18/07/2023
ಒಂದು ಕಡೆ ಸರ್ಕಾರಕ್ಕೆ ಸಂಬಂಧವೇ ಇಲ್ಲದ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರವರು ರಾಜ್ಯದ ಸರ್ಕಾರಿ ಅಧಿಕಾರಿಗಳೊಟ್ಟಿಗೆ ಸಭೆ ಮಾಡುತ್ತಾರೆ!
ಮತ್ತೊಂದೆಡೆ ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜ್ಯದ ಉನ್ನತ ಸರ್ಕಾರಿ ಅಧಿಕಾರಿಗಳನ್ನು ‘ಜೈಲಿಗೆ ಹೋಗಿರುವ, ಬೇಲ್ ಮೇಲೆ ಹೊರಗಿರುವ’ ತಮ್ಮ ಪಕ್ಷದ ಪ್ರಮುಖರನ್ನು ಸ್ವಾಗತಿಸಲು ನಿಯೋಜಿಸಿ, ವಿಶೇಷಾಧಿಕಾರವನ್ನು ಉಲ್ಲಂಘಿಸಿ ಸಂವಿಧಾನವನ್ನು ಗಾಳಿಗೆ ತೂರುತ್ತಾರೆ!
ಈ ಸರ್ವಾಧಿಕಾರಿ, ದಬ್ಬಾಳಿಕೆಯ ಆಡಳಿತ ಹೆಚ್ಚು ದಿನ ನಡೆಯದು.
BJP Vijaypur A S Patil Nadahalli ಭರತ ಪಾಟೀಲ ನಡಹಳ್ಳಿ - Bharat Patil Nadahalli BJP INDIA Basavaraj Bommai C T Ravi
#