SDPI Kollegal

SDPI Kollegal Official page
"SOCIAL DEMOCRATIC PARTY OF INDIA"
Kollegal
Political Party
Freedom from hunger
Freedom

28/03/2023
SDPI ವತಿಯಿಂದ 2ಬಿ ಮೀಸಲಾತಿ ರದ್ದು ಪಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬೆಳಗ್ಗೆ 11 :00 ಗಂಟೆಗೆ ಕೊಳ್ಳೇಗಾಲ ನಗರದ ಖುದ್ದೂಸಿಯ ಮಸೀದ...
26/03/2023

SDPI ವತಿಯಿಂದ 2ಬಿ ಮೀಸಲಾತಿ ರದ್ದು ಪಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬೆಳಗ್ಗೆ 11 :00 ಗಂಟೆಗೆ ಕೊಳ್ಳೇಗಾಲ ನಗರದ ಖುದ್ದೂಸಿಯ ಮಸೀದಿ ಮುಂಭಾಗದಿಂದ ತಾಲೂಕು ಕಛೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಗೆ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಹಿತೈಷಿಗಳು ಸಂವಿಧಾನ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ಸಂವಿಧಾನ ವಿರೋಧಿ ಕ್ರಮದ ವಿರುದ್ಧ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕಾಗಿ ವಿನಂತಿ.
ಪ್ರತಿಭಟನೆಯ ನಂತರ ಮಾನ್ಯ ತಹಶೀಲ್ದಾರ್ ರವರ ಮುಖಾಂತರ ರಾಜ್ಯಪಾಲರಿಗೆ ಆಗ್ರಹಿ ಪತ್ರವನ್ನು ಸಲ್ಲಿಸಲಾಗುವುದು.

*ರಾಜಕೀಯ ಅಧಿಕಾವೇ ನಮ್ಮ ಅಂತಿಮ ಗುರಿ - ಅಬ್ರಾರ್* ಕೊಳ್ಳೇಗಾಲ. ಫೆ-22, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಇಂದು ಸೋಶಿಯಲ್ ಡೆಮಾಕ್ರ...
21/02/2023

*ರಾಜಕೀಯ ಅಧಿಕಾವೇ ನಮ್ಮ ಅಂತಿಮ ಗುರಿ - ಅಬ್ರಾರ್*
ಕೊಳ್ಳೇಗಾಲ. ಫೆ-22, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಇಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಟೌನ್ ಸಮಿತಿ ಸಭೆ ಅಧ್ಯಕ್ಷರಾದ ರಿಜ್ವಾನ್ ರವರ ನೇತೃತ್ವದದಲ್ಲಿ ನಡೆಯಿತು. ಜಿಲ್ಲಾಧ್ಯಕ್ಷರಾದ ಅಬ್ರಾರ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಜಕೀಯ ಕ್ಷೇತ್ರದ ಕುರಿತು ತಿಳಿದು ಕೊಳ್ಳಬೇಕಾದರೆ ಮೊದಲು ಅಂಬೇಡ್ಕರ್ ರವರನ್ನು ತಿಳಿದು ಕೊಳ್ಳಬೇಕು. ನಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬೇಕಾದರೆ ರಾಜಕೀಯ ಅಧಿಕಾರವೇ ಪರಿಹಾರ ಎನ್ನುವಂತಹ ಬಾಬಾ ಸಾಹೇಬರ ಮಾರ್ಗದರ್ಶನವನ್ನು ಶೋಷಿತ ಸಮುದಾಯ ತಿಳಿದು ಕೊಂಡರೆ ಮಾತ್ರ ಸ್ವಾಭಿಮಾನದ ಬದುಕು ನಮಗೆ ಸಿಗುತ್ತದೆ ಎನ್ನುವ ವಾಸ್ತವಾಂಶವನ್ನು ಶೋಷಿತ ಸಮುದಾಯಕ್ಕೆ ತಿಳಿಸಿ ಕೂಡ ಬೇಕು ಈ ನಿಟ್ಟಿನಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಗೆ ನಾವೆಲ್ಲರೂ ಸಿದ್ದರಾಗಬೇಕು ಎಂದು ಹೇಳಿದರು. ಸಭೆಯಲ್ಲಿ ಪಕ್ಷ ಬೆಳವಣಿಗೆಯ ಬಗ್ಗೆ ಚರ್ಚಿಸಲಾಯಿತು. ಫಸ್ಟ್ ಬೂತ್ ನೆಕ್ಸಟ್ ಪೋಲ್ ಎಂಬ ಶೀರ್ಷಿಕೆಯಡಿಯಲ್ಲಿ ಪ್ರತಿ ಮೊಹಲ್ಲಾದಲ್ಲಿ ಬೂತ್ ಸಮಿತಿ ರಚಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಬೀದಿ ಹೋರಾಟ ಮತ್ತು ಕಾನೂನಾತ್ಮಕ ಹೋರಾಟ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಜಾಕೀರ್, ಕಾರ್ಯದರ್ಶಿ ಜುನೇದ್ ಉಲ್ಲಾ, ಖಜಾಂಚಿ ಇರ್ಷಾದ್, ಸಮಿತಿ ಸದಸ್ಯರಾದ ಮುಜಮೀಲ್, ಸುಹೇಲ್, ಮುಕ್ರಮ್ ಹಾಗೂ ವಾರ್ಡ್ ಅಧ್ಯಕ್ಷರು/ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

*ಚಾಮರಾಜನಗರ _ SDPI**ಪ್ರತಿಭಟನೆ  - ಪ್ರತಿಭಟನೆ**SDPI ಪಕ್ಷದ ರಾಜ್ಯ ಕಾರ್ಯದರ್ಶಿಯಾದ ಶಾಫೀ ಬೆಳ್ಳಾರೆರವರ ಬಂಧನ ರಾಜಕೀಯ ಪ್ರೇರಿತವಾಗಿದಲ್ಲದೇ...
07/11/2022

*ಚಾಮರಾಜನಗರ _ SDPI*

*ಪ್ರತಿಭಟನೆ - ಪ್ರತಿಭಟನೆ*

*SDPI ಪಕ್ಷದ ರಾಜ್ಯ ಕಾರ್ಯದರ್ಶಿಯಾದ ಶಾಫೀ ಬೆಳ್ಳಾರೆರವರ ಬಂಧನ ರಾಜಕೀಯ ಪ್ರೇರಿತವಾಗಿದಲ್ಲದೇ, BJP ಸರ್ಕಾರ ನಿರಂತರವಾಗಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಮೂಲಕ ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಅಕ್ರಮ ಬಂಧನದಲ್ಲಿರಿಸುವ ನೀಚ ಕೆಲಸವನ್ನು ಮಾಡುತ್ತಿದೆ. ಇದನ್ನು ಖಂಡಿಸಿ SDPI ಪಕ್ಷದ ವತಿಯಿಂದ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಮಸ್ತ ಪ್ರಜಾಪ್ರಭುತ್ವವಾದಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸ ಬೇಕಾಗಿ ವಿನಂತಿ.*

🔥 *07/11/2022 ನೇ ಸೋಮವಾರ*

*ಬೆಳಿಗ್ಗೆ 11:30 ಕ್ಕೆ..,*🔥🔥

*ಲಾರಿ ನಿಲ್ದಾಣ ಮೈದಾನ ಮುಂಭಾಗದಿಂದ...,*🔥🔥🔥

*ಚಾಮರಾಜನಗರ*

31/10/2022

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

SOCIAL DEMOCRATIC PARTY OF INDIAPOLITICAL PARTY
23/10/2022

SOCIAL DEMOCRATIC PARTY OF INDIA
POLITICAL PARTY

23/10/2022

ನಗರಸಭೆ ಉಪ ಚುನಾವಣೆ
ಕೊಳ್ಳೇಗಾಲ
H.K ಶಾಂತ ಲಕ್ಷ್ಮಿ
ಕ್ರಮ ಸಂಖ್ಯೆ -3
ಆಟೋ ರಿಕ್ಷಾ
Vote for SDPI

23/10/2022

ನಗರಸಭೆ ಉಪ ಚುನಾವಣೆ
ಕೊಳ್ಳೇಗಾಲ
H.K ಶಾಂತ ಲಕ್ಷ್ಮಿ
ಕ್ರಮ ಸಂಖ್ಯೆ -3
ಆಟೋ ರಿಕ್ಷಾ

Address

Kollegal Noor Mohalla
Kollegal
571440

Telephone

+918431994178

Website

Alerts

Be the first to know and let us send you an email when SDPI Kollegal posts news and promotions. Your email address will not be used for any other purpose, and you can unsubscribe at any time.

Contact The Organization

Send a message to SDPI Kollegal:

Share