ರಾಜಕೀಯ

ರಾಜಕೀಯ Politics

ದೇಶಕ್ಕಾಗಿ ಬದಕುತ್ತಿರುವ ನಮ್ಮ ರಾಜಕಾರಣಿಗಳು..🫵🫵ಎಕ್ಕರೆಗಟ್ಟಲೆ ತೋಟಗಳು,ತೋಟದಲ್ಲಿ ಐಷಾರಾಮಿ ಬಂಗಲೆ,ಬೆಂಗಳೂರುದಲ್ಲಿ ದೊಡ್ಡ ಮನೆ,ಹೊರದೇಶಗಳಲ್ಲ...
24/03/2026

ದೇಶಕ್ಕಾಗಿ ಬದಕುತ್ತಿರುವ ನಮ್ಮ ರಾಜಕಾರಣಿಗಳು..🫵🫵

ಎಕ್ಕರೆಗಟ್ಟಲೆ ತೋಟಗಳು,
ತೋಟದಲ್ಲಿ ಐಷಾರಾಮಿ ಬಂಗಲೆ,
ಬೆಂಗಳೂರುದಲ್ಲಿ ದೊಡ್ಡ ಮನೆ,
ಹೊರದೇಶಗಳಲ್ಲಿ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ,
ಫ್ಯಾಕ್ಟರಿಗಳು, ಶಿಕ್ಷಣ ಸಂಸ್ಥೆಗಳು,
ಅನೇಕ ವ್ಯಾಪಾರಗಳು..

ಇವೆಲ್ಲವೂ ಇದ್ದರೂ..

ಸ್ವಾರ್ಥದ ಅಧಿಕಾರ ಮತ್ತು ರಾಜಕಾರಣಕ್ಕಾಗಿ
ಕ್ಷೇತ್ರದ ಯುವಜನತೆ ಮುಂದೆ ಬಂದು
"ದೇಶವೇ ಮುಖ್ಯ",
"ಪಕ್ಷವೇ ನನ್ನ ಜೀವ",
"ಹಿಂದೂತ್ವವೇ ನನ್ನ ಉಸಿರು",
"ಕಾರ್ಯಕರ್ತರೇ ನನ್ನ ದೇವರು" ಎಂದು
ಬಿಲ್ಡಪ್ ಕೊಡುವ ಕೆಲ ರಾಜಕಾರಣಿಗಳು…
ಅವರ ಮಾತುಗಳನ್ನು ನಾವು ನಂಬುತ್ತೇವೆ

ಇದೇ ನಮ್ಮ ಕ್ಷೇತ್ರದ ದೊಡ್ಡ ದುರ್ದೈವ ಅಲ್ಲವೇ? 🤔🫵

👉 ಎಲೆಕ್ಷನ್ ಬಂದಾಗ ಮಾತ್ರ ನೆನಪಾಗುವ ಜನರು…
👉 ಎಲೆಕ್ಷನ್ ಗಿಮಿಕ್‌ಗಳೇ ಹೆಚ್ಚಾಗಿರುವ ರಾಜಕಾರಣ…😡

#ವಿಜಯಪುರ
,

24/03/2026
14/12/2025

ದೇಶಸೇವೆಯ ಸೀದಾಸಾದಾ ಆರ್ ಎಸ್ ಎಸ್‌ ಗೆ ಯಾಕೆ 150 ಕೋಟಿ ರೂಪಾಯಿಯ ಫೈವ್‌ ಸ್ಟಾರ್ ಕಚೇರಿ?

07/12/2025

21km Run ವೃಕೋತ್ಥಾನ ಹೆರಿಟೇಜ್ ರನ್‌ ವಿಜಯಪುರ.
Vrukshathon Heritage Run Vijapur.

ಶಾಸಕರ ಪತ್ನಿಯಾಗಿದ್ದರೂ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಮಹಾತಾಯಿ.ಬೆಳಗಾವಿ ಜಿಲ್ಲೆಯ ಖಾನಾಪುರ ಮತಕ್ಷೇತ್ರದ ಶಾಸಕರಾದ ಶ್ರೀ ವಿ...
06/12/2025

ಶಾಸಕರ ಪತ್ನಿಯಾಗಿದ್ದರೂ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಮಹಾತಾಯಿ.

ಬೆಳಗಾವಿ ಜಿಲ್ಲೆಯ ಖಾನಾಪುರ ಮತಕ್ಷೇತ್ರದ ಶಾಸಕರಾದ ಶ್ರೀ ವಿಠ್ಠಲ ಹಲಗೇಕರ ಅವರ ಧರ್ಮಪತ್ನಿ ಶ್ರೀಮತಿ ರುಕ್ಮಿಣಿ ವಿಠ್ಠಲ ಹಲಗೇಕರ್ ಅವರು ತಮ್ಮ ಪತಿ ಶಾಸಕರಾಗಿದ್ದರೂ ಕೂಡ ತಮ್ಮ ವೃತ್ತಿಯನ್ನು ಬಿಡದೇ ತೋಪಿನಕಟ್ಟಿ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ರಾಜಕೀಯ ಕಾರಣಕ್ಕೆ ಹಲಗೇಕರ್ ಅವರನ್ನು ವಿರೋಧ ಮಾಡಿರಬಹುದು, ಆದರೆ ಸಾಕಷ್ಟು ಸ್ಥಿತಿವಂತರಾಗಿದ್ದರೂ, ಒಂದು ಕ್ಷೇತ್ರದ ಶಾಸಕರಾಗಿ ಅಧಿಕಾರದಲ್ಲಿದ್ದರೂ ಕೂಡ ತಮ್ಮ ಧರ್ಮಪತ್ನಿಯವರನ್ನು ಈಗಲೂ ಸಹ ಅಂಗನವಾಡಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವ ಶಾಸಕರನ್ನು ಪ್ರಶಂಸಿಸಲೇಬೇಕು.

ಶಾಸಕ ವಿಠ್ಠಲ ಹಲಗೇಕರ ಅವರೂ ಕೂಡ ಒಬ್ಬ ಶಿಕ್ಷಕರಾಗಿದ್ದು ನಿವೃತ್ತಿಯಾದ ಕೆಲವೇ ತಿಂಗಳುಗಳಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು ವಿಶೇಷ. ಮಕ್ಕಳಿಲ್ಲದ ಕಾರಣ ಶಾಲಾ ಮಕ್ಕಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಶಿಕ್ಷಣ ನೀಡುತ್ತಿರುವ ಈ ಮಹಾತಾಯಿ ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಅವರ ಪತಿ ನಿಜಕ್ಕೂ ಆದರ್ಶ.

ವರದಿ: Gulab K Balekundri

27/11/2025

ಓ ಮೈ ಗಾಡ್...

🤔🤔🤔🤔

ಯತ್ನಾಳರ ಈ ಹೇಳಿಗೆ ನಿಮ್ಮ ಅನಿಸಿಕೆ ಏನು...?
22/11/2025

ಯತ್ನಾಳರ ಈ ಹೇಳಿಗೆ ನಿಮ್ಮ ಅನಿಸಿಕೆ ಏನು...?

ಸತ್ಯ, ಅಹಿಂಸೆ & ಶಾಂತಿಯ ಪ್ರತಿಪಾದಕ, ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿಸುವದರಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾನ್ ನಾಯಕ ರಾಷ್ಟ್ರಪ...
02/10/2024

ಸತ್ಯ, ಅಹಿಂಸೆ & ಶಾಂತಿಯ ಪ್ರತಿಪಾದಕ, ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿಸುವದರಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾನ್ ನಾಯಕ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಹಾಗೂ ಜೈ ಜವಾನ್‌, ಜೈ ಕಿಸಾನ್‌ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ನೂತನ ಆಯಾಮ ನೀಡಿದ ಭಾರತರತ್ನ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜಯಂತಿಗೆ ಕೋಟಿ ಕೋಟಿ ನಮನಗಳು.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ನಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು.ಸೈದ್ಧಾಂತಿಕ ...
25/06/2024

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ನಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು.
ಸೈದ್ಧಾಂತಿಕ ಬದ್ಧತೆ, ದೂರದರ್ಶಿತ್ವ ಮತ್ತು ಜನಪರ ಕಾಳಜಿಯ ರಾಹುಲ್ ಗಾಂಧಿ ರವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಪಕ್ಷವು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು, ನ್ಯಾಯ, ಸ್ವಾತಂತ್ರ್ಯ, ಸರ್ವ ಸಮಾನತೆಯನ್ನು ಎತ್ತಿಹಿಡಿಯಲು ಸಮರ್ಪಿತವಾಗಿದೆ.
Rahul Gandhi

Address

Kittur
591115

Website

Alerts

Be the first to know and let us send you an email when ರಾಜಕೀಯ posts news and promotions. Your email address will not be used for any other purpose, and you can unsubscribe at any time.

Share

Category