರು.*

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ #ಜೆಸಿ_ಮಾಧುಸ್ವಾಮಿ ಯವರು, ವಿಧಾನ ಪರಿಷತ್ ಶಾಸಕರಾದ #ವೈಎ_ನಾರಾಯಣಸ್ವಾಮಿ ರವರು, ನಿಗಮ ಮಂಡಳಿ ಅಧ್ಯಕ್ಷರುಗಳಾದ #ಎಸ್_ಆರ್_ಗೌಡ್ರು #ಬಿಕೆಮಂಜುನಾಥ್ ನವರು, ತಹಶೀಲ್ದಾರ್ ಶ್ರೀ ಮತಿ #ಮಮತಾ ರವರು, ಉಪನಿರ್ದೇಶಕರಾದ #ರೇವಣಸಿದ್ಧಪ್ಪ ನವರು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕರಪ್ಪ ನವರು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ #ರಂಗನಾಥ್_ಗೌಡ್ರು, ಕರ್ನಾಟಕ ರಾಜ್ಯ ಶಿಕ್ಷಕರ ಸಂಘದವರು, ಆರಕ್ಷಕ ಸಿಬ್ಬಂದಿಗಳು, ಪತ್ರಕರ್ತ ಮಿತ್ರರು ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

ಇಂದು ಶಿರಾ ತಾಲೂಕಿನ  #ಮದಲೂರು ಗ್ರಾಮದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಮಾಸ್ಕ್, ಸ್ಟಿಮರ್,ಸ್ಯಾನಿಟೈಸರ್ ಗಳನ್ನು ಮದಲೂರು ಗ್ರಾಮದ ಆರೋಗ್ಯ ಮತ್...
31/05/2021

ಇಂದು ಶಿರಾ ತಾಲೂಕಿನ #ಮದಲೂರು ಗ್ರಾಮದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಮಾಸ್ಕ್, ಸ್ಟಿಮರ್,ಸ್ಯಾನಿಟೈಸರ್ ಗಳನ್ನು ಮದಲೂರು ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ದಲ್ಲಿ ರೇಷ್ಮೆ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಶ್ರೀ #ಎಸ್‌_ಆರ್_ಗೌಡ್ರು ರವರ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು,ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷರಾದ #ರಂಗನಾಥ್_ಗೌಡ್ರು,
#ಮೂರ್ತಿಮಾಸ್ಟರ್, ಶಿರಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ #ಈರಣ್ಣ ನವರು,ಮದಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ #ಶಂಕರಪ್ಪ,
#ಹೊನ್ನೇಶ್_ಗೌಡ್ರು, ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿವರ್ಗ,ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ಹಾಜರಿದ್ದರು..

ಇಂದು ನಮ್ಮೆಲ್ಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿರುವ  ಹಸನ್ಮುಖಿ,ಸ್ನೇಹಜೀವಿ,ಜಲೀಲ, ಕಲಿಯುಗದ ಕರ್ಣ,ನಲ್ಮೆಯ ಮಂಡ್ಯದ ಗಂಡು ಅಂಬರೀಶ್ ಅವರ...
29/05/2021

ಇಂದು ನಮ್ಮೆಲ್ಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿರುವ ಹಸನ್ಮುಖಿ,ಸ್ನೇಹಜೀವಿ,ಜಲೀಲ, ಕಲಿಯುಗದ ಕರ್ಣ,ನಲ್ಮೆಯ ಮಂಡ್ಯದ ಗಂಡು ಅಂಬರೀಶ್ ಅವರ ಜನ್ಮದಿನ.
ಅವರ ನೆನಪುಗಳ ಜೊತೆಗೆ ಎಲ್ಲ ಅಭಿಮಾನಿಗಳಿಗೂ ಅಂಬರೀಶ್ ಅವರ 69ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು.

19/05/2021

MB Ranganath Gowdru For Kallambella Chikkanahalli ZP

 ಿರ್ದೇಶಕರು ಬಿಜೆಪಿ ಮುಖಂಡರಾದ  #‌ಯಲಿಯೂರು_ಜಗದೀಶ್ ರವರು ನೂತನವಾಗಿ ನಿರ್ಮಿಸಿರುವ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ‌ ಕರ್ನಾಟಕ ರಾಜ್ಯ  #ರೇಷ...
09/04/2021

ಿರ್ದೇಶಕರು ಬಿಜೆಪಿ ಮುಖಂಡರಾದ #‌ಯಲಿಯೂರು_ಜಗದೀಶ್ ರವರು ನೂತನವಾಗಿ ನಿರ್ಮಿಸಿರುವ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ‌ ಕರ್ನಾಟಕ ರಾಜ್ಯ #ರೇಷ್ಮೆ_ಅಭಿವೃದ್ಧಿ_ಮಂಡಳಿ ಅಧ್ಯಕ್ಷರಾದ #ಎಸ್_ಆರ್_ಗೌಡ್ರು ಆಗಮಿಸಿ ಶುಭ ಕೋರಿದರು.ಈ ಸಂದರ್ಭದಲ್ಲಿ ಸಿರಾ ತಾಲ್ಲೂಕು #ಪಂಚಾಯ್ತಿ_ಉಪಾಧ್ಯಕ್ಷರಾದ
#ರಂಗನಾಥ್_ಗೌಡ್ರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರಾದ #ಬಾದಪ್ಪ ರವರು ಉಪಸ್ಥಿತರಿದ್ದರು.

ಶಿರಾ ತಾಲ್ಲೂಕು ಪಂಚಾಯಿತಿ ವತಿಯಿಂದ ಅಂಗವಿಕಲ ಫಲಾನುಭವಿಗೆ ಚೆಕ್ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿ...
06/04/2021

ಶಿರಾ ತಾಲ್ಲೂಕು ಪಂಚಾಯಿತಿ ವತಿಯಿಂದ ಅಂಗವಿಕಲ ಫಲಾನುಭವಿಗೆ ಚೆಕ್ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀಯುತ
#ಎಸ್_ಆರ್_ಗೌಡ್ರು* ರವರು ಸಿರಾ #ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ * #ರಂಗನಾಥ್_ಗೌಡ* ರವರು ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ *ಈರಣ್ಣ* ನವರು ಮುಖಂಡರಾದ *ಬುಕ್ಕಾಪಪಟ್ಟಣ ಮಂಜುನಾಥ್* *ಸುರೇಶ್ ಬಾಬು* ಇನ್ನೂ ಹಲವಾರು ಇನ್ನೂ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು

 #ಭಾರತೀಯ_ಜನತಾ_ಪಾರ್ಟಿ_ಶಿರಾ_ಗ್ರಾಮಾಂತರ ಮಂಡಲ ವತಿಯಿಂದ ಭಾರತೀಯ ಜನತಾ ಪಕ್ಷ ಸಂಸ್ಥಾಪನಾ ದಿನ ಕಾರ್ಯಕ್ರಮವನ್ನು  #ಚಿಕ್ಕನಹಳ್ಳಿ ಮತ್ತು  #ಕಳ್...
05/04/2021

#ಭಾರತೀಯ_ಜನತಾ_ಪಾರ್ಟಿ_ಶಿರಾ_ಗ್ರಾಮಾಂತರ ಮಂಡಲ ವತಿಯಿಂದ ಭಾರತೀಯ ಜನತಾ ಪಕ್ಷ ಸಂಸ್ಥಾಪನಾ ದಿನ ಕಾರ್ಯಕ್ರಮವನ್ನು #ಚಿಕ್ಕನಹಳ್ಳಿ ಮತ್ತು #ಕಳ್ಳಂಬೆಳ್ಳ ಮಹಾಶಕ್ತಿ ಕೇಂದ್ರದ ವತಿಯಿಂದ #ಬಾಲೇನಹಳ್ಳಿಗೇಟ್ ಶ್ರೀ #ಆಂಜನೇಯಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ 9.30 ಗಂಟೆಗೆ ಆಚರಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಪಕ್ಷದ ಎಲ್ಲಾ ಪದಾಧಿಕಾರಿಗಳು #ಜನಪ್ರತಿನಿಧಿಗಳು
#ಗ್ರಾಮ_ಪಂಚಾಯಿತಿ ಅಧ್ಯಕ್ಷರು ಸದಸ್ಯರು ಬೂತ್ ಮಟ್ಟದ ಅಧ್ಯಕ್ಷರು ಪಧಾಧಿಕಾರಿಗಳು ಮುಖಂಡರು ಭಾಗವಹಿಸಬೇಕೆಂದು ವಿನಂತಿ.

ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.  #ರಂಗಿನಹಬ್ಬ |  #ಹೋಳಿ |
28/03/2021

ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

#ರಂಗಿನಹಬ್ಬ | #ಹೋಳಿ |

Address

Kallambella
Sira

Alerts

Be the first to know and let us send you an email when ಎಂ ಬಿ ರಂಗನಾಥ್ ಗೌಡ ಅಭಿಮಾನಿ ಬಳಗ posts news and promotions. Your email address will not be used for any other purpose, and you can unsubscribe at any time.

Share