BJYM Mysore City

BJYM Mysore City Official page of BJP Yuvamorcha Mysore City

ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಚೆಲುವಾಂಬ ಉದ್ಯಾನವನದಲ್ಲಿ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅ...
12/01/2026

ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಚೆಲುವಾಂಬ ಉದ್ಯಾನವನದಲ್ಲಿ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅದಮ್ಯ ಚೇತನ ಶ್ರೀ ಸ್ವಾಮಿ ವಿವೇಕಾನಂದರು ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಅವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಜನ್ಮ ಜಯಂತಿಯನ್ನು ಆಚರಿಸಲಾಯಿತು.

ಈ ಸಂಬರ್ಭದಲ್ಲಿ ಮಾಜಿ ಶಾಸಕರು ಹಾಗೂ ಬಿಜೆಪಿ ನಗರಾಧ್ಯಕ್ಷರಾದ ಶ್ರೀ ಎಲ್ ನಾಗೇಂದ್ರ ರವರು, ನಗರ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ರಾಕೇಶ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಚಿನ್ ಗೌಡ ಮತ್ತು ಲೋಹಿತ್, ನಗರ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಅರುಣ್ ಗೌಡ, ನಗರ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಪುನೀತ್, ಮಂಡಲಗಳ ಅಧ್ಯಕ್ಷರುಗಳಾದ ಶ್ರೀ ದಿನೇಶ್ ಗೌಡ,ಪೈಲ್ವಾನ್ ರವಿ, ನಗರಪಾಲಿಕೆ ಸದಸ್ಯರಾದ ರವೀಂದ್ರ, ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಾಮೇಗೌಡ, ಚಾಮರಾಜ ಯುವ ಮೋರ್ಚಾ ಅಧ್ಯಕ್ಷರಾದ ಅರ್ಜುನ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ನಿಖಿಲ್ , ಮಂಜು ಉಪಾಧ್ಯಕ್ಷರಾದ ಮನೀಶ್, ಗೌತಮ್, ದರ್ಶನ್,ಗೋವಿಂದ್, ತೇಜಸ್, ಕಿರಣ್, ಬಾಬು, ಯೋಗೇಶ್,ಲೋಹಿತ್. ಎನ್, ಉಮೇಶ್, ಮಧು ,ಅರವಿಂದ್,ಲೋಕೇಶ್, ಅಶೋಕ್, ಹರೀಶ್, ಚಾಮರಾಜ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಚಂದ್ರಕಲಾ, ಸುಧಾ, ಒಬಿಸಿ ಮೋರ್ಚಾ ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.

ಮೈಸೂರು ನಗರ ಬಿಜೆಪಿ ಯುವ ಮೋರ್ಚಾದಿಂದ ವಿವೇಕ ನಡಿಗೆಯ ಪೋಸ್ಟರ್ ಬಿಡುಗಡೆ ಬಿಜೆಪಿ ಮೈಸೂರು ನಗರ ಜಿಲ್ಲಾ ಯುವ ಮೋರ್ಚಾ ಘಟಕದ ವತಿಯಿಂದ ಸ್ವಾಮಿ ವಿ...
11/01/2025

ಮೈಸೂರು ನಗರ ಬಿಜೆಪಿ ಯುವ ಮೋರ್ಚಾದಿಂದ ವಿವೇಕ ನಡಿಗೆಯ ಪೋಸ್ಟರ್ ಬಿಡುಗಡೆ

ಬಿಜೆಪಿ ಮೈಸೂರು ನಗರ ಜಿಲ್ಲಾ ಯುವ ಮೋರ್ಚಾ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯ ಜನವರಿ 12 ಬೆಳಿಗ್ಗೆ 7.30 ಕ್ಕೆ ರಾಮಸ್ವಾಮಿ ವೃತ್ತದಿಂದ ವಿವೇಕ ನಡಿಗೆ ವಾಕಥಾನ್, ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಯನ್ನು ಶಾಸಕರಾದ ಟಿ ಎಸ್ ಶ್ರೀ ವತ್ಸ ರವರು ಹಾಗೂ ನಗರ ಅಧ್ಯಕ್ಷರಾದ ಎಲ್ ನಾಗೇಂದ್ರ ರವರು ಬಿಡುಗಡೆ ಮಾಡಿದರು. ನಂತರ ಭಾಗವಹಿಸಿದ ಪ್ರತಿಯೊಬ್ಬರಿಗೂ ಟೀ ಶರ್ಟ್ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು

ಇದೇ ಸಂಧರ್ಭದಲ್ಲಿ ಬಿಜೆಪಿ ಮೈಸೂರು ನಗರ ಜಿಲ್ಲಾ ಅಧ್ಯಕ್ಷರಾದ ನಾಗೇಂದ್ರ ರವರು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ರವರು ಬಿಜೆಪಿ ಮೈಸೂರು ನಗರ ಜಿಲ್ಹಾ ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಗೌಡ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಡಿ ಲೋಹಿತ್, ಸಚಿನ್,ಮಾಜಿ ನಗರ ಪಾಲಿಕೆ ಸದಸ್ಯೆ ವೇದಾವತಿ, ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ದಿನೇಶ್ ಗೌಡ,ಹಾಗೂ ಮುಖಂಡರುಗಳಾದ ದೇವರಾಜು, ಕಿರಣ್ ಮಾದೇಗೌಡ, ಶ್ರೀನಿವಾಸ್ ದಿನೇಶ್ ಗೌಡ, ರಮೇಶ್,ಗುರುದತ್,ಇರೇಗೌಡ, ಲಕ್ಷ್ಮಣ್, ಅರ್ಜುನ್, ಮಧು, ಮೋಹನ್, ಪ್ರಭು,ಪುನೀತ್, ಕಿಶೋರ್, ಸಂಪ್ರೀತ್, ಹಾಗೂ ಮುಂತಾದವರು ಉಪಸ್ಥಿತರಿದ್ದರು.

"ದೇಶಕ್ಕಾಗಿ ಒಂದು ಹೆಜ್ಜೆ              ಹಾಕೋಣ ಬನ್ನಿ"ಬಿಜೆಪಿ ಯುವ ಮೋರ್ಚಾ ಮೈಸೂರು ನಗರ ವತಿಯಿಂದ "ಸ್ವಾಮಿ ವಿವೇಕಾನಂದರ" ಜಯಂತಿಯ ಅಂಗವಾಗಿ ...
09/01/2025

"ದೇಶಕ್ಕಾಗಿ ಒಂದು ಹೆಜ್ಜೆ
ಹಾಕೋಣ ಬನ್ನಿ"

ಬಿಜೆಪಿ ಯುವ ಮೋರ್ಚಾ ಮೈಸೂರು ನಗರ ವತಿಯಿಂದ

"ಸ್ವಾಮಿ ವಿವೇಕಾನಂದರ" ಜಯಂತಿಯ ಅಂಗವಾಗಿ "ವಾಕಥಾನ್" ಕಾರ್ಯಕ್ರಮಕ್ಕೆ ನೀವು ಬನ್ನಿ ನಿಮ್ಮ ಸ್ನೇಹಿತರನ್ನು ಕರೆತನ್ನಿ

ಇಂದು ಮೈಸೂರಿನಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್ˌ ಮೈಸೂರು ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ವಿಕಾಸ್ ಕುಮಾರ್ ಪಿ. ಅವರು ಬರೆದಿರುವ "ಸಂವಿ...
05/01/2025

ಇಂದು ಮೈಸೂರಿನಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್ˌ ಮೈಸೂರು ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ವಿಕಾಸ್ ಕುಮಾರ್ ಪಿ. ಅವರು ಬರೆದಿರುವ "ಸಂವಿಧಾನ ಬದಲಾಯಿಸಿದ್ದು ಯಾರು?" ಎಂಬ ಪುಸ್ತಕದ ಕುರಿತು ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

ಮೈಸೂರಿನ ಪಾರಂಪರಿಕ ರಸ್ತೆಯಾದ ಪ್ರಿನ್ಸಸ್ ರಸ್ತೆ ಹೆಸರನ್ನು ಬದಲಾವಣೆ ಮಾಡುತ್ತಿರುವ  ಸ್ಥಳೀಯ ಆಡಳಿತದ ವಿರುದ್ಧ ಬಿಜೆಪಿ ಮೈಸೂರು ಮಹಾನಗರ ಹಾಗೂ ...
03/01/2025

ಮೈಸೂರಿನ ಪಾರಂಪರಿಕ ರಸ್ತೆಯಾದ ಪ್ರಿನ್ಸಸ್ ರಸ್ತೆ ಹೆಸರನ್ನು ಬದಲಾವಣೆ ಮಾಡುತ್ತಿರುವ ಸ್ಥಳೀಯ ಆಡಳಿತದ ವಿರುದ್ಧ ಬಿಜೆಪಿ ಮೈಸೂರು ಮಹಾನಗರ ಹಾಗೂ ಮೈಸೂರು ಗ್ರಾಮಾಂತರ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

22/03/2024
"ಯುವಸಂಪರ್ಕ ಅಭಿಯಾನ"ಕಾರ್ಯಕ್ರಮ ಅಂಗವಾಗಿ ಮೈಸೂರು ನಗರ ಯುವಮೋರ್ಚಾ ತಂಡದಿಂದ ಪಕ್ಷದ ಕಛೇರಿಯಲ್ಲಿ ಪೂರ್ವಭಾವಿ ಸಭೆಯನ್ನು  ನಡೆಸಲಾಯಿತು.ಇದೇ ಸಂದ...
22/03/2024

"ಯುವಸಂಪರ್ಕ ಅಭಿಯಾನ"
ಕಾರ್ಯಕ್ರಮ ಅಂಗವಾಗಿ ಮೈಸೂರು ನಗರ ಯುವಮೋರ್ಚಾ ತಂಡದಿಂದ ಪಕ್ಷದ ಕಛೇರಿಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಅಭ್ಯಾರ್ಥಿಗಳಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರು , ಮಾಜಿ ಸಚಿವರು ಹಾಗು ಲೋಕಸಭಾ ಚುನಾವಣೆಯ ಉಸ್ತುವಾರಿಗಳಾದ ಶ್ರೀ ಅಶ್ವತ್ ನಾರಾಯಣ್, ರವರು ಮೈಸೂರು ಭಾಗದ ಪ್ರಭಾರಿಗಳಾದ ಮೈ ವಿ ರವಿಶಂಕರ್ ರವರು, ಮೈಸೂರು ನಗರ ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಗೌಡ, ಮೈಸೂರು ನಗರ ಪ್ರಧಾನ ಕಾರ್ಯದರ್ಶಿಗಳಾದ ಕೇಬಲ್ ಮಹೇಶ್ ರವರು, ಕಾರ್ಯಕ್ರಮದ ಸಂಚಾಲಕರದ ಕಿರಣ್ ಗೌಡ, ಭಾಗ್ಯ ಶ್ರೀ ಭಟ್, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಡಿ ಲೋಹಿತ್, ಸಚಿನ್ ಹಾಗೂ ಪದಾಧಿಕಾರಿಗಳು ಮತ್ತು ಮಂಡಲ ಅಧ್ಯಕ್ಷರು, ಪ್ರಧಾನ ಪ್ರಧಾನಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Address

Mysore

Website

Alerts

Be the first to know and let us send you an email when BJYM Mysore City posts news and promotions. Your email address will not be used for any other purpose, and you can unsubscribe at any time.

Share