ಶಿವಸಂಜೀವಿನಿ "ರಿ"ಸುರಗಿರಿ - Shiva Sanjeevini "R" Suragiri

  • Home
  • India
  • Mangalore
  • ಶಿವಸಂಜೀವಿನಿ "ರಿ"ಸುರಗಿರಿ - Shiva Sanjeevini "R" Suragiri

ಶಿವಸಂಜೀವಿನಿ "ರಿ"ಸುರಗಿರಿ - Shiva Sanjeevini "R" Suragiri ಶಿವಸಂಜೀವಿನಿ "ರಿ"ಸುರಗಿರಿ - Shiva Sanjeevini "R" Suragiri Public Figure

ನಮ್ಮ ಶಿವ ಸಂಜೀವಿನಿಯ ಈ ತಿಂಗಳ ಸಹಾಯಧನವನ್ನು  ಪುಷ್ಪಾ ಪೂಜಾರಿ ಇಂದಿರಾ ನಗರ , ಶಾರದ ಶೆಟ್ಟಿಗಾರ್ ಪಕ್ಷಿಕೆರೆ ಹಾಗೂ ಲೋಕು ಮುಗೇರ ಕಾಪಿಕಾಡ್ ಇವ...
21/04/2026

ನಮ್ಮ ಶಿವ ಸಂಜೀವಿನಿಯ ಈ ತಿಂಗಳ ಸಹಾಯಧನವನ್ನು ಪುಷ್ಪಾ ಪೂಜಾರಿ ಇಂದಿರಾ ನಗರ , ಶಾರದ ಶೆಟ್ಟಿಗಾರ್ ಪಕ್ಷಿಕೆರೆ ಹಾಗೂ ಲೋಕು ಮುಗೇರ ಕಾಪಿಕಾಡ್ ಇವರಿಗೆ ತಲಾ ರೂಪಾಯಿ 10,000/- ವನ್ನು ನೀಡಲಾಯಿತು

03/04/2026
ನಮ್ಮ ಶಿವ ಸಂಜೀವಿನಿ ಇದರ 131ನೇ ಸೇವಾ ಯೋಜನೆಯ ಸಹಾಯಧನವನ್ನು ದಿನಾಂಕ:-31/03/2026 ಮಂಗಳವಾರ ಸಂಜೆ ಗಂಟೆ 4-00 ಕ್ಕೆ  ಹಿಂದು ರುದ್ರ ಭೂಮಿ ಅತ್...
31/03/2026

ನಮ್ಮ ಶಿವ ಸಂಜೀವಿನಿ ಇದರ 131ನೇ ಸೇವಾ ಯೋಜನೆಯ ಸಹಾಯಧನವನ್ನು ದಿನಾಂಕ:-31/03/2026 ಮಂಗಳವಾರ ಸಂಜೆ ಗಂಟೆ 4-00 ಕ್ಕೆ ಹಿಂದು ರುದ್ರ ಭೂಮಿ ಅತ್ತೂರು ಕಾಫಿಕಾಡು ಇದರ ಲೋಕಾರ್ಪಣೆಯ ಸಂಧರ್ಭ 25000 ರೂಪಾಯಿಯನ್ನು ಹಿಂದು ರುದ್ರ ಭೂಮಿಯ ಸಮಿತಿಗೆ ನೀಡಲಾಯಿತು.

ಪದಾಧಿಕಾರಿಗಳು
ಶಿವ ಸಂಜೀವಿನಿ ಸುರಗಿರಿ (ರಿ)

ದಿನಾಂಕ 26 /08 /2025 ಮಂಗಳವಾರ  ಗಂಟೆಗೆ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಅತ್ತೂರು ಕಾಂತಲಜೆ ಅನಿಲ್ ಶೆಟ್ಟಿ ಇವರ ವೈದ್ಯಕೀ...
26/08/2025

ದಿನಾಂಕ 26 /08 /2025 ಮಂಗಳವಾರ ಗಂಟೆಗೆ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಅತ್ತೂರು ಕಾಂತಲಜೆ ಅನಿಲ್ ಶೆಟ್ಟಿ ಇವರ ವೈದ್ಯಕೀಯ ಚಿಕಿತ್ಸೆಗೆ ಶಿವ ಸಂಜೀವಿನಿ ವತಿಯಿಂದ ಹಾಗೂ ಸದಸ್ಯರ ವೈಯಕ್ತಿಕ ನೆರವಿನಿಂದ ರೂ. 50,000/- ಸಹಾಯದನವನ್ನು ನೀಡಲಾಯಿತು

ಹಾಗೂ

ಅತ್ತೂರು ಮೋನಪ್ಪ ಶೆಟ್ಟಿ ಇವರಿಗೆ ವೈದ್ಯಕೀಯ ಚಿಕಿತ್ಸೆಗೆ ಶಿವ ಸಂಜೀವಿನಿ ವತಿಯಿಂದ ರೂ.25,000/- ಸಹಾಯಧನವನ್ನು ಅವರ ಮನೆಗೆ ಹೋಗಿ ನೀಡಲಾಯಿತು

ಪದಾಧಿಕಾರಿಗಳು
ಶಿವ ಸಂಜೀವಿನಿ ಸುರಗಿರಿ ( ರಿ)

ಕರಾವಳಿ ಕರ್ನಾಟಕದ ಹೆಮ್ಮೆಯ ವಾಹಿನಿ ನಾಡು ನುಡಿ ಸಂಸ್ಕೃತಿ ಪರಂಪರೆಯನ್ನು ವಿಶ್ವವ್ಯಾಪಿ ತೆರೆದಿಟ್ಟ ಪ್ರಪ್ರಥಮ ತುಳು ವಾರ್ತಾವಾಹಿನಿ ನಮ್ಮ ಕುಡ್...
12/08/2025

ಕರಾವಳಿ ಕರ್ನಾಟಕದ ಹೆಮ್ಮೆಯ ವಾಹಿನಿ ನಾಡು ನುಡಿ ಸಂಸ್ಕೃತಿ ಪರಂಪರೆಯನ್ನು ವಿಶ್ವವ್ಯಾಪಿ ತೆರೆದಿಟ್ಟ ಪ್ರಪ್ರಥಮ ತುಳು ವಾರ್ತಾವಾಹಿನಿ ನಮ್ಮ ಕುಡ್ಲ ಬೊಳ್ಳಿ ಪರ್ಬ- 2025 ಈದಿನ ಮಂಗಳೂರು ಪುರಭವನದಲ್ಲಿ ನಡೆದ ಸಂದರ್ಭ ಶಿವ ಸಂಜೀವಿನಿ ಸುರಗಿರಿ ಯ ಅಧ್ಯಕ್ಷರನ್ನು ಸನ್ಮಾನಿಸಿದರು.

Namma kudlaNamma Kudla News 24x7

ಯಕ್ಷಗಾನ ಕಲಾವಿದರಾದ ಸೀತಾರಾಮ್ ಕಟೀಲು ಇವರ ಯಕ್ಷ ಪಯಣದ ಸುವರ್ಣ ಸಂಭ್ರಮದ ಸವಿ ನೆನಪಿಗಾಗಿ  ಶಿವ ಸಂಜೀವಿನಿ ಸುರಗಿರಿ ಇದರ ಸಮಾಜಮುಖಿ ಚಿಂತನೆ ಹಾ...
08/08/2025

ಯಕ್ಷಗಾನ ಕಲಾವಿದರಾದ ಸೀತಾರಾಮ್ ಕಟೀಲು ಇವರ ಯಕ್ಷ ಪಯಣದ ಸುವರ್ಣ ಸಂಭ್ರಮದ ಸವಿ ನೆನಪಿಗಾಗಿ ಶಿವ ಸಂಜೀವಿನಿ ಸುರಗಿರಿ ಇದರ ಸಮಾಜಮುಖಿ ಚಿಂತನೆ ಹಾಗೂ ಕಾರ್ಯವೈಖರಿಯನ್ನು ಗುರುತಿಸಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಉಲ್ಲಜೆ (ಜುಮಾದಿ ಗುಡ್ಡೆ) , ಕಟೀಲು ಇಲ್ಲಿ ವರಮಹಾಲಕ್ಷ್ಮಿ ಹಬ್ಬದ ಶುಭದಿನದಂದು ನೀಡಿದ ಯಕ್ಷ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ

ಸುರಗಿರಿ ಯುವಕ ಮಂಡಲದ 55 ನೇ ವರ್ಷದ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಕೋಡು ಗುರುರಾಜ್ ಭಟ್ ಪ್ರಶಸ್ತಿ.
27/04/2025

ಸುರಗಿರಿ ಯುವಕ ಮಂಡಲದ 55 ನೇ ವರ್ಷದ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಕೋಡು ಗುರುರಾಜ್ ಭಟ್ ಪ್ರಶಸ್ತಿ.

ಸುರಗಿರಿ ಯುವಕ ಮಂಡಲದ 55 ನೇ ವರ್ಷದ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಕೋಡು ಗುರುರಾಜ್ ಭಟ್ ಪ್ರಶಸ್ತಿ 2025
27/04/2025

ಸುರಗಿರಿ ಯುವಕ ಮಂಡಲದ 55 ನೇ ವರ್ಷದ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಕೋಡು ಗುರುರಾಜ್ ಭಟ್ ಪ್ರಶಸ್ತಿ 2025

ಅತ್ತೂರು ಬೈಲು ಮನೆ ವೆಂಕಟರಾಜ ಉಡುಪರ ಭೀಮರಥ ಶಾಂತಿಯ ಸುಸಂದರ್ಭದಲ್ಲಿ ನಮ್ಮ ಶಿವಸಂಜೀವಿನಿಯ ಅಧ್ಯಕ್ಷರಾದ  Naveen Bhandari Suragiri ಯವರ ನಾ...
22/04/2025

ಅತ್ತೂರು ಬೈಲು ಮನೆ ವೆಂಕಟರಾಜ ಉಡುಪರ ಭೀಮರಥ ಶಾಂತಿಯ ಸುಸಂದರ್ಭದಲ್ಲಿ ನಮ್ಮ ಶಿವಸಂಜೀವಿನಿಯ ಅಧ್ಯಕ್ಷರಾದ Naveen Bhandari Suragiri ಯವರ ನಾಯಕತ್ವ ಹಾಗೂ ಸಾಮಾಜಿಕ ಕಳಕಳಿಯನ್ನು ಗುರುತಿಸುವ ನಿಟ್ಟಿನಲ್ಲಿ ಅತ್ತೂರು ಬೈಲು ಮನೆ ಕುಟುಂಬಿಕರಿಂದ ಸನ್ಮಾನ.

Address

Pakshikere
Mangalore
575001

Website

Alerts

Be the first to know and let us send you an email when ಶಿವಸಂಜೀವಿನಿ "ರಿ"ಸುರಗಿರಿ - Shiva Sanjeevini "R" Suragiri posts news and promotions. Your email address will not be used for any other purpose, and you can unsubscribe at any time.

Share