VR_Nadagouda_Fan_Page

VR_Nadagouda_Fan_Page ಕರ್ನಾಟಕಕ್ಕೆ ಕುಮಾರಣ್ಣ, ಸಿಂಧನೂರಿಗೆ ನಾಡಗೌಡ್ರು.

05/01/2023

ಬಡವರ ಬಂಧು, ದೀನ ದಲಿತರ ಆಶಾಕಿರಣ, ಸರಳ ಸಜ್ಜನಿಕೆಯ ರಾಜಕಾರಣಿ ಅಭಿವೃದ್ಧಿ ಹರಿಕಾರರಾದ ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ವೆಂಕಟರಾವ್ ನಾಡಗೌಡ ಅವರಿಗೆ 66ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2018 - 19ನೇ ಸಾಲಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ವತಿಯಿಂದ "ಗಂಗಾ ಕಲ್ಯಾಣ ಯೋಜನ...
29/12/2022

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2018 - 19ನೇ ಸಾಲಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ವತಿಯಿಂದ "ಗಂಗಾ ಕಲ್ಯಾಣ ಯೋಜನೆ" ಫಲಾನುಭವಿಗಳಿಗೆ ಇಂದು ತಾಲೂಕು ಪಂಚಾಯತ್ ಆವರಣದಲ್ಲಿ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ವೆಂಕಟರಾವ್ ನಾಡಗೌಡ ಅವರು "ಮೋಟಾರ್ ಪಂಪ್ ಸೆಟ್ ಮತ್ತು ಪೂರಕ ಸಾಮಗ್ರಿಗಳ" ವಿತರಣೆ ಮಾಡಿದರು.

ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ವೆಂಕಟರಾವ್ ನಾಡಗೌಡ ಅವರು,ನಗರದ ರಸ್ತೆ ಅಭಿವೃದ್ದಿಯ ಸದುದ್ದೇಶದಿಂದ ಇಂದು ನಗರದ ವಾರ್ಡ್...
24/12/2022

ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ವೆಂಕಟರಾವ್ ನಾಡಗೌಡ ಅವರು,
ನಗರದ ರಸ್ತೆ ಅಭಿವೃದ್ದಿಯ ಸದುದ್ದೇಶದಿಂದ ಇಂದು ನಗರದ ವಾರ್ಡ್ ನಂ - 16,17,19,21,23,29,30 ಹಾಗೂ 33ರಲ್ಲಿ ಸುಮಾರು 509 ಲಕ್ಷ ರೂ.ಗಳ ವೆಚ್ಚದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ನಮಗೆ ಆಹಾರ ನೀಡಲು ನಿತ್ಯ ಶ್ರಮಿಸುವ ಶ್ರಮಜೀವಿ, ದೇಶದ ಬೆನ್ನೆಲುಬು, ಅನ್ನದಾತ ರೈತ ಬಾಂಧವರಿಗೆ ರೈತ ದಿನಾಚರಣೆಯ ಶುಭಾಶಯಗಳು.
23/12/2022

ನಮಗೆ ಆಹಾರ ನೀಡಲು ನಿತ್ಯ ಶ್ರಮಿಸುವ ಶ್ರಮಜೀವಿ, ದೇಶದ ಬೆನ್ನೆಲುಬು, ಅನ್ನದಾತ ರೈತ ಬಾಂಧವರಿಗೆ ರೈತ ದಿನಾಚರಣೆಯ ಶುಭಾಶಯಗಳು.

36ನೇ ಉಪ ಕಾಲುವೆಗೆ ನೀರಿನ ಪ್ರಮಾಣ ಕಡಿಮೆ ಇರುವುದು ಕಂಡು ರೈತರೊಂದಿಗೆ ಹಾಗೂ ಪಕ್ಷದ ಮುಖಂಡರ ಜೊತೆ  ನಮ್ಮ ಪಕ್ಷದ ತಾಲೂಕು ಅಧ್ಯಕ್ಷರಾದ ಸನ್ಮಾನ್...
22/12/2022

36ನೇ ಉಪ ಕಾಲುವೆಗೆ ನೀರಿನ ಪ್ರಮಾಣ ಕಡಿಮೆ ಇರುವುದು ಕಂಡು ರೈತರೊಂದಿಗೆ ಹಾಗೂ ಪಕ್ಷದ ಮುಖಂಡರ ಜೊತೆ ನಮ್ಮ ಪಕ್ಷದ ತಾಲೂಕು ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಸವರಾಜ ನಾಡಗೌಡ ಅವರು ಸ್ಥಳಕ್ಕೆ ಬೇಟಿ ನೀಡಿ ಗೇಟ್ ಎತ್ತಿಸುವ ಮೂಲಕ ಕಾಲುವೆಗೆ ನೀರು ಹರಿಸಿ ರೈತರಿಗೆ ಸಸಿ ನಾಟಿ ಮಾಡಲು ಅನುಕೂಲ ಮಾಡಿದರು.

ಶ್ರೀ ಮೃಡದೇವ ಗವಾಯಿ ಕಲಾಕಿರಣ ಬಳಗ,ಸಿಂಧನೂರು ಅವರು ಆಯೋಜಿಸಿದ್ದ ಶ್ರೀ ಮೃಡದೇವ ಗವಾಯಿಗಳ ಜನ್ಮ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ತಾ...
17/12/2022

ಶ್ರೀ ಮೃಡದೇವ ಗವಾಯಿ ಕಲಾಕಿರಣ ಬಳಗ,ಸಿಂಧನೂರು ಅವರು ಆಯೋಜಿಸಿದ್ದ ಶ್ರೀ ಮೃಡದೇವ ಗವಾಯಿಗಳ ಜನ್ಮ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ತಾಲೂಕು ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಸವರಾಜ ನಾಡಗೌಡ ಅವರು ಭಾಗಿಯಾದರು.

15/12/2022

ನಾಡು ಕಂಡ ಅಪರೂಪದ ಮುಖ್ಯಮಂತ್ರಿ, ಜನರ ಸಮಸ್ಯೆಗೆ ಮಿಡಿಯುವ ಹೃದಯವಂತ, ಪಂಚರತ್ನ ಯೋಜನೆಯ ಮೂಲಕ ರಾಜ್ಯದ ಅಭಿವೃದ್ಧಿ ಕನಸು ಕಂಡ ಸನ್ಮಾನ್ಯ ಶ್ರೀ ಕುಮಾರಸ್ವಾಮಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು.

ಸಿಂಧನೂರು ನಗರದ ವಾರ್ಡ್ ನಂ. -05 ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ನಾಡಗೌಡರ ನಡೆ ಸಾಧನೆಯ ಕಡೆ ಹಾಗೂ ಜನ ಸಂಪ...
11/12/2022

ಸಿಂಧನೂರು ನಗರದ ವಾರ್ಡ್ ನಂ. -05 ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ನಾಡಗೌಡರ ನಡೆ ಸಾಧನೆಯ ಕಡೆ ಹಾಗೂ ಜನ ಸಂಪರ್ಕ ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷರಾದ ಶ್ರೀ ಕೆ.ಮರಿಯಪ್ಪ, ನಗರಸಭೆ ಸದಸ್ಯರಾದ ಶ್ರೀ ಕೆ.ಹನುಮೇಶ ಉಪ್ಪಾರ್, ಶ್ರೀ ಮೈಲಾರ ಚಂದ್ರಶೇಖರ್, ಶ್ರೀ ನಿರುಪಾದೆಪ್ಪ, ಶ್ರೀ ಬುಡನ್ ಸಾಬ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಸಿಂಧನೂರು ನಗರದಲ್ಲಿ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದ ಅಭಯ್ ತಂದೆ ಸುರೇಶ್ ವೆಂಕಟೇಶ್ವರ ನಗರ, ಸಿಂಧನೂರು ಇಂದು ನಮ್ಮ ನೆಚ್ಚಿನ ಶಾಸಕರಿಗೆ ಬೇಟ...
10/12/2022

ಸಿಂಧನೂರು ನಗರದಲ್ಲಿ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದ ಅಭಯ್ ತಂದೆ ಸುರೇಶ್ ವೆಂಕಟೇಶ್ವರ ನಗರ, ಸಿಂಧನೂರು ಇಂದು ನಮ್ಮ ನೆಚ್ಚಿನ ಶಾಸಕರಿಗೆ ಬೇಟಿಯಾದ ಕ್ಷಣ.
ಕಾಣೆಯಾದ ಸಮಯದಲ್ಲಿ ನಮ್ಮ ಶಾಸಕರು ವಿಷಯ ತಿಳಿದು ಪೊಲೀಸ್ ಇಲಾಖೆಗೆ ಒತ್ತಾಯ ಮಾಡಿದ್ದು ಸ್ಮರಿಸಿ ಅಭಿನಂದನೆ ಸಲ್ಲಿಸಿದರು.

ನಾಡಗೌಡರ ನಡೆ ಸಾಧನೆಯ ಕಡೆ, ಜನ ಸಂಪರ್ಕ ಸಭೆ ಇದೆ ತಿಂಗಳು ದಿನಾಂಕ - 11-12-2022 ರಿಂದ 17-12-2022 ರವರೆಗೆ  ನಿರಂತರವಾಗಿ 07 ದಿನಗಳ ಕಾಲ ಸಿಂ...
07/12/2022

ನಾಡಗೌಡರ ನಡೆ ಸಾಧನೆಯ ಕಡೆ, ಜನ ಸಂಪರ್ಕ ಸಭೆ ಇದೆ ತಿಂಗಳು ದಿನಾಂಕ - 11-12-2022 ರಿಂದ 17-12-2022 ರವರೆಗೆ ನಿರಂತರವಾಗಿ 07 ದಿನಗಳ ಕಾಲ ಸಿಂಧನೂರು ನಗರ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಜರುಗಲಿದೆ,
ಪಕ್ಷದ ಮುಖಂಡರು, ಸಾರ್ವಜನಿಕರು ಮತ್ತು ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಮನವಿ.

ಸಿಂಧನೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ||.ಪುನೀತ್ ರಾಜಕುಮಾರ ಕಲಾ ರಂಗ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕ...
07/12/2022

ಸಿಂಧನೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ||.ಪುನೀತ್ ರಾಜಕುಮಾರ ಕಲಾ ರಂಗ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ, ಮಾಜಿ ಸಚಿವರು ಹಾಗೂ ಶಾಸಕರಾದ ಸನ್ಮಾನ್ಯ ಶ್ರೀ ವೆಂಕಟರಾವ್ ನಾಡಗೌಡ ಅವರು ಇಂದು ರಾಜ್ ಕುಟುಂಬದ ಕುಡಿ ಯುವ ರಾಜಕುಮಾರ ಅವರನ್ನು ಭೇಟಿಯಾಗಿ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಕ್ಷೇತ್ರದ ಆರಾಧ್ಯ ದೇವತೆ ಸಿದ್ದಿಪರ್ವತ ಶ್ರೀ ಅಂಬಾದೇವಿ ದೇವಸ್ಥಾನದ ನೂತಾನ ಶೀಲಾ ಮಂಟಪದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರು ಹಾಗೂ ...
05/12/2022

ಕ್ಷೇತ್ರದ ಆರಾಧ್ಯ ದೇವತೆ ಸಿದ್ದಿಪರ್ವತ ಶ್ರೀ ಅಂಬಾದೇವಿ ದೇವಸ್ಥಾನದ ನೂತಾನ ಶೀಲಾ ಮಂಟಪದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ವೆಂಕಟರಾವ್ ನಾಡಗೌಡ ಅವರು ಭಾಗಿಯಾದರು.
#

Address

Sindhanur
Raichur
584128

Website

Alerts

Be the first to know and let us send you an email when VR_Nadagouda_Fan_Page posts news and promotions. Your email address will not be used for any other purpose, and you can unsubscribe at any time.

Share