ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗ

  • Home
  • India
  • Jamkhandi
  • ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗ

ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗ ವಿಜಯೇಂದ್ರ ಅಣ್ಣಾ ಅಭಿಮಾನಿ

01/06/2026

ಬಿಜೆಪಿಯಿಂದಲೇ ಶಾಸಕನಾಗಿ ಪ್ರತಿ ದಿನ ಪಕ್ಷದ ನಾಯಕರ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಾ, ಕೀಳುಮಟ್ಟಕ್ಕಿಳಿದು ನಾಲಿಗೆ ಹರಿಬಿಡುವ ಪಕ್ಷದ್ರೋಹಿ ಯತ್ನಾಳ್‌ ಗೆ ಗುಮ್ಮಿದ ಮಾಜಿ ಸಚಿವ ಪ್ರಭು ಚೌಹಾಣ್‌.🔥

29/05/2026

ಮಾತಾಡು ಶಿವ

28/05/2026

2028 ಕ್ಕೆ ವಿಜಯೇಂದ್ರ ಸರ್ಕಾರ 💐✌️🤝

25/05/2026

ರಾಜ್ಯದ Indian National Congress - Karnataka ಸರ್ಕಾರದ ತುಷ್ಟೀಕರಣ ನೀತಿಯ ಬೆಂಬಲ ನಮಗಿದೆ ಎಂಬ ಅಹಂಕಾರದಿಂದ ಮತಾಂಧರ ಗುಂಪು ಇಡೀ ರಾಜ್ಯದ ಶಾಂತಿಯನ್ನು ಹರಾಜು ಹಾಕುತ್ತಿದೆ, ಸಮಾಜಘಾತುಕ ಶಕ್ತಿಗಳು ರಾಜಾರೋಷವಾಗಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಿವೆ.

ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದಷ್ಟೇ ಅಲ್ಲದೆ, ಕರ್ತವ್ಯ ನಿರತ ಪೊಲೀಸರ ಮೇಲೆಯೇ ಭೀಕರ ಹಲ್ಲೆ ನಡೆಸುವ ಧೈರ್ಯ ಮತಾಂಧರಿಗೆ ಎಲ್ಲಿಂದ ಬಂತು? ಗೃಹಸಚಿವ DR. G Parameshwara ಅವರೇ, ರಾಜ್ಯದ ರಕ್ಷಕರಿಗೇ ರಕ್ಷಣೆ ಇಲ್ಲದಂತಾಗಿರುವುದು ನಿಮ್ಮ ಇಲಾಖೆಯ ವೈಫಲ್ಯವಲ್ಲವೇ? ನಿಮ್ಮ ಬೇಜವಾಬ್ದಾರಿತನದಿಂದಾಗಿ ಇಂದು ಭಟ್ಕಳ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಪರಿಸ್ಥಿತಿ ನಿಯಂತ್ರಿಸಬೇಕಾದ ಪೊಲೀಸರ ಮೇಲೆಯೇ ಮಾರಣಾಂತಿಕ ದಾಳಿ ನಡೆಸಿರುವುದು ಅತ್ಯಂತ ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಓಲೈಕೆ ರಾಜಕಾರಣವನ್ನು ಬದಿಗಿಟ್ಟು, ಈ ಮತಾಂಧ ಗಲಭೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ.

24/05/2026

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್ ನಬಿನ್ ಅವರು ರಾಜ್ಯ ನಾಯಕರೊಂದಿಗೆ ಇಂದು ಮಲ್ಲೇಶ್ವರಂನಲ್ಲಿರುವ ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದರು.

ಕರ್ನಾಟಕ ಭಾರತೀಯ ಜನತಾ ಪಕ್ಷಕ್ಕೆ ಹೊಸ ದಿಕ್ಕು ಮತ್ತು ದೆಸೆಯನ್ನು ನೀಡುತ್ತಿರುವ ಧೀಮಂತ ಯುವ ನಾಯಕ, ರಾಜ್ಯಾಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ...
22/05/2026

ಕರ್ನಾಟಕ ಭಾರತೀಯ ಜನತಾ ಪಕ್ಷಕ್ಕೆ ಹೊಸ ದಿಕ್ಕು ಮತ್ತು ದೆಸೆಯನ್ನು ನೀಡುತ್ತಿರುವ ಧೀಮಂತ ಯುವ ನಾಯಕ, ರಾಜ್ಯಾಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷವು ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.

ಅವರ ಅದ್ಭುತ ಸಂಘಟನಾ ಶಕ್ತಿ, ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಬೆಂಬಲದೊಂದಿಗೆ ರಾಜ್ಯದಲ್ಲಿ ಪಕ್ಷಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಶಕ್ತಿ ಬಂದಿದೆ. ವಿರೋಧಿಗಳ ಟೀಕೆಗಳಿಗೆ ತಮ್ಮ ಸಂಘಟನಾ ಚತುರತೆಯ ಮೂಲಕವೇ ಉತ್ತರಿಸುತ್ತಿರುವ ವಿಜಯೇಂದ್ರ ಅವರು ಭವಿಷ್ಯದ ಕರ್ನಾಟಕದ ಭರವಸೆಯ ಆಶಾಕಿರಣ.

ಮೋದೀಜಿಯವರ ವಿಕಸಿತ ಭಾರತದ ಕನಸನ್ನು ಕರ್ನಾಟಕದಲ್ಲಿ ನನಸು ಮಾಡಲು ವಿಜಯೇಂದ್ರ ಅವರ ಕೈ ಬಲಪಡಿಸೋಣ.

19/05/2026

ಕಾಂಗ್ರೆಸ್‌ ಮಾಡಿದ್ದು ಸಾಧನಾ ಸಮಾವೇಶವಲ್ಲ, ಸತ್ತ ಸರ್ಕಾರದ ಸಮಾರಾಧನೆ !

ರಾಜ್ಯದ ಅಭಿವೃದ್ಧಿ ಮರೆತ ಕಾಂಗ್ರೆಸ್‌ ಸರ್ಕಾರ ಯಾವುದೇ ನೇಮಕಾತಿ ನಡೆಸಿಲ್ಲ, ಸರಿಯಾಗಿ ನೌಕರರಿಗೆ ವೇತನ ಕೊಡುವ ಯೋಗ್ಯತೆಯೂ ಇಲ್ಲದಾಗಿದೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಸಮಾವೇಶ ಮಾಡಿದೆ.

- ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಾಧ್ಯಕ್ಷರು


16/05/2026

ಇಂಧನ ಮಿತವ್ಯಯಕ್ಕೆ ಪ್ರಧಾನಿ ನರೇಂದ್ರ ಮೋದಿಯ ಕರೆಯಂತೆ ಪಕ್ಷದ ಅಧಿಕೃತ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ Vijayendra Yediyurappa ಅಣ್ಣಾ ರವರು ಮೆಟ್ರೋದಲ್ಲಿ ಪ್ರಯಾಣ ಮಾಡಿದರು.

14/05/2026

ಏನು ಬೇಡ ಲಾಯರ್ ಕೆಲಸ ಮಾಡೋಣ ಅಂತಾ ಹೈ ಕೋರ್ಟ್ ಕಡೆ ಹೋದ್ರೆ ಲಾಯರ್ ಗಳೂ ಕೂಡ
ಮರ್ಯಾದೆ ಕೊಡ್ತಾ ಇಲ್ಲ.

Address

Jamkhandi
587001

Website

Alerts

Be the first to know and let us send you an email when ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗ posts news and promotions. Your email address will not be used for any other purpose, and you can unsubscribe at any time.

Share