14/09/2025
ಕೆಂಪುಕಲ್ಲು ಗಣಿಗಾರಿಕೆ ಮತ್ತು ಮರಳು ಸಮಸ್ಯೆ ಪರಿಹಾರಕ್ಕಾಗಿ ಹಾಗೂ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನಡೆಯನ್ನು ಖಂಡಿಸಿ ಬೃಹತ್ ಪ್ರತಿಭಟನಾ ಧರಣಿ.
ದಿನಾಂಕ: ಸೆಪ್ಟೆಂಬರ್ 16, ಮಂಗಳವಾರ
ಸಮಯ: ಬೆಳಗ್ಗೆ 9:00 – ಸಂಜೆ 5:00
ಸ್ಥಳ: ಮಿನಿ ವಿಧಾನಸೌಧ, ಮಂಗಳೂರು
ಕಾರ್ಮಿಕರ ಹಕ್ಕುಗಳನ್ನು ಹಿಂಸಿಸುವ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನಡೆಗೆ ಖಂಡನೆ, ಒಟ್ಟಾಗಿ ಬಂದು ನಮ್ಮ ಧ್ವನಿಯನ್ನು ಬಲವಾಗಿ ಕೇಳಿಸೋಣ
ಎಲ್ಲರೂ ಭಾಗವಹಿಸಿ