ಪಾವಗಡ Social Media

ಪಾವಗಡ Social Media ಪಾವಗಡ ತಾಲ್ಲೂಕಿನ ಸಮಚಾರವನ್ನು ಜನರಿಗೆ ತಲುಪುವ ಉದ್ದೇಶ ಮತ್ತು ಹೋರಾಟ.

03/06/2026

ರಾಯಲ್ಸ್ ಕನ್ನಡ ಟಿ.ವಿ
ಪಾವಗಡ ಸುದ್ದಿ.

👉..ಯುವ ಶಾಸಕ ಕೋಟಾ ಅಡಿಯಲ್ಲಿ ನಾನೂ ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಶಾಸಕ. ಹೆಚ್ ವಿ ವೆಂಕಟೇಶ್.

30/05/2026

ನಿನ್ನೆ ನಿಧನರಾದ ಪಾವಗಡದ ಕಾಂಗ್ರೆಸ್ ನಾಯಕರು, ಮಾಜಿ ಸಚಿವರು ಆದ ವೆಂಕಟರಮಣಪ್ಪ ಅವರ ಮಾನ್ಯ ಸಿದ್ದರಾಮಯ್ಯ ರವರು ಅಂತಿಮ ದರ್ಶನ ಪಡೆದು, ಗೌರವ ನಮನ‌ ಸಲ್ಲಿಸಿದರು.

30/05/2026
ಎಚ್ಚರಿಕೆ:- ಮಕ್ಕಳ ಕಳ್ಳರಿದ್ದಾರೆ.ಪಾವಗಡ ಪಟ್ಟಣದಲ್ಲಿ ಇಂದು ಸಂಜೆ 5:00 ಗಂಟೆಗೆ ಹುಲಿ ಬೆಟ್ಟ ತಾಂಡಾ ರಸ್ತೆಯ, ಮಾರಮ್ಮ ದೇವಸ್ಥಾನ ಬಳಿ ಮಕ್ಕಳ ...
30/05/2026

ಎಚ್ಚರಿಕೆ:- ಮಕ್ಕಳ ಕಳ್ಳರಿದ್ದಾರೆ.

ಪಾವಗಡ ಪಟ್ಟಣದಲ್ಲಿ ಇಂದು ಸಂಜೆ 5:00 ಗಂಟೆಗೆ ಹುಲಿ ಬೆಟ್ಟ ತಾಂಡಾ ರಸ್ತೆಯ, ಮಾರಮ್ಮ ದೇವಸ್ಥಾನ ಬಳಿ ಮಕ್ಕಳ ಕಳ್ಳರು ಪತ್ತೆಯಾಗಿದ್ದು, ಜನರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರ ಬಳಿ ಚಾಕೊಲೇಟ್, ಬಿಸ್ಕತ್ತು ಮತ್ತು ಇತರೆ ವಸ್ತುಗಳು ಪತ್ತೆ ಆಗಿವೆ.

30/05/2026
ನಮ್ಮ ಪಾವಗಡ ತಾಲ್ಲೂಕಿನ ಜನಪ್ರಿಯ ಮಾಜಿ ಸಚಿವರಾದ ಶ್ರೀ ವೆಂಕಟರಮಣಪ್ಪ​ನವರು ಇಂದು ಮುಂಜಾನೆ 5 ಗಂಟೆಯ ಸಮಯದಲ್ಲಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರ...
29/05/2026

ನಮ್ಮ ಪಾವಗಡ ತಾಲ್ಲೂಕಿನ ಜನಪ್ರಿಯ ಮಾಜಿ ಸಚಿವರಾದ ಶ್ರೀ ವೆಂಕಟರಮಣಪ್ಪ​ನವರು ಇಂದು ಮುಂಜಾನೆ 5 ಗಂಟೆಯ ಸಮಯದಲ್ಲಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ, ಅವರ ಆತ್ಮಕ್ಕೆ ಶಾಂತಿಸಿಗಲಿ 💐

ಕಾಂಗ್ರೆಸ್ ಪಕ್ಷದ ಯುವ ಮುಖಂಡರ ಸುದ್ದಿಗೋಷ್ಠಿ.
28/05/2026

ಕಾಂಗ್ರೆಸ್ ಪಕ್ಷದ ಯುವ ಮುಖಂಡರ ಸುದ್ದಿಗೋಷ್ಠಿ.

26/05/2026

ಇಂದು ಪಾವಗಡ ತಾಲ್ಲೂಕಿನಲ್ಲಿ ನಡೆದ
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಶಾಸಕರ ಆಡಳಿತದ ಕ್ಷೇತ್ರ ಅಭಿವೃದ್ಧಿ ವೈಫಲ್ಯಗಳನ್ನು ಖಂಡಿಸಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷರು ಎನ್ ಈ ಈರಣ್ಣ ಮಾಜಿ ಶಾಸಕರಾದ ಕೆ ಎಂ ತಿಮ್ಮಪ್ಪಯ್ಯನವರು ಹಾಗೂ ಪಕ್ಷದ ಮುಖಂಡರು ಮತ್ತು ನೂರಾರು ಕಾರ್ಯಕರ್ತರುಗಳ ಸಮ್ಮುಖದಲ್ಲಿ ಬೃಹತ್ ಪ್ರತಿಭಟನೆಯ ಮೆರವಣಿಗೆಯನ್ನು ನಡೆಸಿದರು.

Address

Pavagada
561202

Alerts

Be the first to know and let us send you an email when ಪಾವಗಡ Social Media posts news and promotions. Your email address will not be used for any other purpose, and you can unsubscribe at any time.

Share

Category