02/06/2026
ಇಂದು ರಾಯಚೂರೂ ಜಿಲ್ಲೆಯ ಅರಕೇರಾ ತಾಲೂಕಿನ H ಜಡಲದಿನ್ನಿ ಗ್ರಾಮದ ಸರ್ಕಾರಿ ಜಗ ಒತ್ತುವರಿ ಹಾಗು ಅಭಿರುದ್ಧಿ ಕುಂಠಿತ ವಿಷಯವಾಗಿ ಸಾಕಷ್ಟು ಬಾರಿ ಮನವಿ ಮಾಡಿದರು ಪ್ರಯೋಜನವಾಗದಿದ್ದಾಗ ಇಂದು ಹೋರಾಟಗಾರ್ತಿ ರೂಪ ಶ್ರೀನಿವಾಸ ನಾಯಕ ನೇತೃತ್ವದಲ್ಲಿ ಗ್ರಾಮದ ರೈತರು ಯುವಕರು ತಶೀಲ್ದಾರ್ ಕಛೇರಿಯನ್ನು ಮುತ್ತಿಗೆ ಹಾಕಿ ಉಗ್ರವಾಗಿ ಪ್ರತಿಭಟಿಸಿದರು