Bhim Army Mudhol - ಭೀಮ್ ಆರ್ಮಿ- ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ

  • Home
  • India
  • Mudhol
  • Bhim Army Mudhol - ಭೀಮ್ ಆರ್ಮಿ- ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ

Bhim Army Mudhol - ಭೀಮ್ ಆರ್ಮಿ- ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ@ಮುಧೋಳ

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಡ್ಡೇರಹಟ್ಟಿಯಲ್ಲಿ ಇಂದು ಭೀಮ ಆರ್ಮಿ ಮೂಲನಿವಾಸಿ ಏಕತಾ ಪರಿಷತ್ ರಡ್ಡೇರಹಟ್ಟಿ ಗ್ರಾಮೀಣ ಘಟಕದ ನೇತೃತ್ವದಲ್ಲ...
25/08/2025

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಡ್ಡೇರಹಟ್ಟಿಯಲ್ಲಿ ಇಂದು ಭೀಮ ಆರ್ಮಿ ಮೂಲನಿವಾಸಿ ಏಕತಾ ಪರಿಷತ್ ರಡ್ಡೇರಹಟ್ಟಿ ಗ್ರಾಮೀಣ ಘಟಕದ ನೇತೃತ್ವದಲ್ಲಿ ವಿಶ್ವರತ್ನ ಬಾಬಾಸಾಹೇಬ ಅಂಬೇಡ್ಕರ ರವರ ಪುತ್ತಳಿಯನ್ನು ವಿಜೃಂಭಣೆಯಿಂದ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಶ್ರೀ ರಾಹುಲ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ನಮ್ಮ ಸಮುದಾಯದ ಮುಖಂಡರು, ಭೀಮ ಆರ್ಮಿ ಮೂಲನಿವಾಸಿ ಏಕತಾ ಪರಿಷತ್ ಸಂಘಟನೆಯ ಮುಖಂಡರು, ರಡ್ಡೇರಹಟ್ಟಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.💐💐💐

ಡಾ. ಬಿ.ಆರ್. ಅಂಬೇಡ್ಕರ್ ಅವರು ಕಲಾವಿದರಾದ ದತ್ತೋಬಾ ಪವಾರ್ ಮತ್ತು ದಿತ್ತೋಬಾ ದಳವಿ ಅವರ ಸಹಾಯದಿಂದ ಶಾಹು ಮಹಾರಾಜ್ ಅವರನ್ನು ಭೇಟಿಯಾದರು . ಯುವ...
26/06/2025

ಡಾ. ಬಿ.ಆರ್. ಅಂಬೇಡ್ಕರ್ ಅವರು ಕಲಾವಿದರಾದ ದತ್ತೋಬಾ ಪವಾರ್ ಮತ್ತು ದಿತ್ತೋಬಾ ದಳವಿ ಅವರ ಸಹಾಯದಿಂದ ಶಾಹು ಮಹಾರಾಜ್ ಅವರನ್ನು ಭೇಟಿಯಾದರು . ಯುವ ಅಂಬೇಡ್ಕರ್ ಅವರ ಬುದ್ಧಿಶಕ್ತಿ ಮತ್ತು ಅಸ್ಪೃಶ್ಯತೆಯ ಬಗ್ಗೆ ಅವರ ಆಲೋಚನೆಗಳಿಂದ ಮಹಾರಾಜರು ಬಹಳ ಪ್ರಭಾವಿತರಾದರು. 1917–1921ರ ಅವಧಿಯಲ್ಲಿ ಇಬ್ಬರೂ ಹಲವಾರು ಬಾರಿ ಭೇಟಿಯಾದರು ಮತ್ತು ಆಯ್ದ ಜನರಿಗೆ "ಜಾತಿ ಆಧಾರಿತ ಮೀಸಲಾತಿ"ಯನ್ನು ಒದಗಿಸುವ ಮೂಲಕ ಜಾತಿ ಪ್ರತ್ಯೇಕತೆಯ ನಕಾರಾತ್ಮಕ ಅಂಶಗಳನ್ನು ರದ್ದುಗೊಳಿಸುವ ಸಂಭಾವ್ಯ ಮಾರ್ಗಗಳ ಕುರಿತು ಚರ್ಚಿಸಿದರು. ಅವರು 1920 ರ ಮಾರ್ಚ್ 21–22 ರ ಅವಧಿಯಲ್ಲಿ ಅಸ್ಪೃಶ್ಯರ ಸುಧಾರಣೆಗಾಗಿ ಸಮ್ಮೇಳನವನ್ನು ಆಯೋಜಿಸಿದರು ಮತ್ತು ಅಂಬೇಡ್ಕರ್ ಅವರು ಸಮಾಜದ ಪ್ರತ್ಯೇಕಿತ ವಿಭಾಗಗಳ ಸುಧಾರಣೆಗಾಗಿ ಕೆಲಸ ಮಾಡುವ ನಾಯಕ ಎಂದು ನಂಬಿದ್ದರಿಂದ ಶಾಹು ಅವರು ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. 1921 ರ ಜನವರಿ 31 ರಂದು ಅಂಬೇಡ್ಕರ್ ತಮ್ಮ ಪತ್ರಿಕೆ 'ಮೂಕ್ನಾಯಕ್' ಅನ್ನು ಪ್ರಾರಂಭಿಸಿದಾಗ ಅವರು ಅಂಬೇಡ್ಕರ್ ಅವರಿಗೆ 2,500 ರೂ.ಗಳನ್ನು ದಾನ ಮಾಡಿದರು ಮತ್ತು ನಂತರ ಅದೇ ಕಾರಣಕ್ಕಾಗಿ ಹೆಚ್ಚಿನ ಕೊಡುಗೆ ನೀಡಿದರು. ಅವರ ಸಂಬಂಧವು 1922 ರಲ್ಲಿ ಶಾಹು ಅವರ ಮರಣದವರೆಗೂ ಮುಂದುವರೆಯಿತು.... 🙏🏻🙏🏻🙏🏻 ಸಮಾನತೆಯ ಹರಿಕಾರ, ದಲಿತ ಉದ್ಧಾರಕರು, ಮೀಸಲಾತಿಯ ಜನಕ ರಾಜರ್ಷಿ "ಛತ್ರಪತಿ ಶಾಹೂ ಮಹಾರಾಜರ" ಜಯಂತಿಯ ಹಾರ್ಧಿಕ ಶುಭಾಶಯಗಳು 💐💐💐💐Team Bhim Army 💐💐💐

ಅಪ್ರತಿಮ ಶೂರ ವೀರ ರಾಣಿ ಭಾರತದ ಸ್ವತಂತ್ರಕ್ಕೆ ಹೋರಾಡಿದ ಪ್ರಪ್ರಥಮ ಮಹಿಳಾ ಮಣಿ ಮಹಾ ಮಾತೆ "ಝಾನ್ಸಿ ರಾಣಿ ಲಕ್ಷ್ಮಿ ಬಾಯಿ " ಅವರ ಪುಣ್ಯ ಸ್ಮರಣೆ...
18/06/2025

ಅಪ್ರತಿಮ ಶೂರ ವೀರ ರಾಣಿ ಭಾರತದ ಸ್ವತಂತ್ರಕ್ಕೆ ಹೋರಾಡಿದ ಪ್ರಪ್ರಥಮ ಮಹಿಳಾ ಮಣಿ ಮಹಾ ಮಾತೆ "ಝಾನ್ಸಿ ರಾಣಿ ಲಕ್ಷ್ಮಿ ಬಾಯಿ " ಅವರ ಪುಣ್ಯ ಸ್ಮರಣೆಯ ಗೌರವ ಪೂರ್ವಕ ನಮನಗಳು... 💐💐💐🙏🏻🙏🏻🙏🏻 # Team Bhim Army #

ಸಂಘಟನಾ ಚತುರರು,ಅಪ್ಪಟ ಬಾಬಾಸಾಹೇಬರ ಅನುಯಾಯಿಗಳು, ಬುದ್ಧ, ಬಸವಣ್ಣ, ಬಾಬು ಜಗಜೀವನರಾಮ ಜೀ ಯವರ ವಿಚಾರಧಾರೆಗಳನ್ನು ಯುವ ಮನಸ್ಸುಗಳಿಗೆ ತಲುಪಿಸುತ...
01/05/2025

ಸಂಘಟನಾ ಚತುರರು,ಅಪ್ಪಟ ಬಾಬಾಸಾಹೇಬರ ಅನುಯಾಯಿಗಳು, ಬುದ್ಧ, ಬಸವಣ್ಣ, ಬಾಬು ಜಗಜೀವನರಾಮ ಜೀ ಯವರ ವಿಚಾರಧಾರೆಗಳನ್ನು ಯುವ ಮನಸ್ಸುಗಳಿಗೆ ತಲುಪಿಸುತ್ತಿರುವ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಕರ್ನಾಟಕ ರಬಕವಿ - ಬನಹಟ್ಟಿ ತಾಲೂಕಾ ಉಸ್ತುವಾರಿಗಳು ಆಯುಷ್ಮಾನ್ "ಬಸವರಾಜ ಮಾವಿನಹಿಂಡಿ" ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು 💐💐💐🎉🎉🎉🇪🇺🇪🇺🇪🇺

ದಯವಿಲ್ಲದ ಧರ್ಮವಾವುದಯ್ಯಾ ?ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂದಯವೇ ಧರ್ಮದ ಮೂಲವಯ್ಯಾಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾಸಮಾನತೆಯನ್ನು ಸಾರಿದ ವಿಶ್ವ...
30/04/2025

ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ

ಸಮಾನತೆಯನ್ನು ಸಾರಿದ ವಿಶ್ವಮಾನವ, ಜಗಜ್ಯೋತಿ
ಶ್ರೀ ಬಸವೇಶ್ವರ ಜಯಂತಿಯ ಶುಭಾಶಯಗಳು

ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಕರ್ನಾಟಕ

ಇಂದು ಮುಧೋಳ ನಗರದ ಡಾ.ಬಾಬು ಜಗಜೀವನರಾಮ್ ವೃತ್ತದಲ್ಲಿ ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಕರ್ನಾಟಕ ಸಂಘಟನೆಯ ವತಿಯಿಂದ ಬಾಬಾಸಾಹೇಬ ಅಂಬೇಡ್ಕ...
14/04/2025

ಇಂದು ಮುಧೋಳ ನಗರದ ಡಾ.ಬಾಬು ಜಗಜೀವನರಾಮ್ ವೃತ್ತದಲ್ಲಿ ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಕರ್ನಾಟಕ ಸಂಘಟನೆಯ ವತಿಯಿಂದ ಬಾಬಾಸಾಹೇಬ ಅಂಬೇಡ್ಕರರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳು, ಮುಧೋಳ ತಾಲೂಕಿನ ವಿವಿಧ ಸಂಘಟನೆಗಳು ಹಿರಿಯ ಮುಖಂಡರು, ಹೋರಾಟಗಾರರು, ಯುವ ಮುಖಂಡರು, ತಾಲೂಕ ಆಡಳಿತ ವರ್ಗದವರು ಉಪಸ್ಥಿತರಿದ್ದರು.

 #ಪರಮಪೂಜ್ಯ,  #ಬೋಧಿಸತ್ವ,  #ವಿಶ್ವದ_ಮಹಾನಾಯಕ,  #ಸಂವಿಧಾನ_ಶಿಲ್ಪಿ,  #ಭಾರತ_ಭಾಗ್ಯವಿಧಾತ,  #ಕ್ರಾಂತಿ_ಸೂರ್ಯ, #ಮಹಾನ್_ಮಾನವತಾವಾದಿ,  #ಬಾಬ...
14/04/2025

#ಪರಮಪೂಜ್ಯ, #ಬೋಧಿಸತ್ವ, #ವಿಶ್ವದ_ಮಹಾನಾಯಕ, #ಸಂವಿಧಾನ_ಶಿಲ್ಪಿ, #ಭಾರತ_ಭಾಗ್ಯವಿಧಾತ,
#ಕ್ರಾಂತಿ_ಸೂರ್ಯ, #ಮಹಾನ್_ಮಾನವತಾವಾದಿ, #ಬಾಬಾ_ಸಾಹೇಬ್_ಅಂಬೇಡ್ಕರ್ ಅವರ #ಜಯಂತಿಯ ಹಾರ್ದಿಕ #ಶುಭಾಶಯಗಳು💐🙏
ಭೀಮ ಆರ್ಮಿ ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ.

ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಸೇವೆ ನೀಡಿ ಜನಪರ ಆಡಳಿತದ ಮೆಚ್ಚುಗೆಗೆ ಪಾತ್ರರಾಗಿ ಮುಖ್ಯ ಮಂತ್ರಿಯವರ ಚಿನ್ನದ ಪದಕಕ್ಕೆ ಭಾಜನರಾದ ಮುಧೋಳ ಪೊಲ...
11/04/2025

ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಸೇವೆ ನೀಡಿ ಜನಪರ ಆಡಳಿತದ ಮೆಚ್ಚುಗೆಗೆ ಪಾತ್ರರಾಗಿ ಮುಖ್ಯ ಮಂತ್ರಿಯವರ ಚಿನ್ನದ ಪದಕಕ್ಕೆ ಭಾಜನರಾದ ಮುಧೋಳ ಪೊಲೀಸ್ ಠಾಣೆಯ ಹೆಮ್ಮೆಯ ಅಧಿಕಾರಿಗಳು ಆದ ಮಾನ್ಯ ಪಿ ಎಸ್ ಐ ಸಾಹೇಬರಾದ " ಅಜಿತ್ ಹೊಸಮನಿ " ಸಾಹೇಬ್ರಿಗೆ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಕರ್ನಾಟಕ ಮಾನ್ಯ ಸಂಸ್ಥಾಪಕರು, ಹಾಗೂ ರಾಜ್ಯ ಅಧ್ಯಕ್ಷರ ಸಮ್ಮುಖದಲ್ಲಿ ಗೌರವ ಪೂರ್ವಕವಾಗಿ ಸಸಿಗಳನ್ನು ನೀಡಿ ಹಸಿರು ಸಿರಿ ಸಂಪತ್ತು ಮತ್ತು ಹೆಚ್ಚಿನ ಯಶಸ್ಸು ಲಭಿಸಲಿ ಎಂಬ ಮನೋಭಾವದಿಂದ ಸತ್ಕರಿಸಲಾಯಿತು. ವಿಶೇಷವಾಗಿ ಮಾವಿನ ಹಣ್ಣುಗಳನ್ನು ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಮುಧೋಳ ತಾಲೂಕಾ ಅಧ್ಯಕ್ಷರು, ಉಪಾಧ್ಯಕ್ಷರು, ಯುವ ಘಟಕದ ಅಧ್ಯಕ್ಷರು, ನಗರ ಘಟಕ ಅಧ್ಯಕ್ಷರು, ಉಪಾಧ್ಯಕ್ಷರು,ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. 🎉🎉🎉💐💐💐💐

ಹಸಿರು ಕ್ರಾಂತಿಯ ಹರಿಕಾರ, ಸ್ವಾತಂತ್ರ್ಯ ಹೋರಾಟಗಾರರು ಮಾಜಿ ಉಪ ಪ್ರಧಾನಮಂತ್ರಿಗಳಾದಡಾ.ಬಾಬು ಜಗಜೀವನರಾಮ್ ರವರ ಜಯಂತಿಯನ್ನು ಇಂದು ಮುಧೋಳ ನಗರದಲ...
05/04/2025

ಹಸಿರು ಕ್ರಾಂತಿಯ ಹರಿಕಾರ, ಸ್ವಾತಂತ್ರ್ಯ ಹೋರಾಟಗಾರರು
ಮಾಜಿ ಉಪ ಪ್ರಧಾನಮಂತ್ರಿಗಳಾದ
ಡಾ.ಬಾಬು ಜಗಜೀವನರಾಮ್ ರವರ ಜಯಂತಿಯನ್ನು
ಇಂದು ಮುಧೋಳ ನಗರದಲ್ಲಿರುವ ಡಾ.ಬಾಬು ಜಗಜೀವನರಾಮ್ ವೃತ್ತದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಧೋಳ ತಾಲೂಕ ಆಡಳಿತ, ನಗರಾಡಳಿತ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಮುದಾಯದ ಪ್ರಮುಖರು, ಯುವ ಮುಖಂಡರು ಹಿರಿಯ ಹೋರಾಟಗಾರರು ಉಪಸ್ಥಿತರಿದ್ದರು.

ಬಾಬೂಜಿ ಎಂದೇ ಜನಪ್ರಿಯರಾಗಿದ್ದ ಡಾ. ಬಾಬು ಜಗಜೀವನ್ ರಾಮ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅಸ್ಪೃಶ್ಯತೆ, ತ...
05/04/2025

ಬಾಬೂಜಿ ಎಂದೇ ಜನಪ್ರಿಯರಾಗಿದ್ದ ಡಾ. ಬಾಬು ಜಗಜೀವನ್ ರಾಮ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅಸ್ಪೃಶ್ಯತೆ, ತಾರತಮ್ಯ, ಅಸಮಾನತೆಯಂತಹ ಶೋಷಿತ ವರ್ಗಗಳ ನೋವುಗಳ ಪರ ದನಿಯಾದವರು.

ಹಸಿರು ಕ್ರಾಂತಿಯ ಹರಿಕಾರರು, ಭಾರತದ ಉಪ ಪ್ರಧಾನಮಂತ್ರಿಯಾಗಿದ್ದ ಅವರು ತಮ್ಮ ಸಂಪೂರ್ಣ ಜೀವಮಾನವನ್ನು ದೀನದಲಿತರ ಸೇವೆಗೆ ಸಮರ್ಪಿಸಿದವರು ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ.

09/03/2025

ನಿನ್ನೆಯ ದಿನದ ಹೋರಾಟದ ಫಲವಾಗಿ ಇಂದು ತಪ್ಪಿತಸ್ಥರ ಬಂಧನವಾಗಿದೆ. ಒಗ್ಗಟ್ಟಿನ ‌ಹೋರಾಟದ ಪರಿಣಾಮವಾಗಿ ಇಂದು ಉಪನ್ಯಾಸಕರನ್ನು ಬಂಧಿಸಲಾಗಿದೆ. ಇದು ಆರಂಭವಷ್ಟೇ......

Address

Mudhol
587313

Website

Alerts

Be the first to know and let us send you an email when Bhim Army Mudhol - ಭೀಮ್ ಆರ್ಮಿ- ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Share

Category