M R Patil Ilkal Hunagund

M R Patil Ilkal Hunagund ಬಾಗಲಕೋಟ ಜಿಲ್ಲಾ BJP ರೈತ ಮೋರ್ಚಾ ಪ್ರದಾನ ಕಾರ್ಯದರ್ಶಿ
ಇಲಕಲ್ಲ ತಾಲೂಕು ಕನ್ನಡ ಜಾನಪದ ಪರಿಷತ್ತು ಕಜಾಂಚಿಗಳು

ಹುನಗುಂದ ವಿಧಾನಸಭಾ ಕ್ಷೇತ್ರದ ಬೂತ no 241ರಲ್ಲಿ ಕೇಂದ್ರ ಸರ್ಕಾರದ ಪಲಾನುಭವಿ ಸಂಪರ್ಕ ಅಭಿಯಾನದಲ್ಲಿ ಮನೆ ಮನೆ ತೆರಳಿ ಕರಪತ್ರ ನೀಡಲಾಯಿ
02/03/2024

ಹುನಗುಂದ ವಿಧಾನಸಭಾ ಕ್ಷೇತ್ರದ ಬೂತ no 241ರಲ್ಲಿ ಕೇಂದ್ರ ಸರ್ಕಾರದ ಪಲಾನುಭವಿ ಸಂಪರ್ಕ ಅಭಿಯಾನದಲ್ಲಿ ಮನೆ ಮನೆ ತೆರಳಿ ಕರಪತ್ರ ನೀಡಲಾಯಿ

ಹುನಗುಂದ ವಿಧಾನಸಭಾ ಕ್ಷೇತ್ರದ  #ತುಂಬ ಗ್ರಾಮದಲ್ಲಿ ಮುಸುರಿ ನೀರು ಕುಡಿದು ಜೋಡ ಎತ್ತುಗಳ ಸಾವು ಸಂಭವಿಸಿದ ರೈತ  ನಿಂಗನಗೌಡ ಮನೆಗೆ ರೈತ ಸಂಘದ ಸದ...
28/02/2024

ಹುನಗುಂದ ವಿಧಾನಸಭಾ ಕ್ಷೇತ್ರದ #ತುಂಬ ಗ್ರಾಮದಲ್ಲಿ ಮುಸುರಿ ನೀರು ಕುಡಿದು ಜೋಡ ಎತ್ತುಗಳ ಸಾವು ಸಂಭವಿಸಿದ ರೈತ ನಿಂಗನಗೌಡ ಮನೆಗೆ ರೈತ ಸಂಘದ ಸದಸ್ಯರು ಭೇಟಿ ನೀಡಿ ಸಾಂತ್ವನ ಹೇಳಿದರು.

ಹೇಮರೇಡ್ಡಿ ಮಲ್ಲಮ್ಮ ಬ್ಯಾಂಕಿನ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೇಯಲ್ಲಿ ಅಧ್ಯಕ್ಷರನ್ನಾಗೀ ಶ್ರೀ m r ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಶ್ರೀ ವಸಂತ ಗ...
16/02/2024

ಹೇಮರೇಡ್ಡಿ ಮಲ್ಲಮ್ಮ ಬ್ಯಾಂಕಿನ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೇಯಲ್ಲಿ ಅಧ್ಯಕ್ಷರನ್ನಾಗೀ ಶ್ರೀ m r ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಶ್ರೀ ವಸಂತ ಗುಡೂರವರನ್ನು ಅವಿರೋಧವಾಗಿ ಆಯ್ಕೇ ಮಾಡಿದ ನಿರ್ದೇಶಕ ಮಂಡಳಿಯವರಿಗೇ ಹಾಗೂ ಬ್ಯಾಂಕಿನ ಸಂಸ್ಥಾಪಕ ನಿರ್ದೇಶಕರಿಗೇ ಹಾಗೂ ಪ್ರತ್ಯಕ್ಷ _ಅಪ್ರತ್ಯಕ್ಷವಾಗಿ ಸಹಕರಿಸಿದ ತಮ್ಮೇಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೇಗಳ.

ಬಂಜಾರ ಸಮಾಜದ ಧರ್ಮಗುರು ಸಂತ ಸೇವಾಲಾಲ ಮಹಾರಾಜರು  ಸಮಾಜದಲ್ಲಿರುವ ಮೂಡನಂಬಿಕೇಗಳ ಹೋಡೇದೋಡಿಸಿ ಹತ್ತಾರು ಪವಾಡಗಳನ್ನು ಮಾಡಿದ ಮಹಾಪುರುಷನ 285 ನೇ...
15/02/2024

ಬಂಜಾರ ಸಮಾಜದ ಧರ್ಮಗುರು ಸಂತ ಸೇವಾಲಾಲ ಮಹಾರಾಜರು ಸಮಾಜದಲ್ಲಿರುವ ಮೂಡನಂಬಿಕೇಗಳ
ಹೋಡೇದೋಡಿಸಿ ಹತ್ತಾರು ಪವಾಡಗಳನ್ನು ಮಾಡಿದ ಮಹಾಪುರುಷನ 285 ನೇ ಜಯಂತಿ ಶುಭಾಶಯಗಳು.

ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಹಾಗೂ bjp ರಾಷ್ಟ್ರಿಯ ಅಧ್ಯಕ್ಷ ಶ್ರೀ j p ನಡ್ಡರವರ ಅಸೇಯದಂತೇ ಇಂದು ಗ್ರಾಮ ಪರಿಕ್ರಮ ಯಾತ್ರೇ  ಕಾರ...
13/02/2024

ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಹಾಗೂ bjp ರಾಷ್ಟ್ರಿಯ ಅಧ್ಯಕ್ಷ ಶ್ರೀ j p ನಡ್ಡರವರ ಅಸೇಯದಂತೇ ಇಂದು ಗ್ರಾಮ ಪರಿಕ್ರಮ ಯಾತ್ರೇ ಕಾರ್ಯಕ್ರಮದ ವಿದ್ಯುಕ್ತ ಚಾಲನೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ್ ರವರು ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ಚಾಲನೆ ನೀಡಿದರರು. ಪ್ರಯುಕ್ತ ಬಾಗಲಕೋಟ ಜಿಲ್ಲಾ bjp ರೈತ ಮೋರ್ಚಾ ಹುನಗುಂದ ವಿಧಾನಸಭಾ ಕ್ಷೇತ್ರದ ಸಂಕಲಾಪುರ ಗ್ರಾಮದಲ್ಲಿ ಗೋ ಪೂಜೇ ಮಾಡಿ, bjp ತಾಲೂಕು OBC ಮೋರ್ಚಾ ಅಧ್ಯಕ್ಷ ಶ್ರೀ ಬಸವರಾಜ ಬಾದವಾಡಗಿ ಮಾತನಾಡಿ ಕೇಂದ್ರ ಸರ್ಕಾರದ ರೈತಪರ ಕೂಲಿಕಾರ್ಮಿಕರ ಮಹಿಳೇರ ಯೋಜನೇಗಳ ಬಗ್ಗೇ ಜಾಗೃತಿ ಮತ್ತು ಮಾಹಿತಿ ನೀಡಿದರು. ಬಾಗಲಕೋಟ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ M R ಪಾಟೀಲ ಮಾತನಾಡಿ ಗ್ರಾಮ ಪರಿಕ್ರಮ ಯಾತ್ರೇ ಓಂದು ತಿಂಗಳ ಕಾಲ ಪ್ರತಿ ದಿನ ಜಿಲ್ಲೇಗಳಲ್ಲಿ 5 ಗ್ರಾಮಗಳಲ್ಲಿ ನಡೇಯಲಿದ್ದು 10 ವರ್ಷಗಳ ಕಾಲ ಕಪ್ಪು ಚುಕ್ಕೇ ಇಲ್ಲದೇ ಜನಪರ ಆಡಳಿತ ನೀಡಿದ ನರೇಂದ್ರ ಮೋದಿಜಿಯವರನ್ನು ಮತ್ತೋಂದು ಬಾರಿ ಆಶೀರ್ವಾದಿಸಿ ಏಂದು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಯತಿ ಉಪಾಧ್ಯಕ್ಷ ಸೋಮಣ್ಣ ವಡ್ಡರ ಸದಸ್ಯ ಶಂಕರಪ್ಪ ವಡ್ಡರ OBC ಮೋರ್ಚಾ ಕಾರ್ಯದರ್ಶಿ ಮಲ್ಲಪ್ಪ ಕಮರಿ ಚನ್ನಪ್ಪ ಬಾದವಾಡಗಿ ಹುಲ್ಲಪ್ಪ ಕಂಬಳಿ ಭೀಮಪ್ಪ ಬಾದವಾಡಗಿ ಪರಸಪ್ಪ ಕುರಿ ಮೈಲಾರಪ್ಪ ಬಾದವಾಡಗಿ ತಿಪ್ಪಣ್ಣ ಕಂಬಳಿ ಗೂಳ್ಳಪ್ಪ ಬಾದವಾಡಗಿ ಹಾಗೂ ಪಕ್ಷದ ಮುಖಂಡರು ಇತರರು ಉಪಸ್ಥಿತರಿದ್ದರು. ರೈತರಿಂದ

12/02/2024
ಮತ್ತೋಂದು ಬಾರಿ ಮೋದಿ (bjp)ಸರ್ಕಾರ  ಗೋಡೇ ಬರಹವನ್ನು ಹುನಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ದೋಡ್ದನಗೌಡ ಪಾಟೀಲರು ಚಾಲನೇ ನೀಡಿದರ...
05/02/2024

ಮತ್ತೋಂದು ಬಾರಿ ಮೋದಿ (bjp)ಸರ್ಕಾರ ಗೋಡೇ ಬರಹವನ್ನು ಹುನಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ದೋಡ್ದನಗೌಡ ಪಾಟೀಲರು ಚಾಲನೇ ನೀಡಿದರು.

ಹೇಮರಡ್ಡಿ ಮಲ್ಲಮ್ಮ ಬ್ಯಾಂಕಿನ ನಿರ್ಧೇಶಕ ಆಡಳಿತ ಮಂಡಳಿಗೇ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾಗಿ ನಾಲ್ಕನೇ ಅವಧಿಗೇ ಸೇವೇ ಮಾಡಲು ಅವಕಾಶ ಮಾಡಿ ಕೋಟ...
04/02/2024

ಹೇಮರಡ್ಡಿ ಮಲ್ಲಮ್ಮ ಬ್ಯಾಂಕಿನ ನಿರ್ಧೇಶಕ ಆಡಳಿತ ಮಂಡಳಿಗೇ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾಗಿ ನಾಲ್ಕನೇ ಅವಧಿಗೇ ಸೇವೇ ಮಾಡಲು ಅವಕಾಶ ಮಾಡಿ ಕೋಟ್ಟ ತಮ್ಮೇಲ್ಲರಿಗೂ ಹೃತ್ಪೂರ್ವಕ ಅಭಿನಂದನೇಗಳ.

ಸತ್ಯ ಅಹಿಂಸೇ ಹೋರಾಟದ ಮೂಲಕ ನಮ್ಮೇಲ್ಲರಿಗೂ ಸ್ವಾತಂತ್ರ್ಯ ನೀಡಿದ ಮಹಾತ್ಮ ಗಾಂಧೀಜಿ ಪುಣ್ಯ ತಿಥಿಯ ನಮನಗಳ.
31/01/2024

ಸತ್ಯ ಅಹಿಂಸೇ ಹೋರಾಟದ ಮೂಲಕ ನಮ್ಮೇಲ್ಲರಿಗೂ ಸ್ವಾತಂತ್ರ್ಯ ನೀಡಿದ ಮಹಾತ್ಮ ಗಾಂಧೀಜಿ ಪುಣ್ಯ ತಿಥಿಯ ನಮನಗಳ.

Address

Apmc Laxmi Nagar
Ilkal
587125

Telephone

+918970021515

Website

Alerts

Be the first to know and let us send you an email when M R Patil Ilkal Hunagund posts news and promotions. Your email address will not be used for any other purpose, and you can unsubscribe at any time.

Contact The Organization

Send a message to M R Patil Ilkal Hunagund:

Share