30/05/2026
ಕಾಂಗ್ರೆಸ್ಸಿಗರು ಅಧಿಕಾರದ ಕಚ್ಚಾಟದಲ್ಲಿ ಮುಳುಗಿದ ಪರಿಣಾಮ 7,000 ನರೇಗಾ ನೌಕರರು ಸಂಬಳವಿಲ್ಲದೆ ಬೀದಿಗೆ ಬಂದಿದ್ದಾರೆ.
5 ತಿಂಗಳಿಂದ ಸಂಬಳ ನೀಡದೆ ಹೊಟ್ಟೆ ಮೇಲೆ ಹೊಡೆದಿರುವ ಕಾಂಗ್ರೆಸ್ ಸರ್ಕಾರ ತಾತ್ಸಾರ ನಿಲುವಿಗೆ ಧಿಕ್ಕಾರ. ಶ್ರಮಿಕರ ಕಣ್ಣೀರಿನ ಮೇಲೆ ಅಧಿಕಾರದ ಆಟವಾಡುತ್ತಿರುವ ಕಾಂಗ್ರೆಸ್ಗೆ ಕನ್ನಡಿಗರು ಪಾಠ ಕಲಿಸುವುದು ಶತಸಿದ್ಧ.