ಗ್ರಾಮೀಣ ಸುದ್ದಿ/Gramina suddi

ಹೀಗು ಉಂಟೇ?😅🙆🏻‍♂️🙆🏻‍♂️🙆🏻‍♂️🙆🏻‍♂️ಆರ್ ಎಸ್ ಎಸ್ ಮಾಡುತ್ತಿರುವ ಪಥಸಂಚಲನದಲ್ಲಿ ಜನರ ಕೊರತೆಯಿಂದ ಜಮಖಂಡಿಯ ಶಾಸಕ ಜಗದೀಶ್ ಗುಡಗುಂಟಿ ಅವರ ಮಾಲೀಕ...
17/10/2025

ಹೀಗು ಉಂಟೇ?😅🙆🏻‍♂️🙆🏻‍♂️🙆🏻‍♂️🙆🏻‍♂️

ಆರ್ ಎಸ್ ಎಸ್ ಮಾಡುತ್ತಿರುವ ಪಥಸಂಚಲನದಲ್ಲಿ ಜನರ ಕೊರತೆಯಿಂದ ಜಮಖಂಡಿಯ ಶಾಸಕ ಜಗದೀಶ್ ಗುಡಗುಂಟಿ ಅವರ ಮಾಲೀಕತ್ವದ ಕಾರ್ಖಾನೆಯಿಂದ ಕಾರ್ಮಿಕರನ್ನು ಕರೆತಂದು ಪಥಸಂಚನದಲ್ಲಿ ಭಾಗಿಯಾಗಲು ಆದೇಶಿಸಿದ್ದಾರಂತೆ... ಕಾರ್ಮಿಕರು ತಮ್ಮ ಕುಟುಂಬದ ನಿರ್ವಹಣೆಗಾಗಿ ಕೆಲಸ ಮಾಡುತ್ತಿದ್ದರೆ, ಅದರ ಮಾಲೀಕರು ಈ ರೀತಿಯಾಗಿ ಕಾರ್ಮಿಕರನ್ನು ಬಳಸಿಕೊಳ್ಳುವುದು ಎಷ್ಟು ಸರಿ?

Siddaramaiah For PM Siddaramaiah DK Shivakumar My Bagepalli. S Muniswamy MP KOLAR BJP Karnataka BJP INDIA K Sudhakaran Dr MC Sudhakar R Ashoka BS Yediyurappa Sidlaghatta Sidlaghatta Pulse

24/02/2025
ಮತ್ತೊಮ್ಮೆ ಸಿದ್ದರಾಮಯ್ಯ !! Indian National Congress ಯುವ ಕಾಂಗ್ರೆಸ್ ಶಿಡ್ಲಘಟ್ಟ ಕ್ಷೇತ್ರ INC Bangalore South District Siddarama...
24/02/2025

ಮತ್ತೊಮ್ಮೆ ಸಿದ್ದರಾಮಯ್ಯ !! Indian National Congress ಯುವ ಕಾಂಗ್ರೆಸ್ ಶಿಡ್ಲಘಟ್ಟ ಕ್ಷೇತ್ರ INC Bangalore South District Siddaramaiah DK Shivakumar Siddaramaiah Karnataka Dr MC Sudhakar Namma Shidlaghatta Indian National Congress - Karnataka INC Sidlaghatta Pradeep Eshwar Nimmondige S N S***a Reddy Rajeev Gowda ಬ್ಲಾಕ್ ಕಾಂಗ್ರೆಸ್ ಸಮಿತಿ ಶಿಡ್ಲಘಟ್ಟ ಜನನಾಯಕ ಸಿದ್ದರಾಮಯ್ಯ (ಹಿಂದುಳಿದ ವರ್ಗಗಳ ಸೂರ್ಯ) JANANAYAKA SIDDARAMAIAH ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ The Leader ...!!Dr MC Sudhakar..! Cpi Shidlaghatta Sidlaghatta Pulse Sidlaghatta Sidlaghatta Pulse

ಮಾತಿಗೆ-ಮಾತು, ಹಿಂಸೆಗೆ-ಹಿಂಸೆ, ಪ್ರತಿಕಾರಕ್ಕೆ-ಪ್ರತಿಕಾರ ಎಂದಿಗೂ ಪರಿಹಾರ ಆಗುವುದಿಲ್ಲ ಎಂಬುದನ್ನು ಗಾಂಧಿ ಭೂಮಂಡಲಕ್ಕೆ ತೊರಿಸಿಕೊಟ್ಟಿದ್ದಾರೆ...
02/10/2024

ಮಾತಿಗೆ-ಮಾತು, ಹಿಂಸೆಗೆ-ಹಿಂಸೆ, ಪ್ರತಿಕಾರಕ್ಕೆ-ಪ್ರತಿಕಾರ ಎಂದಿಗೂ ಪರಿಹಾರ ಆಗುವುದಿಲ್ಲ ಎಂಬುದನ್ನು ಗಾಂಧಿ ಭೂಮಂಡಲಕ್ಕೆ ತೊರಿಸಿಕೊಟ್ಟಿದ್ದಾರೆ.
ಅವರ ಗ್ರಾಮ ಸ್ವರಾಜ್ಯದ ಚಿಂತನೆ ಇಂದಿಗೂ ಪ್ರಸ್ತುತ, ಅವರು ಇಟ್ಟ ಶಾಂತಿ ಮಂತ್ರದ ಹೆಜ್ಜೆಗಳು ವಿಶ್ವ ಕಂಡಿದೆ. ಇಂದು ಮಹಾತ್ಮ ಗಾಂಧೀಜಿ ಅವರ ಜಯಂತಿ, ನಮ್ಮ ಬದುಕಿನಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಶಾಂತಿ ಸೌಹಾರ್ದತೆಯನ್ನು ನಿರಂತರವಾಗಿ ಅಳವಡಿಸಿಕೊಳ್ಳೋಣ.

#ಎಲ್ಲರಿಗೂ_ಗಾಂಧಿ_ಜಯಂತಿ_ಶುಭಾಶಯಗಳು

ಮಂಡ್ಯದಲ್ಲಿ ಹೆಚ್ ಡಿ ಕೆ ಸ್ಪರ್ಧೆಗೆ ವಿರೋಧ !ಮತ್ತೆ ಇವಾಗ ಏನ್ ಕಥೆ ನಿಖಿಲ್ ಅಣ್ಣನ ಹುಡುಗರು Nikhil Gowda
29/03/2024

ಮಂಡ್ಯದಲ್ಲಿ ಹೆಚ್ ಡಿ ಕೆ ಸ್ಪರ್ಧೆಗೆ ವಿರೋಧ !
ಮತ್ತೆ ಇವಾಗ ಏನ್ ಕಥೆ ನಿಖಿಲ್ ಅಣ್ಣನ ಹುಡುಗರು Nikhil Gowda

28/03/2024

ಕಾಂಗ್ರೆಸ್ ಪಕ್ಷದಿಂದ ವಿನೂತನ ಶೈಲಿಯಲ್ಲಿ ಮತಬೇಟೆ.
Indian National Congress - Karnataka ಗ್ಯಾರಂಟಿ ಯೋಜನೆಗಳ ಅರಿವು Siddaramaiah DK Shivakumar ನವರಿಗೆ ನಮನಗಳು ಸಲ್ಲಿಸುತ್ತಿರುವ ಜನತೆ.

Indian National Congress ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ INC Bangalore South District INC Sidlaghatta Namma Shidlaghatta ಬ್ಲಾಕ್ ಕಾಂಗ್ರೆಸ್ ಸಮಿತಿ ಶಿಡ್ಲಘಟ್ಟ ಯುವ ಕಾಂಗ್ರೆಸ್ ಶಿಡ್ಲಘಟ್ಟ ಕ್ಷೇತ್ರ ಮತ್ತೊಮ್ಮೆ ಸಿದ್ದರಾಮಯ್ಯ !! Pradeep Eshwar Nimmondige Siddaramaiah Karnataka Dr MC Sudhakar S N S***a Reddy ಜನನಾಯಕ ಸಿದ್ದರಾಮಯ್ಯ (ಹಿಂದುಳಿದ ವರ್ಗಗಳ ಸೂರ್ಯ) JANANAYAKA SIDDARAMAIAH Rajeev Gowda

07/12/2023

ಪಾತಪಾಳ್ಯ ಹೋಬಳಿ ಗೋಲ್ಲಪಲ್ಲಿ ಕ್ರಾಸ್ ಬಳಿ ಅಪಘಾತ 3 ರಿಂದ 5 ಜನ ಸಾವಿನ ಶಂಕೆ ಮತ್ತಷ್ಟು ಜನರ ಸ್ಥಿತಿ ಚಿಂತಾಜನಕ........!

S N S***a Reddy SN S***aReddy Mla The Leader ...!!Dr MC Sudhakar..! Dr MC Sudhakar Pradeep Eshwar Nimmondige Siddaramaiah Karnataka Siddaramaiah DK Shivakumar Indian National Congress - Karnataka My Bagepalli. Pathapalya Gramapanchayat Chelur

30/11/2023

ಟೊಮೇಟೋ ಸಸಿಗಳಿಗೆ ಹಂದಿ ಕೊಬ್ಬು ಮಿಶ್ರಿತ ಗೋಮೂತ್ರ ಸಿಂಪಡಣೆ, ಕೃಷಿ ಕಾರ್ಯದಲ್ಲೂ ಕೋಮುದ್ವೇಷ ಹರಡುವ ಮೂಲಕ ಮಧುಗಿರಿ ಮೋದಿಯಿಂದ ಹರಾಮಿ ಕೃತ್ಯ.

ಮಧುಗಿರಿ ಮೋದಿಯ ವೈರಲ್ ವೀಡಿಯೋ ಕಂಡು ನೆಟ್ಟಿಗರಿಂದ ತರಾಟೆ_

Indian National Congress - Karnataka BJP IYC - Indian Youth Congress BJP Karnataka H D Kumaraswamy DK Shivakumar HD Revanna ಸಿದ್ದರಾಮಯ್ಯ ಜೆಡಿಎಸ್ ಯುವ ಪಡೆ B.S. Yadiyurappa JDS Fans Club BJP INDIA Siddaramaiah ಸಿದ್ದರಾಮಯ್ಯ ಸಿದ್ಧಾಂತ. Siddaramaiah Karnataka Dr Yathindra Siddaramaiah ಜನನಾಯಕ ಸಿದ್ದರಾಮಯ್ಯ (ಹಿಂದುಳಿದ ವರ್ಗಗಳ ಸೂರ್ಯ) JANANAYAKA SIDDARAMAIAH Namma Siddaramaiah ಮತ್ತೊಮ್ಮೆ ಸಿದ್ದರಾಮಯ್ಯ !! Karnataka.fact

08/10/2023

ಮೈಸೂರಿಗೆ ಬಂದ ಸಿಎಂ ಸಿದ್ದರಾಮಯ್ಯ ನವರಿಗೆ ಪೊಲೀಸ್ ಇಲಾಖೆಯಿಂದ ಗೌರವ ಸಮರ್ಪಣೆ.
ತವರಿನಲ್ಲಿ Siddaramaiah ನವರು. Dr Yathindra Siddaramaiah Siddaramaiah Karnataka Namma Siddaramaiah ಜನನಾಯಕ ಸಿದ್ದರಾಮಯ್ಯ (ಹಿಂದುಳಿದ ವರ್ಗಗಳ ಸೂರ್ಯ) JANANAYAKA SIDDARAMAIAH ಮತ್ತೊಮ್ಮೆ ಸಿದ್ದರಾಮಯ್ಯ !! ಸಿದ್ದರಾಮಯ್ಯ ಸಿದ್ಧಾಂತ. Indian National Congress - Karnataka

26/09/2023

ತಮಿಳುನಾಡ ರಾಜಕಾರಣಿಗಳು
'ಕಾವೇರಿ ನಮ್ಮದು' ಎಂದರೆ‚
ಕರ್ನಾಟಕದ ರಾಜಕಾರಣಿಗಳು
'ಕಾವೇರಿ ದಕ್ಷಿಣ ಭಾರತದ ಆಸ್ತಿ' ಎನ್ನುತ್ತಿದ್ದೀರಾ.

ಇಷ್ಟೇ ನಿಮಗೂ ಅವರಿಗೂ ಇರೋ ವ್ಯತ್ಯಾಸ

ನಿಮ್ಮ ರಾಜಕೀಯ ತೆವಲಿಗೆ ಈ ಮಟ್ಟಕ್ಕೆ ಇಳಿಬೇಕಾ ಸ್ವಾಮಿ DK Shivakumar

#ಕಾವೇರಿನಮ್ಮದು

Address

Sidlaghatta
562105

Website

Alerts

Be the first to know and let us send you an email when ಗ್ರಾಮೀಣ ಸುದ್ದಿ/Gramina suddi posts news and promotions. Your email address will not be used for any other purpose, and you can unsubscribe at any time.

Share