Ashok Managuli

Ashok Managuli ಶಾಸಕರು, ಸಿಂದಗಿ ವಿಧಾನಸಭಾ ಕ್ಷೇತ್ರ. Member of the Karnataka Legislative Assembly, Sindagi. Member of Indian National Congress,

Ashok Mallappa Managuli , Elected MLA from Sindgi constituency from Karnataka Assembly.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಯುವ ನಾಯಕ  ಶ್ರೀ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಅವರಿಗೆ ಹ...
04/05/2026

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಯುವ ನಾಯಕ ಶ್ರೀ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಅವರಿಗೆ ಹಾರ್ದಿಕ ಅಭಿನಂದನೆಗಳು.

ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಹಾಗೂ ಅಭಿವೃದ್ಧಿ ಪರ ಆಡಳಿತಕ್ಕೆ ಮನ್ನಣೆ ನೀಡಿ, ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿದ ಕ್ಷೇತ್ರದ ಸಮಸ್ತ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಬಾಗಲಕೋಟೆ ಜನತೆ ಪ್ರೀತಿ ಹಾಗೂ ದಿವಂಗತ ಎಚ್.ವೈ ಮೇಟಿ ಅವರ ಆರ್ಶೀವಾದದ ಫಲ ಎಂಬಂತೆ ಇಂದು ಪ್ರಕಟಗೊಂಡ ಬಾಗಲಕೋಟೆ ವಿಧಾನಸಭಾ ಉಪಚುನಾವಣಾ ಫಲಿತಾಂಶದ...
04/05/2026

ಬಾಗಲಕೋಟೆ ಜನತೆ ಪ್ರೀತಿ ಹಾಗೂ ದಿವಂಗತ ಎಚ್.ವೈ ಮೇಟಿ ಅವರ ಆರ್ಶೀವಾದದ ಫಲ ಎಂಬಂತೆ ಇಂದು ಪ್ರಕಟಗೊಂಡ ಬಾಗಲಕೋಟೆ ವಿಧಾನಸಭಾ ಉಪಚುನಾವಣಾ ಫಲಿತಾಂಶದಲ್ಲಿ ಶ್ರೀ ಉಮೇಶ್ ಮೇಟಿ ಅವರು ಭರ್ಜರಿ ಜಯ ಸಾಧಿಸಿದ್ದಾರೆ.
ಬಾಗಲಕೋಟೆ ಉಪಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ನೀಡಿ, ವಿಜಯಪತಾಕೆ ಹಾರಿಸಿದ ಪ್ರತಿಯೊಬ್ಬ ಮತದಾರ ಬಂಧುಗಳಿಗೆ ಧನ್ಯವಾದಗಳು. ಹಗಲಿರುಳು ಶ್ರಮಿಸಿದ ಕಾರ್ಯಕರ್ತ ಸೈನ್ಯಕ್ಕೆ ಈ ಗೆಲುವು ಅರ್ಪಿತ. ಬಾಗಲಕೋಟೆಯಲ್ಲಿ ಅಭಿವೃದ್ಧಿ ಮನೆ ಮನೆಗೂ ತಲುಪಲಿ..

ವಿಜಯಪುರ ನಗರದ ಚನ್ನಮ್ಮ ಸಭಾಭವನದಲ್ಲಿ ನಡೆದ ದಿನ್ನಿ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ವಧು ವರರಿಗೆ ಶುಭ ಹಾರೈಸಿದೆ.
01/05/2026

ವಿಜಯಪುರ ನಗರದ ಚನ್ನಮ್ಮ ಸಭಾಭವನದಲ್ಲಿ ನಡೆದ ದಿನ್ನಿ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ವಧು ವರರಿಗೆ ಶುಭ ಹಾರೈಸಿದೆ.

ಇಂದು ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ಜರುಗಿದ ಬಿರಾದಾರ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ವ...
01/05/2026

ಇಂದು ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ಜರುಗಿದ ಬಿರಾದಾರ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ವಧು-ವರರನ್ನು ಆಶೀರ್ವದಿಸಿ ಶುಭ ಹಾರೈಸಲಾಯಿತು.ಹೊಸ ಜೀವನದ ಪಯಣ ಆರಂಭಿಸಿರುವ ಈ ನವ ದಂಪತಿಯ ಬಾಳು ಸದಾ ಕಾಲ ಪ್ರೀತಿ, ಸುಖ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದೆ.

ಇಂದು ಸಿಂದಗಿ ನಗರದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಜರುಗಿದ ಸಾಸಾಬಾಳ ಗ್ರಾಮದ ಬಂಥನಾಳ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ವೈವಾಹಿಕ ಜೀವನ...
01/05/2026

ಇಂದು ಸಿಂದಗಿ ನಗರದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಜರುಗಿದ ಸಾಸಾಬಾಳ ಗ್ರಾಮದ ಬಂಥನಾಳ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ವಧು-ವರರನ್ನು ಆಶೀರ್ವದಿಸಿ ಶುಭ ಹಾರೈಸಲಾಯಿತು.

ಇಂದು ಸಿಂದಗಿ ನಗರದ ಹೊನ್ನಪ್ಪ ಗೌಡ್ರ ಲೇಔಟ್‌ನಲ್ಲಿರುವ ನೂತನ ಶ್ರೀ ಲಕ್ಷ್ಮೀ ದೇವಿಯ ಗುಡಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ, ದೇವಿಯ ದರ್ಶನ ಪಡೆದು...
01/05/2026

ಇಂದು ಸಿಂದಗಿ ನಗರದ ಹೊನ್ನಪ್ಪ ಗೌಡ್ರ ಲೇಔಟ್‌ನಲ್ಲಿರುವ ನೂತನ ಶ್ರೀ ಲಕ್ಷ್ಮೀ ದೇವಿಯ ಗುಡಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ, ದೇವಿಯ ದರ್ಶನ ಪಡೆದು ಪುನೀತನಾದೆ.ಲಕ್ಷ್ಮೀ ದೇವಿಯು ಸಮಸ್ತ ಜನತೆಗೂ ಸುಖ, ಶಾಂತಿ, ಸಮೃದ್ಧಿ ಹಾಗೂ ಆಯುರಾರೋಗ್ಯವನ್ನು ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದೆ.

ನನ್ನ ಮತಕ್ಷೇತ್ರದ ದೇವಣಗಾಂವ ಗ್ರಾಮದ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಸೇತುವೆ ನವೀಕರಣದ ಕನಸು ನನಸಾಗುತ್ತಿದೆ. ನಮ್ಮ ಸರ್ಕಾರದ ವತಿಯಿಂದ ಮಂಜೂರ...
01/05/2026

ನನ್ನ ಮತಕ್ಷೇತ್ರದ ದೇವಣಗಾಂವ ಗ್ರಾಮದ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಸೇತುವೆ ನವೀಕರಣದ ಕನಸು ನನಸಾಗುತ್ತಿದೆ. ನಮ್ಮ ಸರ್ಕಾರದ ವತಿಯಿಂದ ಮಂಜೂರಾದ ₹3.50 ಕೋಟಿ ವೆಚ್ಚದ ಈ ಬೃಹತ್ ಸೇತುವೆ ಕಾಮಗಾರಿಯು ಭರದಿಂದ ಸಾಗುತ್ತಿದೆ.
ಈ ಸೇತುವೆ ಪೂರ್ಣಗೊಳ್ಳುವುದರಿಂದ ಆ ಭಾಗದ ಸಾವಿರಾರು ಜನರ ಸಂಪರ್ಕ ಸುಲಭವಾಗಲಿದೆ ಹಾಗೂ ದಶಕಗಳ ಕಾಲ ಅನುಭವಿಸಿದ ಸಂಚಾರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ.
ಗುಣಮಟ್ಟದ ಕಾಮಗಾರಿಯೊಂದಿಗೆ ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಕೊಟ್ಟ ಮಾತಿನಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮುಂದುವರಿಯಲಿದೆ.

ಇಂದು ಸಿಂದಗಿ ತಾಲೂಕಿನ ರಾಂಪುರ ಗ್ರಾಮದ ಪವಿತ್ರ ಶ್ರೀ ಆರೂಡ ಸಂಗನ ಬಸವೇಶ್ವರ ಮಠದಲ್ಲಿ ಜರುಗಿದ ಕುಮಸಗಿ ಗ್ರಾಮದ ಕುಮಸಿ ಪರಿವಾರದ ಮದುವೆ ಸಮಾರಂಭ...
01/05/2026

ಇಂದು ಸಿಂದಗಿ ತಾಲೂಕಿನ ರಾಂಪುರ ಗ್ರಾಮದ ಪವಿತ್ರ ಶ್ರೀ ಆರೂಡ ಸಂಗನ ಬಸವೇಶ್ವರ ಮಠದಲ್ಲಿ ಜರುಗಿದ ಕುಮಸಗಿ ಗ್ರಾಮದ ಕುಮಸಿ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗವಹಿಸಲಾಯಿತು.ಬಸವೇಶ್ವರರ ಸನ್ನಿಧಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ವಧು-ವರರಿಗೆ , ಈ ಹೊಸ ಪಯಣವು ಸುಖ-ಶಾಂತಿ ಹಾಗೂ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದೆ.

ಇಂದು ಸಿಂದಗಿ ನಗರದ ಗುಂದಗಿ ಹಾಲ್‌ನಲ್ಲಿ ಜರುಗಿದ ಹವಳಗಿ ಗ್ರಾಮದ ನಾಟಿಕಾರ ಪರಿವಾರದ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ, ವೈವಾಹಿಕ ಜೀವನಕ್ಕೆ ಕಾಲ...
01/05/2026

ಇಂದು ಸಿಂದಗಿ ನಗರದ ಗುಂದಗಿ ಹಾಲ್‌ನಲ್ಲಿ ಜರುಗಿದ ಹವಳಗಿ ಗ್ರಾಮದ ನಾಟಿಕಾರ ಪರಿವಾರದ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ವಧು-ವರರನ್ನು ಆಶೀರ್ವದಿಸಿ ಶುಭ ಹಾರೈಸಲಾಯಿತು.

ಸಿಂದಗಿ ನಗರದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಜರುಗಿದ ಕಪ್ಪೆನವರ ಅವರ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ವಧು ವರರಿಗೆ ಶುಭಾಶಯ ಕೋರಿದೆ.
01/05/2026

ಸಿಂದಗಿ ನಗರದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಜರುಗಿದ ಕಪ್ಪೆನವರ ಅವರ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ವಧು ವರರಿಗೆ ಶುಭಾಶಯ ಕೋರಿದೆ.

ಇಂದು ಸಿಂದಗಿ ನಗರದಲ್ಲಿ ನಡೆದ ನಿವೃತ್ತ ಗ್ರಂಥಪಾಲಕರಾದ ಶ್ರೀ ಸಿದ್ದಬಸವ ಕುಂಬಾರ್​​ ಅವರ ನೂತನ ನಿವಾಸದ  ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸ...
01/05/2026

ಇಂದು ಸಿಂದಗಿ ನಗರದಲ್ಲಿ ನಡೆದ ನಿವೃತ್ತ ಗ್ರಂಥಪಾಲಕರಾದ ಶ್ರೀ ಸಿದ್ದಬಸವ ಕುಂಬಾರ್​​ ಅವರ ನೂತನ ನಿವಾಸದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭ ಹಾರೈಸಿದೆ.

Address

Sindagi
Sindagi

Telephone

+919449653471

Website

Alerts

Be the first to know and let us send you an email when Ashok Managuli posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ashok Managuli:

Share