16/02/2026
ಅಥಣಿ ಕ್ಷೇತ್ರದ ಜನಪ್ರಿಯ ನಾಯಕರು, ಕೊಡುಗೈದಾನಿ, ಸರ್ವ ಸಮಾಜದ ಆಶಾಕಿರಣ, ದೀನದಲಿತರ, ನಿರ್ಗತಿಕರ ಸೇವಕ, ಸರ್ವ ಸಮಾಜದ ಧೀಮಂತ ನಾಯಕ, ಬೆಳಗಾವಿ ಜಿಲ್ಲೆಯ ಎಲ್ಲರ ಪ್ರೀತಿಯ ಸಾಹುಕಾರ, ಸಹಕಾರಿ ರಂಗದ ಭೀಷ್ಮ,ಚುನಾವಣಾ ಚಾಣಕ್ಯ, ಮಾಜಿ ಡಿಸಿಎಂ ಹಾಗೂ ಹಾಲಿ ಅಥಣಿ ಕ್ಷೇತ್ರದ ಜನಪ್ರಿಯ ಶಾಸಕರು ಹಾಗು ನಮ್ಮ ಗುರುಗಳಾದ *ಶ್ರೀ ಲಕ್ಷ್ಮಣ ಸಂಗಪ್ಪ ಸವದಿ* ಸಾಹುಕಾರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನು ಇವರಿಗೆ ಆಯುರಾರೋಗ್ಯ, ಐಶ್ವರ್ಯ, ಸಕಲ ಸಮೃದ್ಧಿಯನ್ನು ಕರುಣಿಸಿ, ರಾಜಕೀಯ ರಂಗದಲ್ಲಿ ಅತ್ಯುನ್ನತವಾದ ಸ್ಥಾನವನ್ನು ಇವರು ಅಲಂಕರಿಸಲಿ ಎಂದು ಪ್ರಾರ್ಥಿಸುತ್ತೇನೆ.
Laxman Savadi
#ಅಥಣಿ