ಅಶೋಕ್ ಎಸ್ ಡಿ ಜಯರಾಮ್ ಬ್ರಿಗೇಡ್ ಬಿಜೆಪಿ ಮಂಡ್ಯ

  • Home
  • India
  • Mandya
  • ಅಶೋಕ್ ಎಸ್ ಡಿ ಜಯರಾಮ್ ಬ್ರಿಗೇಡ್ ಬಿಜೆಪಿ ಮಂಡ್ಯ

ಅಶೋಕ್ ಎಸ್ ಡಿ ಜಯರಾಮ್ ಬ್ರಿಗೇಡ್ ಬಿಜೆಪಿ ಮಂಡ್ಯ Contact information, map and directions, contact form, opening hours, services, ratings, photos, videos and announcements from ಅಶೋಕ್ ಎಸ್ ಡಿ ಜಯರಾಮ್ ಬ್ರಿಗೇಡ್ ಬಿಜೆಪಿ ಮಂಡ್ಯ, Social service, BJP Office Mandya, Mandya.

27/03/2026

ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ ನೀಡಿದೆ ವೇಗ!
ಕರ್ನಾಟಕದ ರೈಲ್ವೆ ಕ್ಷೇತ್ರ ಇಂದು ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗಿದೆ.

27/03/2026

ಪಶ್ಚಿಮ ಏಷ್ಯಾ ಯುದ್ಧದ ಗಂಭೀರ ಪರಿಣಾಮಗಳು ಜಗತ್ತಿನಷ್ಟೇ ಭಾರತಕ್ಕೂ ಆತಂಕಕಾರಿ. ಇಂಧನ ಬಿಕ್ಕಟ್ಟು ತೀವ್ರಗೊಂಡಿದೆ, ವ್ಯಾಪಾರ ಮಾರ್ಗಗಳಿಗೆ ಅಡಚಣೆ ಉಂಟಾಗಿದೆ ಮತ್ತು ಪೆಟ್ರೋಲ್, ಡೀಸೆಲ್, ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮೇಲೆ ಪರಿಣಾಮ ಬೀರುತ್ತಿದೆ. ಗಲ್ಫ್ ದೇಶಗಳಲ್ಲಿ ವಾಸಿಸುವ ಭಾರತೀಯರ ಸುರಕ್ಷತೆ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಹಡಗುಗಳಲ್ಲಿ ಇರುವ ಭಾರತೀಯರ ಸ್ಥಿತಿ ಕೂಡ ದೊಡ್ಡ ಚಿಂತೆಯ ವಿಷಯವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರ ರಕ್ಷಣೆ ಮೊದಲ ಆದ್ಯತೆ.
-ಪ್ರಧಾನಿ ಶ್ರೀ ನರೇಂದ್ರ ಮೋದಿ

27/03/2026
27/03/2026

ದೇಶದ ಅತ್ಯುನ್ನತ ಹುದ್ದೆಗಳಿಗಿಂತ, ದ 'ಗಂಜಿ ಕೇಂದ್ರ'ದ ಹುದ್ದೆಗಳೇ ಮೇಲು!

ವೇತನದ ಅಸಲಿಯತ್ತು:
🇮🇳 ರಾಷ್ಟ್ರಪತಿಗಳು: ₹5 ಲಕ್ಷ
🏛️ ರಾಜ್ಯಪಾಲರು: ₹3.5 ಲಕ್ಷ
👤 ಮುಖ್ಯಮಂತ್ರಿ: ₹2 ಲಕ್ಷ
👑 ಪ್ರಧಾನ ಮಂತ್ರಿ: ₹1.6 ಲಕ್ಷ

ಆದರೆ...
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ: ಭರ್ಜರಿ ₹5.98 ಲಕ್ಷ!!

ಅಭಿವೃದ್ಧಿಗೆ ಕಾಸಿಲ್ಲ ಎನ್ನುವ ಸರ್ಕಾರ, ಕನ್ನಡಿಗರ ಬೆವರಿನ ತೆರಿಗೆ ಹಣವನ್ನು ಅತೃಪ್ತ ನಾಯಕರ ಜೇಬು ತುಂಬಿಸಲು ಬಳಸುತ್ತಿದೆ. ಇಡೀ ಸರ್ಕಾರಿ ಯಂತ್ರವೇ ಇರುವಾಗ ಈ ಸಮಿತಿಯ ಅಗತ್ಯವೇನಿತ್ತು? ಇದು ಗ್ಯಾರಂಟಿ ಸಮಿತಿಯೋ ಅಥವಾ ರಾಜಕೀಯ ಪುನರ್ವಸತಿ ಕೇಂದ್ರವೋ?


ದೇಶ ಸೇವೆ ಮಾಡುವ ಹಂಬಲವಿರುವ ಲಕ್ಷಾಂತರ ಯುವಕ-ಯುವತಿಯರಿಗೆ ಪ್ರಧಾನಿ ಶ್ರೀ  ಅವರ ನೇತೃತ್ವದ ಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆಯ ಮೂಲಕ ಅವಕಾಶದ...
27/03/2026

ದೇಶ ಸೇವೆ ಮಾಡುವ ಹಂಬಲವಿರುವ ಲಕ್ಷಾಂತರ ಯುವಕ-ಯುವತಿಯರಿಗೆ ಪ್ರಧಾನಿ ಶ್ರೀ ಅವರ ನೇತೃತ್ವದ ಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆಯ ಮೂಲಕ ಅವಕಾಶದ ಬಾಗಿಲು ತೆರೆದಿದೆ.

ಅಗ್ನಿಪಥ ಯೋಜನೆಯಡಿಯಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿ 2027 ರಲ್ಲಿ ನಿವೃತ್ತರಾಗಲಿರುವ ಅಗ್ನಿವೀರರಿಗೆ ಸರ್ಕಾರಿ ಕೆಲಸಗಳಲ್ಲಿ ಶೇ. 20 ರಷ್ಟು ಮೀಸಲಾತಿ ನೀಡುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವರಾದ ಶ್ರೀ ಅವರು ಪತ್ರ ಬರೆದಿದ್ದಾರೆ.

ಅಗ್ನಿವೀರರಿಗೆ ಅರಣ್ಯ ರಕ್ಷಕರು, ಗಣಿಗಾರಿಕೆ ರಕ್ಷಕರು, ಪೊಲೀಸ್ ಕಾನ್‌ಸ್ಟೆಬಲ್‌ಗಳು, ಅಗ್ನಿಶಾಮಕ ಸಿಬ್ಬಂದಿ, ಅಶ್ವಾರೋಹಿ ಪೊಲೀಸರು, ಜೈಲು ವಾರ್ಡನ್‌ಗಳು, ವಿಶೇಷ ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯಂತಹ ಹುದ್ದೆಗಳಲ್ಲಿ ಶೇ.20 ರಷ್ಟು ಮೀಸಲಾತಿ ನೀಡಲು ತಿಳಿಸಿದೆ.

ಸಮಗ್ರ ಭತ್ಯೆ ಮತ್ತು ಸುರಕ್ಷಿತ ಭವಿಷ್ಯದ ಮೂಲಕ ಅಗ್ನಿವೀರರಿಗೆ ಸೇವೆಯ ಸಂದರ್ಭದಲ್ಲಿ ಮತ್ತು ಸೇವೆಯ ನಂತರವೂ ಎಲ್ಲಾ ರೀತಿಯ ಅವಕಾಶಗಳನ್ನು ನೀಡಲಾಗುತ್ತದೆ.


18/09/2024

ಬಡವರ ನಿವೇಶನ ಕಬಳಿಸುವುದು, ಸರ್ಕಾರಿ ಜಮೀನು ಒತ್ತುವರಿ ಮಾಡುವ ವಿಷಯದಲ್ಲಿ ಕಾಂಗ್ರೆಸ್ ನ ನಾಯಕರೆಲ್ಲರಿಗೂ ಮೊದಲ ಸ್ಥಾನ..!

ಹಿರಿಯಕ್ಕನ ಚಾಳಿ ಮನೆ ಮಂದಿಗೆ ಎನ್ನುವಂತೆ ಮುಡಾ ಹಗರಣದ ರೂವಾರಿ ಸಿದ್ದರಾಮಯ್ಯನವರನ್ನು ಹಿಂಬಾಲಿಸಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಸ್ವಂತದ ಸಕ್ಕರೆ ಕಾರ್ಖಾನೆಗಾಗಿ, ಸರ್ಕಾರಿ ಜಮೀನನ್ನೇ ಕಬಳಿಸಲು ಹೊರಟಂತಿದೆ.

ಸಚಿವರಾಗಿ ಸರ್ಕಾರಿ ಜಮೀನನ್ನೇ ನುಂಗುವ ಹುನ್ನಾರ ನಡೆಸಿರುವುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದರೆ ನಾಡಿನ ಅರಣ್ಯ ಭೂಮಿ ಉಳಿಸುವವರು ಯಾರು ಎಂಬ ಸಂದಿಗ್ಧ ಪರಿಸ್ಥಿತಿಗೆ ತಲುಪಿದೆ ಕರ್ನಾಟಕ.

12/07/2024

ಸಮಾಜವಾದಿ ಮುಖವಾಡ ಧರಿಸಿಕೊಂಡೇ ನಾಡಿನ ಸಮಸ್ತ ಜನರಿಗೆಮಕ್ಮಲ್ ಟೋಪಿ ಹಾಕುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖವಾಡ ಕಳಚಿ ಬಿದ್ದಿದೆ.

ಮೂಡಾದಿಂದ ಪರಿಹಾರ ಪಡೆದ ಭೂಮಿಯನ್ನೇ ಖರೀದಿಸಿ, ಮಗ ಸೂಪರ್ ಸಿಎಂ ಯತೀಂದ್ರ ಸಿದ್ದರಾಮಯ್ಯ ಅವರನ್ನು ಮೂಡಾ ಸದಸ್ಯರನ್ನಾಗಿ ಮಾಡಿ, ಅವರ ಪ್ರಭಾವ ಬಳಸಿ ತಾಯಿಯ ಮೂಲಕ 14 ಸೈಟುಗಳನ್ನು ಕಬಳಿಸಿಕೊಂಡದ್ದು ನಾಡಿನ ಜನರಿಗೆ ತಿಳಿದಿದೆ.

1991ರ ಭೂ ಕಾನೂನಿನ ಪ್ರಕಾರ 3ರಿಂದ 4 ಎಕರೆ ಜಮೀನನ್ನು ಪ್ರಾಧಿಕಾರಗಳಿಗೆ ಬಿಟ್ಟುಕೊಟ್ಟರೆ 60/40 ಎರಡು ನಿವೇಶನ ನೀಡಬೇಕು. ಆದರೆ, ಮೂಡಾದಿಂದ ಪಡೆದದ್ದು ಮಾತ್ರ ಬರೋಬ್ಬರಿ 14 ಸೈಟುಗಳು.

ಗಂಡ-ಹೆಂಡತಿ-ಮಗ-ಭಾವಮೈದುನ ಸೇರಿದ ಈ ಕ್ರೇಜಿಕುಟುಂಬ ಬಡ ಜನರಿಗೆ ಸೇರಬೇಕಾದ ಮೂಡಾ ಸೈಟುಗಳನ್ನು ಹೇಗೆಲ್ಲಾ ಲಪಟಾಯಿಸಿತು ಎನ್ನುವ ಪರಿಪೂರ್ಣ ಮಾಹಿತಿ ಈ ವೀಡಿಯೋದಲ್ಲಿ ಇದೆ.

Address

BJP Office Mandya
Mandya
571446

Website

Alerts

Be the first to know and let us send you an email when ಅಶೋಕ್ ಎಸ್ ಡಿ ಜಯರಾಮ್ ಬ್ರಿಗೇಡ್ ಬಿಜೆಪಿ ಮಂಡ್ಯ posts news and promotions. Your email address will not be used for any other purpose, and you can unsubscribe at any time.

Share

Category