30/03/2026
ಭಜರಂಗಿ ಯುವಸೇನೆಯ ಭವ್ಯ ರಾಮನವಮಿ ಶೋಭಾಯಾತ್ರೆಯಲ್ಲಿ, ಶ್ರೀ ರಾಮಭಕ್ತ ಹನುಮಂತನಿಗೆ ಮಂಗಳಾರತಿ ಅರ್ಪಿಸುತ್ತಿದ್ದ ಆ ಪವಿತ್ರ ಕ್ಷಣದಲ್ಲಿ…
ಆ ದೀಪದ ಜ್ವಾಲೆಯೊಳಗೆ ಬಿಲ್ಲು ಹಿಡಿದು ನಿಂತ ಪ್ರಭು ಶ್ರೀರಾಮನ ದಿವ್ಯ ಪ್ರತಿಬಿಂಬ ಕಾಣಿಸಿಕೊಂಡುದು
ಅದು ಕೇವಲ ದೃಶ್ಯವಲ್ಲ… ಅದು ಭಕ್ತಿಯ ಸ್ಪಂದನೆ,
ಅದು ರಾಮನ ಸಾನ್ನಿಧ್ಯದ ಸಾಕ್ಷಿ.
ಆ ಕ್ಷಣವೇ ಹೇಳಿತು — “ಎಲ್ಲೆಲ್ಲೂ ರಾಮ… ಪ್ರತಿಯೊಂದು ಉಸಿರಲ್ಲೂ ರಾಮ… ಪ್ರತಿಯೊಂದು ಹೃದಯದಲ್ಲೂ ರಾಮ!”
ಜೈ ಶ್ರೀರಾಮ್! 🚩🔥🙏
⚜️🚩🏹 🧡