Suresh Gokak Official

Suresh Gokak Official ಜೈ ಚನ್ನಮ್ಮ....ಜೈ ರಾಯಣ್ಣ.....

ಮಾಧವನಗರ, ಹನುಮಂತದೇವರ ದೇವಸ್ಥಾನ ಹತ್ತಿರ, ಹುಬ್ಬಳ್ಳಿಆತ್ಮೀಯ ಸೋದರ ಹನುಮಂತ ಉಪ್ಪಾರ ಹಾಗೂ ಕುಟುಂಬದವರಿಗೆ,ನೂತನ ಗೃಹಪ್ರವೇಶದ ಪವಿತ್ರ ಪೂಜಾ ಕಾ...
27/04/2026

ಮಾಧವನಗರ, ಹನುಮಂತದೇವರ ದೇವಸ್ಥಾನ ಹತ್ತಿರ, ಹುಬ್ಬಳ್ಳಿ

ಆತ್ಮೀಯ ಸೋದರ ಹನುಮಂತ ಉಪ್ಪಾರ ಹಾಗೂ ಕುಟುಂಬದವರಿಗೆ,
ನೂತನ ಗೃಹಪ್ರವೇಶದ ಪವಿತ್ರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪವಿತ್ರ ಗ್ರಂಥ ಭಗವದ್ಗೀತೆ ನೀಡುವ ಮೂಲಕ ಹಾರ್ದಿಕ ಶುಭಾಶಯಗಳನ್ನು ಕೋರಿ ಸಂತೋಷಪಟ್ಟೆವು.

ನಿಮ್ಮ ಹೊಸ ಮನೆಯಲ್ಲಿ ಸದಾ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಹಾರೈಸುತ್ತೇವೆ.

ಜೈ ಚೆನ್ನಮ್ಮ.....‌.ಜೈ ರಾಯಣ್ಣ......



24/04/2026
ನಾವು ಎಂದಿಗೂ ಮರೆಯಲಾಗದ ಆ ಕರಾಳ ದಿನ…ಧರ್ಮ ಮತ್ತು ಹೆಸರಿನ ನೆಪದಲ್ಲಿ ಉಗ್ರವಾದಿಗಳು ನಿರಪರಾಧ ಭಾರತೀಯ ಪ್ರವಾಸಿಗರ ಮೇಲೆ ನಡೆಸಿದ ಕ್ರೂರ ದಾಳಿ ನ...
22/04/2026

ನಾವು ಎಂದಿಗೂ ಮರೆಯಲಾಗದ ಆ ಕರಾಳ ದಿನ…
ಧರ್ಮ ಮತ್ತು ಹೆಸರಿನ ನೆಪದಲ್ಲಿ ಉಗ್ರವಾದಿಗಳು ನಿರಪರಾಧ ಭಾರತೀಯ ಪ್ರವಾಸಿಗರ ಮೇಲೆ ನಡೆಸಿದ ಕ್ರೂರ ದಾಳಿ ನಮ್ಮ ಮನಸ್ಸನ್ನು ನಡುಗಿಸುತ್ತದೆ.

(ಸಿಂದೂ ನರಮೇಧ ಸತ್ಯಾಕಾಂಡ ದಿನ)

ಕುತಂತ್ರಿ ಭಯೋತ್ಪಾದಕರ ಈ ಪೈಶಾಚಿಕ ಕೃತ್ಯದಲ್ಲಿ
ಪಹಲ್ಗಾಮ್ ದಾಳಿಯಲ್ಲಿ ಬಲಿಯಾದ ಭಾರತೀಯ ಪ್ರವಾಸಿಗರಿಗೆ
ಹೃತ್ಪೂರ್ವಕ ನಮನಗಳು… 🙏

ಅವರ ಆತ್ಮಗಳಿಗೆ ಶಾಂತಿ ದೊರಕಲಿ,
ಮತ್ತು ಇಂತಹ ಅಮಾನವೀಯ ಕೃತ್ಯಗಳು ಮತ್ತೆಂದಿಗೂ ನಡೆಯದಿರಲಿ ಎಂಬುದು ನಮ್ಮ ಪ್ರಾರ್ಥನೆ.

ಜೈ ಚೆನ್ನಮ್ಮ.....‌.ಜೈ ರಾಯಣ್ಣ......



21/04/2026

ಶ್ರೀ ಮಣ್ಣ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬಮ್ಮಸಮುದ್ರ ಗ್ರಾಮದಲ್ಲಿ ನಡೆದ
ರಾಜ್ಯ ಮಟ್ಟದ ಜಂಗೀ ನಿಕಾಲಿ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ನನಗೆ ಹೆಮ್ಮೆ.

ನಮ್ಮ ನಾಡಿನ ದೇಸಿ ಕ್ರೀಡೆಯಾದ ಕುಸ್ತಿ ಇನ್ನಷ್ಟು ಬೆಳೆಯಲಿ,
ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಈ ಪರಂಪರೆಯನ್ನು ಉಳಿಸಿ ಬೆಳೆಸಲಿ ಎಂಬುದು ನನ್ನ ಹಾರೈಕೆ.

ಈ ಸುಂದರ ಕಾರ್ಯಕ್ರಮಕ್ಕೆ ಆತ್ಮೀಯರಾದ ಮಂಜುನಾಥ್ ಹಾಗೂ
ಕಮಿಟಿಯ ಎಲ್ಲಾ ಸದಸ್ಯರು ನನ್ನನ್ನು ಆಹ್ವಾನಿಸಿ, ಸನ್ಮಾನಿಸಿ ಗೌರವಿಸಿದಕ್ಕಾಗಿ
ಅವರಿಗೆಲ್ಲರಿಗೂ ನನ್ನ ತುಂಬು ಹೃದಯದ ಅಭಿನಂದನೆಗಳು ಮತ್ತು ಧನ್ಯವಾದಗಳು.

ನಮ್ಮ ಕ್ರೀಡೆ – ನಮ್ಮ ಹೆಮ್ಮೆ!
ನಮ್ಮ ಕುಸ್ತಿ – ನಮ್ಮ ಪರಂಪರೆ!

ಜೈ ಚೆನ್ನಮ್ಮ.....‌.ಜೈ ರಾಯಣ್ಣ......



ರಾಷ್ಟ್ರೀಯ ನಾಗರಿಕ ಸೇವಾ ದಿನದ ಹಾರ್ದಿಕ ಶುಭಾಶಯಗಳು 🇮🇳ಪ್ರತಿ ವರ್ಷ ಏಪ್ರಿಲ್ 21ರಂದು ಆಚರಿಸಲಾಗುವ ರಾಷ್ಟ್ರೀಯ ನಾಗರಿಕ ಸೇವಾ ದಿನ ನಮ್ಮ ದೇಶದ ...
21/04/2026

ರಾಷ್ಟ್ರೀಯ ನಾಗರಿಕ ಸೇವಾ ದಿನದ ಹಾರ್ದಿಕ ಶುಭಾಶಯಗಳು 🇮🇳

ಪ್ರತಿ ವರ್ಷ ಏಪ್ರಿಲ್ 21ರಂದು ಆಚರಿಸಲಾಗುವ ರಾಷ್ಟ್ರೀಯ ನಾಗರಿಕ ಸೇವಾ ದಿನ ನಮ್ಮ ದೇಶದ ಅಭಿವೃದ್ಧಿ, ಆಡಳಿತ ಮತ್ತು ಸಾರ್ವಜನಿಕ ಸೇವೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಅಧಿಕಾರಿಗಳಿಗೆ ಗೌರವ ಸಲ್ಲಿಸುವ ದಿನವಾಗಿದೆ.

೧೯೪೭ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಾಗರಿಕ ಸೇವಕರನ್ನು “ಭಾರತದ ಉಕ್ಕಿನ ಚೌಕಟ್ಟು (Steel Frame)” ಎಂದು ಕರೆದಿದ್ದು, ಅವರ ಮಹತ್ವವನ್ನು ಎತ್ತಿ ಹಿಡಿದಿದ್ದರು.

ಜನಸೇವೆ, ನಿಷ್ಠೆ ಮತ್ತು ಪ್ರಾಮಾಣಿಕತೆಯ ಮೂಲಕ ದೇಶವನ್ನು ಮುಂದೆ ಕೊಂಡೊಯ್ಯುತ್ತಿರುವ ಎಲ್ಲಾ ನಾಗರಿಕ ಸೇವಕರಿಗೆ ಹೃತ್ಪೂರ್ವಕ ಅಭಿನಂದನೆಗಳು

ಜೈ ಚೆನ್ನಮ್ಮ.....‌.ಜೈ ರಾಯಣ್ಣ......



ಆದಿ ಜಗದ್ಗುರು ಆದಿ ಶಂಕರಾಚಾರ್ಯ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು 🙏ಅದ್ವೈತ ವೇದಾಂತದ ಮಹಾನ್ ಪ್ರಚಾರಕರಾದ ಶಂಕರಾಚಾರ್ಯರು ನಮಗೆ “ಏಕತ್ವ”ದ ಸಂದ...
21/04/2026

ಆದಿ ಜಗದ್ಗುರು ಆದಿ ಶಂಕರಾಚಾರ್ಯ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು 🙏

ಅದ್ವೈತ ವೇದಾಂತದ ಮಹಾನ್ ಪ್ರಚಾರಕರಾದ ಶಂಕರಾಚಾರ್ಯರು ನಮಗೆ “ಏಕತ್ವ”ದ ಸಂದೇಶವನ್ನು ನೀಡಿದ್ದಾರೆ. ಅವರ ಬೋಧನೆಗಳು ನಮ್ಮ ಜೀವನದಲ್ಲಿ ಜ್ಞಾನ, ಧರ್ಮ ಮತ್ತು ಆತ್ಮಚಿಂತನೆಗೆ ದಾರಿದೀಪವಾಗಲಿ.

ಈ ಪವಿತ್ರ ದಿನದಂದು ಅವರ ಆಶೀರ್ವಾದಗಳು ನಿಮ್ಮ ಮೇಲೆ ಸದಾ ಇರಲಿ ಎಂದು ಹಾರೈಸುತ್ತೇನೆ

ಜೈ ಚೆನ್ನಮ್ಮ.....‌.ಜೈ ರಾಯಣ್ಣ......



ಇಂದು ಹುಬ್ಬಳ್ಳಿಯ ಸ್ನೇಹಿತರ ಮದುವೆ ಸಮಾರಂಭ ಮತ್ತು ಗೃಹಪ್ರವೇಶದ ಕಾರ್ಯಕ್ರಮಕ್ಕೆ ಹೋಗಿ ಭಗವದ್ಗೀತೆ ನೀಡುವ ಮೂಲಕ ಎಲ್ಲರಿಗೂ ಶುಭ ಹಾರಸಲಾಯಿತುಜೈ...
20/04/2026

ಇಂದು ಹುಬ್ಬಳ್ಳಿಯ ಸ್ನೇಹಿತರ ಮದುವೆ ಸಮಾರಂಭ ಮತ್ತು ಗೃಹಪ್ರವೇಶದ ಕಾರ್ಯಕ್ರಮಕ್ಕೆ ಹೋಗಿ ಭಗವದ್ಗೀತೆ ನೀಡುವ ಮೂಲಕ ಎಲ್ಲರಿಗೂ ಶುಭ ಹಾರಸಲಾಯಿತು

ಜೈ ಚೆನ್ನಮ್ಮ.....‌.ಜೈ ರಾಯಣ್ಣ......



ಪ್ರಸ್ತುತ ಪಡಿಸುವರು:ವಿ ಎಮ ಸಿ ಸಿ ಹೊಸೂರು ಹುಬ್ಬಳ್ಳಿ ಇವರ ವತಿಯಿಂದಆಯೋಜಕರು: ಚೇತನ್ ಸಹದೇವ ಹಿರೇಕೆರೂರು ಸ್ಪೋರ್ಟ್ ಕ್ಲಬ್ ಹುಬ್ಬಳ್ಳಿ (ರಿ) ...
19/04/2026

ಪ್ರಸ್ತುತ ಪಡಿಸುವರು:ವಿ ಎಮ ಸಿ ಸಿ ಹೊಸೂರು ಹುಬ್ಬಳ್ಳಿ ಇವರ ವತಿಯಿಂದ

ಆಯೋಜಕರು: ಚೇತನ್ ಸಹದೇವ ಹಿರೇಕೆರೂರು ಸ್ಪೋರ್ಟ್ ಕ್ಲಬ್ ಹುಬ್ಬಳ್ಳಿ (ರಿ) ಸಹದೇವ ವೈ ಹಿರೇಕೆರೂರು ಅವರ ಸ್ಮಾರ್ಣಂತಿಕ ಅಂಗವಾಗಿ (HPL)ಹುಬ್ಬಳ್ಳಿ ಪ್ರೀಮಿಯರ್ ಲೀಗ್ ಸೀಸನ್ ೩
ಭಾನುವಾರದಂದು ನಡೆದಂತ ಅದ್ದೂರಿಯಾಗಿ ನಡೆದಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಾಶಯಗಳು ಕೋರಲಾಯಿತು ಸುಂದರ ವೇದಿಕೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಆಯೋಜಕರು ಮತ್ತು
ಮಹಾನಗರ ಪಾಲಿಕೆಯ ಸದಸ್ಯರಾದಂತ ಆತ್ಮೀಯ ಸೋದರರು ಚೇತನ್ ಸಹದೇವ ಹಿರೇಕೆರೂರು ಸನ್ಮಾನಿಸಿದರು

ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಭಾಗವಹಿಸಿ ಕಾರ್ಯಕ್ರಮದ ಗೌರವವನ್ನು ಇನ್ನಷ್ಟು ಹೆಚ್ಚಿಸಿದರು. ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಶೋಭೆ ತಂದು, ಪ್ರೇರಣಾದಾಯಕ ಮಾತುಗಳ ಮೂಲಕ ಎಲ್ಲರ ಮನ ಗೆದ್ದರು.

ಆಟದಲ್ಲಿ ಸೋಲು ಗೆಲುವು ನಿಶ್ಚಿತ
ಮೈದಾನದಲ್ಲಿ ಅತಿ ಹೆಚ್ಚಿನ ಅಭಿಮಾನಿಗಳು ಕಂಡು ಸಂತೋಷವಾಯಿತು

ಕ್ರಿಕೆಟ್ ಆಟದಲ್ಲಿ ಸೋಲು-ಗೆಲುವು ಸಾಮಾನ್ಯ, ಆದರೆ ನಿಜವಾದ ಗೆಲುವು ಮನೋಭಾವದಲ್ಲಿದೆ.

ಸೋತಾಗ ಕುಗ್ಗಬೇಡ…
ಅದು ನಿನ್ನನ್ನು ಬಲಿಷ್ಠನನ್ನಾಗಿ ಮಾಡುವ ಪಾಠ.

ಗೆದ್ದಾಗ ಅಹಂಕಾರ ಬೇಡ…
ಅದು ನಿನ್ನನ್ನು ನೆಲಕ್ಕಿಳಿಸುವ ಪರೀಕ್ಷೆ.

ಪ್ರತಿ ಪಂದ್ಯವೂ ಒಂದು ಹೊಸ ಅವಕಾಶ,
ಪ್ರತಿ ಸೋಲೂ ಒಂದು ಹೊಸ ಪಾಠ,
ಪ್ರತಿ ಗೆಲುವೂ ಒಂದು ಹೊಸ ಜವಾಬ್ದಾರಿ.

ಆಟವೇ ಜೀವನ… ಜೀವನವೇ ಆಟ!

ಜೈ ಚೆನ್ನಮ್ಮ.....‌.ಜೈ ರಾಯಣ್ಣ......



“ಆತ್ಮೀಯ ಸೋದರದಂತ ಮುನ್ನಾಭಾಯಿ ಅವರ ಸುಪುತ್ರಯ್ಯ ಅವರ ಶುಭ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು, ಪವಿತ್ರ ಕುರ್‌ಆನ್‌ನ್ನು ಕಾಣಿಕೆಯಾಗಿ ಸಮರ್ಪಿಸಿ ...
19/04/2026

“ಆತ್ಮೀಯ ಸೋದರದಂತ ಮುನ್ನಾಭಾಯಿ ಅವರ ಸುಪುತ್ರಯ್ಯ ಅವರ ಶುಭ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು, ಪವಿತ್ರ ಕುರ್‌ಆನ್‌ನ್ನು ಕಾಣಿಕೆಯಾಗಿ ಸಮರ್ಪಿಸಿ ನವ ದಂಪತಿಗಳಿಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಲಾಯಿತು.

ಜೈ ಚೆನ್ನಮ್ಮ.....‌.ಜೈ ರಾಯಣ್ಣ......



ಪಿತೃವಾಕ್ಯ ಪರಿಪಾಲಕ, ರೇಣುಕಾದೇವಿ ಹಾಗೂ ಸಪ್ತರ್ಷಿ ಜಮದಗ್ನಿಯ ವೀರಪುತ್ರ, ವಿಷ್ಣುವಿನ ಆರನೇ ಅವತಾರರಾದಭಗವಾನ್ ಪರಶುರಾಮ ಅವರ ಜಯಂತಿಯ ಹಾರ್ದಿಕ ...
19/04/2026

ಪಿತೃವಾಕ್ಯ ಪರಿಪಾಲಕ, ರೇಣುಕಾದೇವಿ ಹಾಗೂ ಸಪ್ತರ್ಷಿ ಜಮದಗ್ನಿಯ ವೀರಪುತ್ರ, ವಿಷ್ಣುವಿನ ಆರನೇ ಅವತಾರರಾದ
ಭಗವಾನ್ ಪರಶುರಾಮ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು

ಮಹಾಶಿವನ ಅನನ್ಯ ಭಕ್ತರಾಗಿದ್ದ
ಪರಶುರಾಮ ಅವರ ಆಶೀರ್ವಾದವು
ನಾಡಿನ ಸಮಸ್ತ ಜನರ ಮೇಲೆ ಸದಾ ಇರಲಿ,
ಧರ್ಮ, ಸತ್ಯ ಮತ್ತು ನ್ಯಾಯದ ಮಾರ್ಗದಲ್ಲಿ ಎಲ್ಲರೂ ಸಾಗಲಿ ಎಂದು ಹಾರೈಸುತ್ತೇನೆ.

ಧರ್ಮದ ಜಯವಾಗಲಿ
ಅಧರ್ಮದ ನಾಶವಾಗಲಿ

ಜೈ ಚೆನ್ನಮ್ಮ.....‌.ಜೈ ರಾಯಣ್ಣ......



Address

#78 2nd Floor Satellite Complex Koppikar Road
Hubli
#782NDFLOORSATELLITECOMPLEX

Telephone

+918050550061

Website

https://www.youtube.com/channel/UCXZEoFPVqDuMOoc9K__n1sw

Alerts

Be the first to know and let us send you an email when Suresh Gokak Official posts news and promotions. Your email address will not be used for any other purpose, and you can unsubscribe at any time.

Contact The Organization

Send a message to Suresh Gokak Official:

Share

Category