Hindu Forum

Hindu Forum ಕಟ್ಟಾರು ಹಿಂದುತ್ವವಾದಿ
ಸಿದ್ದಾಂತ ಪಾಲಿಸುವುದು
ತಪ್ಪನ್ನು‌ ತಪ್ಪು ಎಂದು ಖಡ ಖಂಡಿತವಾಗಿ ಖಂಡ ತುಂಡವಾಗಿ ಹೇಳಲೇಬೇಕು.

ಈ ತ್ರೈಮಾಸಿಕದಲ್ಲಿ ಭಾರತದ GDP ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿದೆ.ಜಾಗತಿಕ ಆರ್ಥಿಕತೆ ನಿಧಾನಗತಿಯಲ್ಲಿ ಸಾಗುತ್ತಿದ್ದರೂ, ಭಾರತ ತನ್ನ ದೃಢ ಸಂ...
29/11/2025

ಈ ತ್ರೈಮಾಸಿಕದಲ್ಲಿ ಭಾರತದ GDP ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿದೆ.
ಜಾಗತಿಕ ಆರ್ಥಿಕತೆ ನಿಧಾನಗತಿಯಲ್ಲಿ ಸಾಗುತ್ತಿದ್ದರೂ, ಭಾರತ ತನ್ನ ದೃಢ ಸಂಕಲ್ಪದಿಂದ ಮುಂದಕ್ಕೆ ದೌಡಾಯಿಸುತ್ತಿದೆ.
ಇದು 140 ಕೋಟಿ ಜನರ ಪರಿಶ್ರಮದ ಫಲ.

**Mr. Trump,
ಇದು ಹೊಸ ಭಾರತದ ಕಾಲ.
ಭಾರತ ಇಂದು ಅವಕಾಶಗಳ ನಾಡು—ಆರ್ಥಿಕ ಶಕ್ತಿ ಕೇಂದ್ರ.
ಭವಿಷ್ಯ ನಮ್ಮದು, ಬೆಳವಣಿಗೆ ನಮ್ಮದು, ದಿಸೆ ನಮ್ಮದು.

India is not just rising… India is leading.

ರಾಫ ಬಗ್ಗೆ ತಿಂಗಳುಗಟ್ಟಲೆ ಸ್ಟೇಟಸ್ ಹಾಕಿ ಪ್ರಚಾರ ಮಾಡಿದ ಕಾಕಗಳೇ...ಈ ವಿಚಾರವನ್ನು ಕೂಡ ನಿಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿ ಸ್ಟೇಟಸ್ ಹಾಕಿ
17/08/2024

ರಾಫ ಬಗ್ಗೆ ತಿಂಗಳುಗಟ್ಟಲೆ ಸ್ಟೇಟಸ್ ಹಾಕಿ ಪ್ರಚಾರ ಮಾಡಿದ ಕಾಕಗಳೇ...
ಈ ವಿಚಾರವನ್ನು ಕೂಡ ನಿಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿ ಸ್ಟೇಟಸ್ ಹಾಕಿ

21/06/2024
ಬಿಗ್ ಬ್ರೇಕಿಂಗ್ ನ್ಯೂಸ್ 🚨 ಬೆಂಗಳೂರು ಕೆಫೆ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಬ್ಬೀರ್ ಎಂದು ಎನ್‌ಐಎ ಗುರುತಿಸಲ್ಪಟ್ಟಿದೆ. ಎನ್‌ಐಎ ಆರೋಪಿಯ...
13/03/2024

ಬಿಗ್ ಬ್ರೇಕಿಂಗ್ ನ್ಯೂಸ್ 🚨 ಬೆಂಗಳೂರು ಕೆಫೆ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಬ್ಬೀರ್ ಎಂದು ಎನ್‌ಐಎ ಗುರುತಿಸಲ್ಪಟ್ಟಿದೆ.

ಎನ್‌ಐಎ ಆರೋಪಿಯನ್ನು ಬಳ್ಳಾರಿಯಿಂದ ಬಂಧಿಸಿದೆ.

ಶಬ್ಬೀರ್‌ಗೆ ಸ್ಫೋಟದ ಬಗ್ಗೆ ಮಾಹಿತಿ ಇದೆ ಎಂದು ಎನ್‌ಐಎ ಶಂಕಿಸಿದ್ದು, ಆತನ ಇತ್ತೀಚಿನ ಪ್ರಯಾಣದ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ. ಸದ್ಯ ವಿಚಾರಣೆ ನಡೆಯುತ್ತಿದೆ.

ರಾಜ್ಯ, ದೇಶದ ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಜಾತಿ ಸಮೀಕರಣ ಮಾಡಿ ಆದರೆ ಮಂಗಳೂರು ಮತ್ತು ಉಡುಪಿ ಕ್ಷೇತ್ರದಲ್ಲಿ ಭಾಜಪಾ ಅಭ್ಯರ್ಥಿಯನ್ನು ಜಾತಿವ...
13/03/2024

ರಾಜ್ಯ, ದೇಶದ ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಜಾತಿ ಸಮೀಕರಣ ಮಾಡಿ ಆದರೆ ಮಂಗಳೂರು ಮತ್ತು ಉಡುಪಿ ಕ್ಷೇತ್ರದಲ್ಲಿ ಭಾಜಪಾ ಅಭ್ಯರ್ಥಿಯನ್ನು ಜಾತಿವಾರು ಆರಿಸಬೇಡಿ

ಭಾಜಪಾದ ಮೇಲೆ ಕರಾವಳಿಯ ಜನರಿಗೆ ಅಸಹ್ಯವಾಗುವಂತೆ ದಯವಿಟ್ಟು ಮಾಡಬೇಡಿ

ಮಾತನಾಡುವ ಚಿತ್ರ..ದೇಶವೇ ಒಂದು ಪರಿವಾರ.. ಮೋದಿ ಪರಿವಾರ..!
05/03/2024

ಮಾತನಾಡುವ ಚಿತ್ರ..
ದೇಶವೇ ಒಂದು ಪರಿವಾರ.. ಮೋದಿ ಪರಿವಾರ..!

ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್ ಅಥವಾ ಜೈ ಶಂಕರ್ ಅವರಿಗೆ ಲೋಕಸಭಾ ಚುನಾವಣೆಗೆ ಟಿಕೇಟ್ ನೀಡಲಿ. ಆಗ ಒಂದು ಕಲ...
04/03/2024

ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್ ಅಥವಾ ಜೈ ಶಂಕರ್ ಅವರಿಗೆ ಲೋಕಸಭಾ ಚುನಾವಣೆಗೆ ಟಿಕೇಟ್ ನೀಡಲಿ.

ಆಗ ಒಂದು ಕಲ್ಲಿನಿಂದ ಎರಡು ಹಕ್ಕಿಯನ್ನು ಉರುಳಿಸುವ ಬದಲಾಗಿ ಒಂದು ಕಲ್ಲಿನಿಂದ ಇರುವ ಎಲ್ಲ ಹಕ್ಕಿಗಳನ್ನು ಉರುಳಿಸುವ ತಂತ್ರಗಾರಿಕೆಯನ್ನು ನಡೆಸುವುದು ಉತ್ತಮವಲ್ಲವೇ..?

ನಾವು ಅವರ ಇವರ ಪರವಾಗಿ ವೀಡಿಯೋ ಅಥವಾ ಪೋಸ್ಟ್‌ ಹಾಕುವ ಬದಲು ನಮ್ಮ ಗುರಿ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿರಲಿ. ಮೋದಿಜೀಯವರ ಕೈಗಳನ್ನು...
13/02/2024

ನಾವು ಅವರ ಇವರ ಪರವಾಗಿ ವೀಡಿಯೋ ಅಥವಾ ಪೋಸ್ಟ್‌ ಹಾಕುವ ಬದಲು ನಮ್ಮ ಗುರಿ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿರಲಿ. ಮೋದಿಜೀಯವರ ಕೈಗಳನ್ನು ಬಲಪಡಿಸುವುದಾಗಿರಲಿ. ಎಲ್ಲರೂ ನಮ್ಮ ನಾಯಕರುಗಳೇ, ನಾವುಗಳು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರೋಣ. ವ್ಯಕ್ತಿಗಿಂತ ಪಕ್ಷ ದೊಡ್ಡದು. ನಮ್ಮ ಅಭ್ಯರ್ಥಿ ತಾವರೆ ಚಿಹ್ನೆಯಾಗಿರಲಿ.

Address

Puttur
574201

Website

Alerts

Be the first to know and let us send you an email when Hindu Forum posts news and promotions. Your email address will not be used for any other purpose, and you can unsubscribe at any time.

Share