Yuva RaGa

Yuva RaGa Youth Welfare

23/02/2026
ದ.ಕ : ಪಕ್ಷಕ್ಕೆ ಮುಜುಗರ ತಂದ ನಾಯಕರ ಗುಂಪುಗಾರಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರಿಗೆ ಬಂದ ಸಂದರ್ಭದಲ್ಲಿ ಜಿಲ್ಲೆಯ ಕಾಂಗ್ರೆಸ್ಸಿನ ಎ...
04/12/2025

ದ.ಕ : ಪಕ್ಷಕ್ಕೆ ಮುಜುಗರ ತಂದ ನಾಯಕರ ಗುಂಪುಗಾರಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರಿಗೆ ಬಂದ ಸಂದರ್ಭದಲ್ಲಿ ಜಿಲ್ಲೆಯ ಕಾಂಗ್ರೆಸ್ಸಿನ ಎರಡು ಗುಂಪುಗಳು ಸಿಎಂ ಹಾಗೂ ಡಿಸಿಎಂ ಪರವಾಗಿ ಪ್ರತ್ಯೇಕವಾಗಿ ಜೈಕಾರ ಕೂಗುವ ಮೂಲಕ ಸಾರ್ವಜನಿಕವಾಗಿ ಗುಂಪುಗಾರಿಕೆಯನ್ನು ತೋರಿಸಿದ್ದಾರೆ ಮತ್ತು ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಾರೆ.

ಇದು ಪಕ್ಷ ವಿರೋಧಿ ಚಟುವಟಿಕೆ ಅಲ್ಲದೆ ಇನ್ನೇನು?

ಈ ನಾಯಕರು ನಾಚಿಕೆ ಮಾನ ಮರ್ಯಾದೆ ಕಳೆದುಕೊಂಡಂತೆ ಕಾಣುತ್ತದೆ. ತಮ್ಮ ಸ್ವಾರ್ಥಕ್ಕಾಗಿ ಹಾಗೂ ಅಧಿಕಾರ ಲಾಲಸೆಗಾಗಿ ಈ ರೀತಿಯ ಜೈಕಾರ ಹಾಕಿಸಿದ್ದಾರೆ.

ಕಳೆದ 35 ವರ್ಷಗಳಿಂದ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸಲು ಸಾಧ್ಯವಾಗದ ಈ ನಾಯಕರು ಪಕ್ಷಕ್ಕೆ ಹಾಗೂ ಎಲ್ಲಾ ನಾಯಕರುಗಳಿಗೆ ಜೈಕಾರ ಹಾಕುವ ಬದಲಿಗೆ ಗುಂಪುಗಾರಿಕೆ ತೋರಿಸಿದ್ದು ನಾಚಿಕೆಗೇಡಿತನ. ಇವರ ಈ ಜೋಶ್ ನ್ನು ಮುಂದೆ ಬರಲಿರುವ ಮನಪಾ ಚುನಾವಣೆಯಲ್ಲಿ ತೋರಿಸಲಿ.



Indian National Congress Rahul Gandhi Priyanka Gandhi Vadra Siddaramaiah DK Shivakumar Priyank Kharge Indian National Congress - Karnataka Mithun Rai K Harish Kumar D'Souza

05/11/2025
12/04/2025
ಗಾಂಧೀಜಿಯನ್ನು ಕೊಂದ ಗೋಡ್ಸೆಯ ಕಥೆ ಕೇಳಿ.
13/02/2025

ಗಾಂಧೀಜಿಯನ್ನು ಕೊಂದ ಗೋಡ್ಸೆಯ ಕಥೆ ಕೇಳಿ.

On August 8, 1947, Air India's aircraft DN-438 was flying from Bombay to Delhi with three key figures aboard: Vinayak Damodar Savarkar, founder of the Hindu ...

Address

Mangalore
Mangalore
575001

Telephone

+917204207501

Website

Alerts

Be the first to know and let us send you an email when Yuva RaGa posts news and promotions. Your email address will not be used for any other purpose, and you can unsubscribe at any time.

Share