24/03/2026
ದೇಶಕ್ಕಾಗಿ ಬದಕುತ್ತಿರುವ ನಮ್ಮ ರಾಜಕಾರಣಿಗಳು..🫵🫵
ಎಕ್ಕರೆಗಟ್ಟಲೆ ತೋಟಗಳು,
ತೋಟದಲ್ಲಿ ಐಷಾರಾಮಿ ಬಂಗಲೆ,
ಬೆಂಗಳೂರುದಲ್ಲಿ ದೊಡ್ಡ ಮನೆ,
ಹೊರದೇಶಗಳಲ್ಲಿ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ,
ಫ್ಯಾಕ್ಟರಿಗಳು, ಶಿಕ್ಷಣ ಸಂಸ್ಥೆಗಳು,
ಅನೇಕ ವ್ಯಾಪಾರಗಳು..
ಇವೆಲ್ಲವೂ ಇದ್ದರೂ..
ಸ್ವಾರ್ಥದ ಅಧಿಕಾರ ಮತ್ತು ರಾಜಕಾರಣಕ್ಕಾಗಿ
ಕ್ಷೇತ್ರದ ಯುವಜನತೆ ಮುಂದೆ ಬಂದು
"ದೇಶವೇ ಮುಖ್ಯ",
"ಪಕ್ಷವೇ ನನ್ನ ಜೀವ",
"ಹಿಂದೂತ್ವವೇ ನನ್ನ ಉಸಿರು",
"ಕಾರ್ಯಕರ್ತರೇ ನನ್ನ ದೇವರು" ಎಂದು
ಬಿಲ್ಡಪ್ ಕೊಡುವ ಕೆಲ ರಾಜಕಾರಣಿಗಳು…
ಅವರ ಮಾತುಗಳನ್ನು ನಾವು ನಂಬುತ್ತೇವೆ
ಇದೇ ನಮ್ಮ ಕ್ಷೇತ್ರದ ದೊಡ್ಡ ದುರ್ದೈವ ಅಲ್ಲವೇ? 🤔🫵
👉 ಎಲೆಕ್ಷನ್ ಬಂದಾಗ ಮಾತ್ರ ನೆನಪಾಗುವ ಜನರು…
👉 ಎಲೆಕ್ಷನ್ ಗಿಮಿಕ್ಗಳೇ ಹೆಚ್ಚಾಗಿರುವ ರಾಜಕಾರಣ…😡
#ವಿಜಯಪುರ
,