27/04/2026
ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ನಾಗೇಶನಹಳ್ಳಿ ಗ್ರಾಮದಲ್ಲಿ ನಡೆದ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ಕಾರ್ಯಕ್ರಮದಲ್ಲಿ MK Saheb Nageshanahalli ಅವರು ಭಾಗವಹಿಸಿ ಮಾತಾಡಿದ ಸಂದರ್ಭ.💐❤️✨💙
#ಅಂಬೇಡ್ಕರ್ #ಜಯಂತಿ #ಬಾಬಾಸಾಹೇಬ್