04/09/2024
ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಯವರು ಚಾಲನೆ ನೀಡಿರುವ ಸಂಘಟನಾ ಪರ್ವ ಸದಸ್ಯತಾ ಅಭಿಯಾನದಲ್ಲಿ ಭಾಗಿಯಾಗಿ ಬಸವನ ಬಾಗೇವಾಡಿ ಮತಕ್ಷೇತ್ರದ ಕೊಲ್ಹಾರ ಪಟ್ಟಣದ ಬೂತ್ ನಂ 169 & 170 ರಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಕೆ ಬೆಳ್ಳುಬ್ಬಿಜಿಯವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಪಟ್ಟಣ ಪಂಚಾಯತ ಅಧ್ಯಕ್ಷರಾದ ಶ್ರೀ ಕಲ್ಲಪ್ಪ ಸೊನ್ನದ ( ಏಣಿ ), ಶ್ರೀ ವಿರೂಪಾಕ್ಷಿ ಕೊಲಕಾರ, ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ಬಾಬು ಭಜಂತ್ರಿ, ಶ್ರೀ ಅಪ್ಪಾಸಿ ಮಟ್ಯಾಲ ಮುಖಂಡರಾದ ಶ್ರೀ ಮುರಗೇಪ್ಪಾ ಬೆಳ್ಳುಬ್ಬಿ, ಶ್ರೀ ಸಂಗಪ್ಪ ಹುಚ್ಚಪ್ಪಗೊಳ, ಶ್ರೀ ಡೊಂಗ್ರಿ ಕಟಬರ, ಶ್ರೀ ಸುಭಾಸ ಭಜಂತ್ರಿ, ಮಂಜುನಾಥ ತುಬರಮಟ್ಟಿ ಹಾಗೂ ಕಾರ್ಯಕರ್ತರು ಪಾಲ್ಗೊಂಡರು.