18/07/2026
ನಾವು ಮಾಡೋ ರಕ್ತದಾನದಿಂದ ಸಂಕಷ್ಟದಲ್ಲಿರುವವರಿಗೆ ಹೊಸ ಜೀವನ ಕಲ್ಪಿಸಿದಂತಾಗುತ್ತೆ,ಇದಕ್ಕೆ ಇನ್ನೊಂದು ಉದಾಹರಣೆ ಎಂದರೆ ಸಾಗರ ತಾಲೂಕಿನ ಬಂದ ಗದ್ದೆಯ ಕಮಲಮ್ಮನವರ ಕುಟುಂಬವೂ ಒಂದು.
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಮಾಡಬಹುದಾದ ಅತ್ಯಮೂಲ್ಯ ಕೊಡುಗೆ ಎಂದರೆ ಜೀವದಾನ ಅಂದರೆ ರಕ್ತದಾನ,ಹಾಗಾಗಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಲು ಮುಂದೆ ಬರಬೇಕು,
ರಕ್ತದಾನ ಶ್ರೇಷ್ಠ ದಾನ ನಮ್ಮ ದೇಹದ ರಕ್ತದ ಒಂದು ಸಣ್ಣ ಭಾಗ ನರಳುತ್ತಿರುವ ಜೀವಕ್ಕೆ ಆಸರೆಯಾಗಬಹುದು,
ಆತ್ಮೀಯರೇ ತಮಗೆಲ್ಲಾ ತಿಳಿದಿರುವಂತೆ ನಮ್ಮ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಶಿರವಾಳ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ದಿನಾಂಕ 22/7/26 ರಂದು ರಕ್ತದಾನ ಶಿಬಿರವನ್ನು ಇಟ್ಟುಕೊಂಡಿದ್ದೇವೆ ,
ಈ ಸಮಯದಲ್ಲಿ ನಾವೆಲ್ಲಾ ರಕ್ತದಾನ ಮಾಡೋಣ,ಇನ್ನೊಬ್ಬರ ಜೀವ ಉಳಿಸೋಣ🙏🙏
#ದಿನೇಶ್_ಶಿರವಾಳ
#ಶಿವಮೊಗ್ಗ_ಜಿಲ್ಲಾ_ರೈತಸಂಘ