ಯುವ ಮೋರ್ಚಾ ಮುಲ್ಕಿ ಮೂಡಬಿದ್ರೆ

  • Home
  • India
  • Mangalore
  • ಯುವ ಮೋರ್ಚಾ ಮುಲ್ಕಿ ಮೂಡಬಿದ್ರೆ

ಯುವ ಮೋರ್ಚಾ ಮುಲ್ಕಿ ಮೂಡಬಿದ್ರೆ The Party With A Difference

21/06/2026

Live : ಪ್ರಧಾನಿ ಶ್ರೀ ನರೇಂದ್ರ ಮೋದಿ ಕೋಲ್ಕತ್ತಾದಲ್ಲಿ ಕಾರ್ಯಕ್ರಮದಲ್ಲಿ

09/05/2026

Live : ಬಿಎಸ್‌ವೈ ಅಭಿಮಾನೋತ್ಸವ
ಉಪಸ್ಥಿತಿ : ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್.‌ ಯಡಿಯೂರಪ್ಪ, ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್.‌ ಬೊಮ್ಮಾಯಿ, ಶ್ರೀ ಡಿ. ವಿ. ಸದಾನಂದ ಗೌಡ, ಶ್ರೀ ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಶಿ, ಶ್ರೀ ವಿ. ಸೋಮಣ್ಣ, ಕು. ಶೋಭಾ ಕರಂದ್ಲಾಜೆ, ಪ್ರತಿಪಕ್ಷ ನಾಯಕರಾದ ಶ್ರೀ ಆರ್.‌ ಅಶೋಕ್‌, ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ವಿವಿಧ ಮಠಾಧೀಶರುಗಳು, ಸಂಸದರು, ಶಾಸಕರು ಮತ್ತು ಪ್ರಮುಖರು
ಸ್ಥಳ : ಮಾದಾರ ಚೆನ್ನಯ್ಯ ಮೈದಾನ, ಚಿತ್ರದುರ್ಗ
ಿಮಾನೋತ್ಸವ

09/12/2025
03/05/2025

"ಬುರ್ಖಾ ದಾರಿ" ಮಹಿಳೆಯರನ್ನು ಯಾಕೆ ಇನ್ನೂ ಬಂದಿಸಿಲ್ಲ..
ಹತ್ಯೆ ಆರೋಪಿಗಳನ್ನು ಎಸ್ಕೇಪ್ ಅಗಲು ಸಹಕರಿಸಿದ ಮಹಿಳೆಯರು ಎಲ್ಲಿ????

02/05/2025

24 ಗಂಟೆ ಕಳೆದರು ಇನ್ನೂ ಸುಹಾಸ್ ಶೆಟ್ಟಿ ಹತ್ಯೆ ಮಾಡಿದವರನ್ನು "ಪತ್ತೆ" ಮಾಡದ ದಕ್ಷಿಣಕನ್ನಡ ಪೋಲಿಸ್ ಇಲಾಖೆ....

ನಮ್ಮ ಮೂಲ್ಕಿ ಮೂಡಬಿದ್ರಿ ಬಿಜೆಪಿ ಯುವ ಮೋರ್ಚಾದ ಸಕ್ರಿಯ ಮಂಡಲ ಸದಸ್ಯರದ ಸಚಿನ್ ಪನಪಿಲ ಅವರು ಇಂದು ವೈವಾಹಿಕ ಜೀವನಕ್ಕೆ ಕಲಿಟ್ಟುದ್ದು ಅವರಿಗೆ ಶ...
10/11/2024

ನಮ್ಮ ಮೂಲ್ಕಿ ಮೂಡಬಿದ್ರಿ ಬಿಜೆಪಿ ಯುವ ಮೋರ್ಚಾದ ಸಕ್ರಿಯ ಮಂಡಲ ಸದಸ್ಯರದ ಸಚಿನ್ ಪನಪಿಲ ಅವರು ಇಂದು ವೈವಾಹಿಕ ಜೀವನಕ್ಕೆ ಕಲಿಟ್ಟುದ್ದು ಅವರಿಗೆ ಶುಭಾಶಯಗಳುವನ್ನ ಕೋರುತ್ತಾ ಅವರ ಮುಂದಿನ ಜೀವನ ಅತ್ಯಂತ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ...

ಶುಭಾಶಯಗಳು

Sachin Panapila

ನಮ್ಮ ಶಾಸಕರಾದ ಉಮಾನಾಥ್ ಕೋಟ್ಯಾನ್ ಗೌರವ ಅಧ್ಯಕ್ಷತೆಯಲ್ಲಿ 15 ನೇ ವರ್ಷದ ಪಣಪಿಲದ ಜಯ-ವಿಜಯ ಜೋಡುಕರೆ..... #ಪಣಪಿಲ Umanatha Kotian
05/11/2024

ನಮ್ಮ ಶಾಸಕರಾದ ಉಮಾನಾಥ್ ಕೋಟ್ಯಾನ್ ಗೌರವ ಅಧ್ಯಕ್ಷತೆಯಲ್ಲಿ 15 ನೇ ವರ್ಷದ ಪಣಪಿಲದ ಜಯ-ವಿಜಯ ಜೋಡುಕರೆ.....
#ಪಣಪಿಲ Umanatha Kotian

ಹಿಂದುತ್ವದ ಭದ್ರಕೋಟೆಯನ್ನು ಛಿದ್ರಗೊಳಿಸುತ್ತೇನೆ ಎಂದಿದ್ದ ಪದ್ಮರಾಜ್ ರಾಮಯ್ಯಗೆ ಹೀನಾಯ ಸೋಲು...
04/06/2024

ಹಿಂದುತ್ವದ ಭದ್ರಕೋಟೆಯನ್ನು ಛಿದ್ರಗೊಳಿಸುತ್ತೇನೆ ಎಂದಿದ್ದ ಪದ್ಮರಾಜ್ ರಾಮಯ್ಯಗೆ ಹೀನಾಯ ಸೋಲು...

ಜನ್ಮ ದಿನದ ಶುಭಾಶಯಗಳು ಅಶ್ವಥ್ ಪಣಪಿಲ..ಹೊನ್ನ ಕಿರಣಗಳ ನಡುವೆ ಮೂಡಬೇಕು ಹೊಸತನದ ಮಾಸದ ಬೆಳಕು.ನಡೆಯುವ ದಾರಿಯಲ್ಲಿ ಸಾಧನೆಯ ಹೆಜ್ಜೆಗಳ ಇಟ್ಟು ದಾ...
01/04/2024

ಜನ್ಮ ದಿನದ ಶುಭಾಶಯಗಳು ಅಶ್ವಥ್ ಪಣಪಿಲ..

ಹೊನ್ನ ಕಿರಣಗಳ ನಡುವೆ ಮೂಡಬೇಕು ಹೊಸತನದ ಮಾಸದ ಬೆಳಕು.ನಡೆಯುವ ದಾರಿಯಲ್ಲಿ ಸಾಧನೆಯ ಹೆಜ್ಜೆಗಳ ಇಟ್ಟು ದಾರಿಯ ಸವೆದು ಸವಿಯಬೇಕು ಆಗಾ ಗೆಲುವಿನ ಕಿರಣಗಳು ಪ್ರಜ್ಜಾಲಿಸುತ್ತವೆ ಎಂಬುದು ಸರ್ವೇ ಸತ್ಯವಾದ ಮಾತು.ಯುವಕರ ನಡೆಯು ಗೆಲುವಿನತ್ತ ಸಾಗಬೇಕು ಅದಕ್ಕಾಗಿ ಮೊದಲು ಅವಮಾನದ ಕತ್ತಲೆಯನ್ನು ಎದುರಿಸಿ ಅಲ್ಲಿ ಗೆಲುವಿನ ಬಾವುಟವನ್ನು ಹಾರಿಸಬೇಕು. ಇಂತಹ ಸಾಧನೆಯ ಹಾದಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲು ತಯಾರದ ಸೃಜನಶೀಲ ವ್ಯಕ್ತಿಯೇ ಅಶ್ವಥ್ ಕೋಟ್ಯಾನ್ ಪಣಪಿಲ.

ರಾಜಕೀಯ ಎನ್ನುವುದು ಸಮುದ್ರ ಇದ್ದಂತೆ ಈಜಿದಷ್ಟು ಮುಗಿಯದು ಇಂತಹ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಲ್ಲಿ ತನ್ನದೇ ರೀತಿಯಲ್ಲಿ ಇರುವಿಕೆಯನ್ನು ತೋರಿಸುತ್ತ ಸಾಧನೆಗೈಯುತ್ತಿರುವ ಯುವಕ ಅಶ್ವಥ್ ಪಣಪಿಲ. ಜನ ಸಾಮಾನ್ಯರ ಕಷ್ಟಗಳಿಗೆ ನಿರಂತರವಾಗಿ ಸ್ಪಂದಿಸುತ್ತ ಜನಪರ ಸೇವೆಯಲ್ಲಿ ಒಂದು ಗೈ ಮೇಲೆಯೇ ಎನ್ನವಂತೆ ಕಾರ್ಯಕ್ರಮ ಆಯೋಜಿಸುತ್ತ ಮುಂಚೂಣಿಯಲ್ಲಿರುವರು. ಹಲವಾರು ಸಮಾಜಪರ ಸಂಘಟನೆಗಳಲ್ಲಿ ಭಾಗವಹಿಸುತ್ತ ತನ್ನ ಹುಟ್ಟೂರಾದ ಪಣಪಿಲದ ಹೆಸರನ್ನು ಮೇಲೆತ್ತರಕ್ಕೆ ಕೊಂಡೊಯ್ಯುತ್ತ ಸಾಗುತ್ತಿರುವವರು ಎಂಬುದು ಸತ್ಯದ ವಿಚಾರ...

ಸಾಧಿಸುವ ತನಕ ಮೌನದಿಂದಿರು ಸಾಧಿಸಿದ ಮೇಲೆ ವೀರಮಿಸದಿರು ಎಂಬ ಮಾತಿದೆ ಈ ವಾಕ್ಯಕ್ಕೆ ಬದ್ದನಾಗಿರುವ ಇವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಾಧನೆಯ ಹಾದಿಯಲ್ಲಿ ಹಾದಿಯನ್ನು ನಡೆದವರು.ರಾಷ್ಟ್ರೀಯ ಸ್ವಯಂ ಸೇವಾ ಸಂಘದಂತಹ ದೇಶಪ್ರೇಮ ಸಂಘಟನೆಗಳಲ್ಲಿ ಪಾಲು ಪಡೆದ ಇವರು 2006 ರಲ್ಲಿ ಪ್ರಾಥಮಿಕ ಶಿಕ್ಷಾ ವರ್ಗ ಮತ್ತು 2009 ರಲ್ಲಿ ದ್ವಿತೀಯ ವರ್ಷದ ಶಿಕ್ಷಾ ವರ್ಗವನ್ನು ಪೂರ್ಣಗೊಳಿಸಿದವರು... ಆದ್ದರಿಂದಲೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಕಾಣುತ್ತಿದ್ದಾರೆ.ನಂತರದ ದಿನಗಳಲ್ಲಿ ತನ್ನ ಸಾಧನೆಯ ಹಾದಿಯನ್ನು ವಿಸ್ತಾರವಾಗಿಸುತ್ತ ಹೋದ ಪಣಪಿಲರವರು 2012 ರಿಂದ 2015 ರವರೆಗೆ ಬಜರಂಗದಳದ ಗೋರಕ್ಷಕ್ ಪ್ರಮುಖ್‌ರಾಗಿ,2016 ರಲ್ಲಿ ಬಿಜೆಪಿ ಯುವಮೋರ್ಚಾ ಮಂಡಲದ ಸದಸ್ಯರಾಗಿ,2018 ರಲ್ಲಿ ಬಿಜೆಪಿ ಸಮಾಜಿಕ ಜಾಲತಾಣ ಜಿಲ್ಲಾ ಮಂಡಲದ ಸದಸ್ಯರಾಗಿ,2020 ರಲ್ಲಿ ಬಿಜೆಪಿ ಯುವಮೋರ್ಚಾ ಮಂಡಲ ಅಧ್ಯಕ್ಷರಾಗಿ, ಯುವ ಮೋರ್ಚ ಅಧ್ಯಕ್ಷರಾಗಿ ಜಿಲ್ಲೆಯಲ್ಲೇ ಮೂಲ್ಕಿ ಮೂಡುಬಿದಿರೆ ಪ್ರಥಮ ಸ್ಥಾನ ಪಡೆದಿಯುವತ್ತ ಮತ್ತು ಕೆಸರ್‌ಡ್ ಒಂಜಿ ಕಮಲ ದಿನ ಎಂಬ ವಿಭಿನ್ನ ಕಾರ್ಯಕ್ರಮ ಆಯೋಜಿಸಿ ಸೈ ಎನಿಸಿಕೊಂಡವರು, ಹಲವಾರು ಬಡ ಕುಟುಂಬಕ್ಕೆ,ಬಡ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ನೆರವು ನೀಡುವುದರ ಜೊತೆಗೆ ಸಮಾಜವನ್ನು ಸಂಘಟಿಸುವ ಸೇವೆಯಲ್ಲಿ ಕೂಡಾ ತನ್ನ ಇರುವಿಕೆಯನ್ನು ತೋರಿಸಿರುತ್ತಾರೆ. ಪ್ರಸ್ತುತ ಹಿಂದುಳಿದ ವರ್ಗದ ಉಪಾಧ್ಯಕ್ಷರಾಗಿ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ.. ಇದು ಇವರ ರಾಜಕೀಯ ಸಂಬಂಧ ಪಟ್ಟ ಚಿತ್ರಣವಾದರೆ ಇನ್ನು ಊರಿನ ಹಲವಾರು ದೇವಸ್ಥಾನ ಮತ್ತು ದೈವಸ್ಥಾನಗಳ ಸಮಿತಿಯಲ್ಲಿ ಹಲವಾರು ಹುದ್ದೆಗಳನ್ನು ಅಲಂಕಾರಿಸಿದ ಅನುಭವ ಇವರಿಗಿದೆ.ಹಾಗೂ ನಮ್ಮ ತುಳುನಾಡಿನ ಕಂಬಳ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ತನ್ನ ಊರಿನ ಕಂಬಳದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೂಡಾ ಕರ್ತವ್ಯ ನಿರ್ವಹಿಸಿರುತ್ತಾರೆ.ಇಂತಹ ನಾಯಕತ್ವದ ಗುಣ ಹೊಂದಿರುವ ಗುಣಮಟ್ಟದ ಯುವಕರನ್ನು ಜನ ಆಯ್ಕೆ ಮಾಡಬೇಕು ಕಾರಣ ಇವರ ಜೊತೆಯಿರುವವರು ಈಗ ಪಕ್ಷದ ದೊಡ್ಡ ದೊಡ್ಡ ಹುದ್ದೆಯಲ್ಲಿ ಕಾರ್ಯ ನಿರ್ವಾಹಿಸುತ್ತಿದ್ದಾರೆ ತನ್ನ ಜೊತೆ ಎಲ್ಲರನ್ನೂ ಬೆಳೆಸುವ ನಾಯಕ ಇಂತವರಿಗೆ ಅವಕಾಶ ನೀಡಿದಾಗ ಮಾತ್ರ ನಮ್ಮ ಊರು ತಾಲೂಕು ರಾಜ್ಯ ದೇಶ ಅಭಿವೃದ್ಧಿ ಹೊಂದಲು ಸಾಧ್ಯ.

ಬಿತ್ತಿದ ಬೀಜ ಗೀಡವಾಗಿ ಬೆಳೆಯಬೇಕು ಫಲವನ್ನು ನೀಡಬೇಕು ಅದೇ ರೀತಿ ಸಾಧಿಸುವ ಆಸೆಯಿರುವವನಿಗೆ ಅವಕಾಶ ಸಿಗಬೇಕು ಹೊರತು ಯಾವುದೇ ಜವಾಬ್ದಾರಿ ಇಲ್ಲದ ವ್ಯಕ್ತಿಗೆ ಅಲ್ಲ. ಪಕ್ಷ ಕೂಡಾ ಇಂತಹ ಸಮಾಜದಲ್ಲಿ ಪ್ರಮಾಣಿಕವಾಗಿ ದುಡಿಯುವ ವ್ಯಕ್ತಿಗಳಿಗೆ ಅವಕಾಶ ನೀಡಬೇಕು ಇನ್ನು ಹೆಚ್ಚಿನ ಮೇಲೆತ್ತರದ ಸ್ಥಾನಗಳನ್ನು ನೀಡಬೇಕು ಮತ್ತು ಇಂತಹ ಯುವನಾಯಕರನ್ನ ಸಮಾಜದಲ್ಲಿ ಬೆಳೆಸಬೇಕು ಎಂಬ ಸದಾಶಯ ನಮ್ಮದು....

Ashwath K Panapila

30/03/2024

ಇಂದು ಕಿನ್ನಿಗೋಳಿಯಲ್ಲಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನಡೆದ ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ🚩🚩
BJP Dakshina Kannada
Narendra Modi BJP Mulky-Moodubidire

Address

Vidyagiri Moodabidre
Mangalore
574197

Alerts

Be the first to know and let us send you an email when ಯುವ ಮೋರ್ಚಾ ಮುಲ್ಕಿ ಮೂಡಬಿದ್ರೆ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಯುವ ಮೋರ್ಚಾ ಮುಲ್ಕಿ ಮೂಡಬಿದ್ರೆ:

Share