BJP Minority Morcha Haveri

BJP Minority Morcha Haveri Contact information, map and directions, contact form, opening hours, services, ratings, photos, videos and announcements from BJP Minority Morcha Haveri, Political Party, Haveri.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾವೇರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಖ್ಫ್ ಇಲಾಖೆ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾವ...
19/11/2022

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾವೇರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಖ್ಫ್ ಇಲಾಖೆ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾವೇರಿ ಜಿಲ್ಲೆ..
ಇವರ ಸಂಯುಕ್ತ ಆಶ್ರಯದಲ್ಲಿ

#ಅಲ್ಪಸಂಖ್ಯಾತ ಕುಂದು ಕೊರತೆಗಳ ಸಭೆ

ಮಾನ್ಯ ಅಧ್ಯಕ್ಷರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಬೆಂಗಳೂರು...

ಸನ್ಮಾನ್ಯ ಶ್ರೀ ಅಬ್ದುಲ್ ಅಜೀಮ್ ಜಿ

✍️
ಜಹೀರ್ ಅಬ್ಬಾಸ್ ಎಂ ಬೈಗಂಪಲ್ಲಿ
ಅಲ್ಪಸಂಖ್ಯಾತರ ಜಿಲ್ಲಾ ಪ್ರಧಾನಕಾರ್ಯದರ್ಶಿ
ಹಾವೇರಿ ಜಿಲ್ಲೆ

ದಿನಾಂಕ 26-07-2022 ರಂದು ಹಾವೇರಿ ಹೊಸನಗರದ ಕೆ ಪಿ ಹಾಲಿನಲ್ಲಿ ಸ್ವ ಸಹಾಯ ಸಂಘಗಳ ವಾರ್ಷಿಕೋತ್ಸವದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಹಾವೇರಿ ವಿಧಾ...
27/07/2022

ದಿನಾಂಕ 26-07-2022 ರಂದು ಹಾವೇರಿ ಹೊಸನಗರದ ಕೆ ಪಿ ಹಾಲಿನಲ್ಲಿ ಸ್ವ ಸಹಾಯ ಸಂಘಗಳ ವಾರ್ಷಿಕೋತ್ಸವದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಹಾವೇರಿ ವಿಧಾನ ಸಭೆ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ನೆಹರು ಚ ಓಲೇಕಾರ್ ಅವರು ಉದ್ಘಾಟನೆ ಮಾಡಿ ಮಾತುನಾಡಿದರು ..
ಈ ವಂದು ಸಭೆಯಲ್ಲಿ ಅಲ್ಪಸಂಖ್ಯಾತರ ರಾಜ್ಯ ಕಾರ್ಯದರ್ಶಿ ಶ್ರೀ ಅಲ್ಲಾ ಬಕ್ಷ ತಿಮ್ಮಾಪುರ, ನಗರ ಸಭೆ ಸದಸ್ಯರಾದ ಶ್ರೀ ಗಿರೀಶ್ ತುಪ್ಪದ,ಜಿಲ್ಲಾ ಪ್ರಧಾನಕಾರ್ಯದರ್ಶಿ ಶ್ರೀ ಜಹೀರ್ ಅಬ್ಬಾಸ್ ಎಂ ಬೈಗಂಪಲ್ಲಿ, ಶ್ರೀ ನಜಿರ್ ನದಾಫ್, ಶ್ರೀಮತಿ ಮೆಹಬೂಬ್ಬಿ ಹಿತ್ತಲಮನಿ, ನಗರಸಭೆ ಸದಸ್ಯರು ಶ್ರೀಮತಿ ರಝಿಯಾ ಬೇಗಂ, ಸಾಮಜಿಕ ಜಾಲತಾಣದಲ್ಲಿ ಸಂಚಾಲಕರದ ಶ್ರೀಕಾಂತ್ ಪೂಜಾರ್, ಒಬಿಸಿ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಕಲಾಲ್, ಶ್ರೀ ರಿಯಾಜ್ ಶೀದಾಗ್ನಲ್, ಶ್ರೀ ಮಂಜುನಾಥ್ ಮಡಿವಾಳ, ಶ್ರೀ ಈರಣ್ಣ ಪಟ್ಟಣಶೆಟ್ಟಿ, ಶ್ರೀಮತಿ ಪಾರ್ವತಿ ಪಾಟೀಲ್, ಶ್ರೀಮತಿ ಚನ್ನಮ್ಮ ಪಾಟೀಲ್, ಶ್ರೀಮತಿ ಪವಿತ್ರಾ ಹರಿಜನ್, ಕೆಪಿ ಹಾಲಿನ ಮಾಲೀಕರಾದ ಶ್ರೀ ಖಾದರ್ ಸಾಬ ಮುಂತಾದವರು ಉಪಸ್ಥಿತರಿದ್ದರು.....

ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಹಾವೇರಿ ಜಿಲ್ಲೆ             ಇಂದು 16-07-2022       ಖಾಸಗಿ ಕಾರ್ಯಕ್ರಮಕ್ಕೆ ಸವಣೂರಿಗೆ ಆಗಿಮಿಸಿದ ಸನ್ಮಾನ್...
16/07/2022

ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಹಾವೇರಿ ಜಿಲ್ಲೆ

ಇಂದು 16-07-2022 ಖಾಸಗಿ ಕಾರ್ಯಕ್ರಮಕ್ಕೆ ಸವಣೂರಿಗೆ ಆಗಿಮಿಸಿದ ಸನ್ಮಾನ್ಯ ಶ್ರೀ ಮುಕ್ತಆರ್ ಹುಸೈನ್ ಪಠಾಣ್ ಹಾಗೂ director ಸನ್ಮಾನ್ಯ ಶ್ರೀ ಮೊಹಮ್ಮದ್ ಸಿರಾಜ್ ಅವರು ಈ ವಂದು ಕಾರ್ಯಕ್ರಮದ ಪೂರ್ವದಲ್ಲಿ ಸವಣೂರ ಮಂಡಳ ಮೋರ್ಚಾ ಸಭೆ ಸವಣೂರ ಪಟ್ಟಣದ ಕಾರ್ಯಾಲದಲ್ಲಿ ಜರುಗಿತು
ಈ ಸಂದರ್ಭದಲ್ಲಿ ಶ್ರೀ ಅಲ್ಲಾ ಬಕ್ಷ ತಿಮ್ಮಾಪುರ, ಶ್ರೀ ಮರ್ದಾನ್ ಸಾಬ್ ಸುಳಳ್ಳಿ, ಶ್ರೀ ನಝಿರ್ ನದಾಫ್, ಹುಸೈನಸಾಬ್ ದೇವಿಹೊಸೂರ್ ಮತ್ತು ಮಂಡಳ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸದಸ್ಯರು ಭಾಗವಹಿಸಿಸದರು.....

✍️
ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಹಾವೇರಿ ಜಿಲ್ಲಾ
#ಪ್ರಧಾನಕಾರ್ಯದರ್ಶಿಗಳು ✍️

💕ಜಹೀರ್ ಅಬ್ಬಾಸ್ ಎಂ ಬೈಗಂಪಲ್ಲಿ 💞

*ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್ ವಿತರಿಸಿದ ನೆಹರು ಓಲೇಕಾರ**ಪದವಿಪೂರ್ವ ಶಿಕ್ಷಣ ಇಲಾಖೆ ಹಾವೇರಿ ಇವರಿಂದ ಇಂದು ಹಾವೇರಿಯ ಧಾನೇ...
12/07/2022

*ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್ ವಿತರಿಸಿದ ನೆಹರು ಓಲೇಕಾರ*
*ಪದವಿಪೂರ್ವ ಶಿಕ್ಷಣ ಇಲಾಖೆ ಹಾವೇರಿ ಇವರಿಂದ ಇಂದು ಹಾವೇರಿಯ ಧಾನೇಶ್ವರಿ ನಗರದಲ್ಲಿರುವ ಪಿ ಯೂ ನೌಕರರ ಭವನದಲ್ಲಿ ಪ್ರತಿಭಾವಂತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್ ಹಾಗೂ ನೋಟ್ ಪುಸ್ತಕ ವಿತರಿಸಿದ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರು ಹಾಗೂ ಹಾವೇರಿ ವಿಧಾನಸಭಾ ಕ್ಷೆತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ನೆಹರು ಚ ಓಲೇಕಾರ ರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಅವರು ಕಷ್ಟ ಪಟ್ಟು ಓದಿ ಎಲ್ಲ ರಂಗಗಳಲ್ಲಿ ಸಾಧನೆ ಮಾಡಿದರೆ ನಿಮ್ಮನ್ನು ಗುರುತಿಸುತ್ತಾರೆ ಎನ್ನವುದಕ್ಕೆ ಇದೇ ಸಾಕ್ಷಿ ನಿಮ್ಮ ಪ್ರತಿಭೆಗೆ ನಿಮಗೆ ಲ್ಯಾಪಟಾಪ್ ಉಚಿತವಾಗಿ ಸಿಕ್ಕಿದೆ ಎಂದು ಹೇಳಿದರು*
*ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಸಂಚಾಲಕರಾದ ಶ್ರೀಕಾಂತ ಕೇಸರಿನಂದನ ಪೂಜಾರ, ನಿಕಟ ಪೂರ್ವ ಪ್ರಧಾನಕಾರ್ಯದರ್ಶಿಗಳಾದ ಮಂಜುನಾಥ ಮಡಿವಾಳರ, ಜಿಲ್ಲಾ ಆಸ್ಪತ್ರೆಯ ಸದಸ್ಯರಾದ ಮಂಜುನಾಥ ಇಟಗಿ, ಜಿಲ್ಲಾ ಅಲ್ಪ ಸಂಖ್ಯಾತ ಪ್ರಧಾನಕಾರ್ಯದರ್ಶಿಗಳಾದ ಜಹೀರ್ ಅಬ್ಬಾಸ್ ಬೈಗಂಪಲ್ಲಿ, ಬಿಜೆಪಿ ಕಾರ್ಯದರ್ಶಿಗಳಾದ ಈರಣ್ಣ ಪಟ್ಟಣಶೆಟ್ಟಿ, ಯುವ ಮುಖಂಡರಾದ ಮಾರುತಿ ವಡ್ಡರ,ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಿ ಎಸ್ ಜಗದೀಶ್ವರ,ಉಪನ್ಯಾಸಕರುಗ ಳಾದ ಪ್ರಮೋದ ನೆಲವಾಗಿಲ, ನಿಶ್ಚಿಮಮಗೌಡ್ರ,ದ್ಯಾಮನಗೌಡ್ರ,ಕೆ ಕೃಷ್ಣಪ್ಪ, ಅರುಣಕುಮಾರ, ಬಾರ್ಕಿ,ಇತರೆ ಉಪನ್ಯಾಸಕರು ಹಾಗೂ ಪಿ ಯು ವಿದ್ಯಾರ್ಥಿಗಳು ಉಪಸ್ಥಿತರಿದ್ದರು*

*✍️ಜಹೀರ್ ಅಬ್ಬಾಸ್ ಎಂ ಬೈಗಂಪಲ್ಲಿ ✍️*
ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನಕಾರ್ಯದರ್ಶಿ ಮೋರ್ಚಾ
ಭಾರತೀಯ ಜನತಾ ಪಕ್ಷ ಹಾವೇರಿ
*✌️ನೆಹರುಜೀ ಟೀಮ್ ಹಾವೇರಿ ವಿಧಾನಸಭಾ ಕ್ಷೆತ್ರ✌️*

ನಾಡಿನ ಸಮಸ್ತ ಜನರಿಗೆ ಪವಿತ್ರ ಬಕ್ರೀದ್ ಹಬ್ಬದ ಶುಭಾಶಯಗಳು......🌹🌹♥️♥️💕💕💕🙏🙏ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತರ ಮೋರ್ಚಾ ಹಾವೇರಿ ಜಿಲ್ಲಾಪ್...
10/07/2022

ನಾಡಿನ ಸಮಸ್ತ ಜನರಿಗೆ ಪವಿತ್ರ ಬಕ್ರೀದ್ ಹಬ್ಬದ ಶುಭಾಶಯಗಳು......🌹🌹♥️♥️💕💕💕🙏🙏

ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತರ ಮೋರ್ಚಾ ಹಾವೇರಿ ಜಿಲ್ಲಾ

ಪ್ರಧಾನಕಾರ್ಯದರ್ಶಿಗಳು
#ಜಹೀರ್ ಅಬ್ಬಾಸ್ ಎಂ ಬೈಗಂಪಲ್ಲಿ..........

*ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತರ ಮೋರ್ಚಾ ಹಾವೇರಿ ಜಿಲ್ಲೆ**ಸಂಘಟನಾ ಪ್ರವಾಸ**ದಿನಾಂಕ 09-07-2022*          *ಹಾವೇರಿ ಜಿಲ್ಲೆ ರಾಣೇಬೆನ...
09/07/2022

*ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತರ ಮೋರ್ಚಾ ಹಾವೇರಿ ಜಿಲ್ಲೆ*
*ಸಂಘಟನಾ ಪ್ರವಾಸ*
*ದಿನಾಂಕ 09-07-2022*

*ಹಾವೇರಿ ಜಿಲ್ಲೆ ರಾಣೇಬೆನ್ನೂರ್ ಮಂಡಳ ಅಧ್ಯಕ್ಷರಾದ ಶ್ರೀ ದೀಪಕ್ ಹರಪನಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತರ ರಾಣೇಬೆನ್ನೂರ್ ಶಹರ ಮೋರ್ಚಾದ ಸಭೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕರೆಯಲಾಗಿತ್ತು ಈ ಸಭೆಯಲ್ಲಿ ಪಕ್ಷದ ಸಂಘಟನಾತ್ಮಕ ದ್ರಿಷ್ಟಿ ಯಿಂದ ನಿಶಕ್ರಿಯ ಪದಾಧಿಕಾರಿಗಳನ್ನು ಬದಲಾಯಿಸಿ ಕ್ರಿಯಾಶೀಲ ಪಕ್ಷದ ಕಾರ್ಯಕರ್ತರನ್ನು ಗುರ್ಥಿಸಿ ಜವಾಬ್ಧಾರಿಯನ್ನು ನೀಡಲಾಯೇತು ಸಭೆಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯದರ್ಶಿ ಶ್ರೀ ಅಲ್ಲಾ ಬಕ್ಷ ತಿಮ್ಮಾಪುರ ಹಾವೇರಿ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನಕಾರ್ಯದರ್ಶಿ ಹಾಗೂ ರಾಣೇಬೆನ್ನೂರ್ ಅಲ್ಪಸಂಖ್ಯಾತರ ಮಂಡಲ ಮೋರ್ಚಾ ಉಸ್ತುವಾರಿಗಳು ಶ್ರೀ ಬಾಬಾಜಾನ್ ಹವಣಗಿ (ರಿಯಾಜ್ )ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಸಾಮಾಜಿಕ ಜಾಲತಾಣ ಸಹ ಸಂಚಾಲಕರು ಶ್ರೀ ಮೊಹಮ್ಮದ್ ಸಾದಿಕ್ ಮುಜಾವರ್ ರಾಣೇಬೆನ್ನೂರ್ ಶಹರ ಮಂಡಲ ಮೋರ್ಚಾ ಅಧ್ಯಕ್ಷರು ಶ್ರೀ ಜಹೀರ್ ಕಿಲ್ಲೆ ದಾರ್ ಅಲ್ಫಾಸಂಖ್ಯಾತರ ಶಹರ ಮೋರ್ಚಾದ ಪ್ರಧಾನಕಾರ್ಯದರ್ಶಿಗಳು ಜೈನುಲ್ಲಾ ಹಿತ್ತಲಮನಿ ಬಿಜೆಪಿ ಮುಖಂಡರು ಮತ್ತು ಅಂಜುಮನ್ ಡೈರೆಕ್ಟರ್ ಶ್ರೀ ನಸ್ರುಲ್ಲಾ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು*..

*ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತರ ಮೋರ್ಚಾ ಹಾವೇರಿ ಜಿಲ್ಲೆ**ಸಂಘಟನಾ ಪ್ರವಾಸ**ದಿನಾಂಕ 08-07-2022*          *ಹಾವೇರಿ ಜಿಲ್ಲೆ ಸವಣೂರ ಮ...
08/07/2022

*ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತರ ಮೋರ್ಚಾ ಹಾವೇರಿ ಜಿಲ್ಲೆ*
*ಸಂಘಟನಾ ಪ್ರವಾಸ*
*ದಿನಾಂಕ 08-07-2022*

*ಹಾವೇರಿ ಜಿಲ್ಲೆ ಸವಣೂರ ಮಂಡಳ ಅಧ್ಯಕ್ಷರಾದ ಶ್ರೀ ಗಂಗಾಧರ್ ಬಾಣದ ಅವರ ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತರ ಮೋರ್ಚಾದ ಸಭೆ ಹೊಸನೀರಲಗಿಯ ಅಧ್ಯಕ್ಷರ ಸ್ವಗ್ರಹದಲ್ಲಿ ಕರೆಯಲಾಗಿತ್ತು ಈ ಸಭೆಯಲ್ಲಿ ಎರಡು ವರ್ಷಗಳಿಂದ ಪಕ್ಷದ ಸಂಘಟನಾತ್ಮಕ ದ್ರಿಷ್ಟಿ ಯಿಂದ ನಿಶಕ್ರಿಯ ಪದಾಧಿಕಾರಿಗಳನ್ನು ಬದಲಾಯಿಸಿ ಕ್ರಿಯಾಶೀಲ ಪಕ್ಷದ ಕಾರ್ಯಕರ್ತರನ್ನು ಗುರ್ಥಿಸಿ ಜವಾಬ್ಧಾರಿಯನ್ನು ನೀಡಲಾಯೇತು ಸಭೆಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯದರ್ಶಿ ಶ್ರೀ ಅಲ್ಲಾ ಬಕ್ಷ ತಿಮ್ಮಾಪುರ ಹಾವೇರಿ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನಕಾರ್ಯದರ್ಶಿ ಹಾಗೂ ಶಿಗ್ಗಾವ್ ಸವಣೂರ ಅಲ್ಪಸಂಖ್ಯಾತರ ಮಂಡಲ ಮೋರ್ಚಾ ಉಸ್ತುವಾರಿಗಳು ಶ್ರೀ ಜಹೀರ್ ಅಬ್ಬಾಸ್ ಎಂ ಬೈಗಂಪಲ್ಲಿ ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಜಾಲತಾಣ ಸಹ ಸಂಚಾಲಕರು ಶ್ರೀ ಮೊಹಮ್ಮದ್ ಸಾದಿಕ್ ಮುಜಾವರ್ ಸವಣೂರ ಮಂಡಲ ಮೋರ್ಚಾ ಅಧ್ಯಕ್ಷರು ಶ್ರೀ ಅಬ್ದುಲ್ ಗನಿ ನದಾಫ್ ಮಂಡಲದ ಪ್ರಧಾನಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ್ ಗಿತ್ತೇ ಹಾಗೂ ದುರ್ಗದಮಠ ಅಲ್ಫಾಸಂಖ್ಯಾತರ ಸವಣೂರ ಮಂಡಳ ಮೋರ್ಚಾದ ಪದಾಧಿಕಾರಿಗಳಾದ ಶ್ರೀ ಸುಲೇಮಾನ್ ಮುರ್ಡಿ,ಶ್ರೀ ಮೊಹಮ್ಮದ್ ಉಮರ್ ಅಳ್ಯಾವರ, ಶ್ರೀ ಷರೀಫ್ ಸಾಬ್ ದೇಸಳ್ಳಿ ಶ್ರೀ ಝಮೀರ್ ಅಹ್ಮದ್ ಭೋರಾ ಮುಂತಾದವರು ಉಪಸ್ಥಿತರಿದ್ದರು*..

ಕರ್ನಾಟಕದಿಂದ ರಾಜ್ಯಸಭೆಗೆ ನೇಮಕವಾದ ಪೂಜ್ಯ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗಡೆ, ಖ್ಯಾತ ಓಟಗಾರ್ತಿ ಪಿ.ಟಿ ಉ...
07/07/2022

ಕರ್ನಾಟಕದಿಂದ ರಾಜ್ಯಸಭೆಗೆ ನೇಮಕವಾದ ಪೂಜ್ಯ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗಡೆ, ಖ್ಯಾತ ಓಟಗಾರ್ತಿ ಪಿ.ಟಿ ಉಷಾ, ಖ್ಯಾತ ಸಂಗೀತಕಾರ ಇಳಯರಾಜ ಹಾಗೂ ಚಿತ್ರ ಕಥೆಗಾರರಾದ ವಿಜಯೇಂದ್ರ ಪ್ರಸಾದ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು....

*ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಆಯೋಗದ ಅಧ್ಯಕ್ಷರು ಹಾಗೂ ಹಾವೇರಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ನೆಹರು ಚ ಓಲೇಕಾರ ರವ...
06/07/2022

*ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಆಯೋಗದ ಅಧ್ಯಕ್ಷರು ಹಾಗೂ ಹಾವೇರಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ನೆಹರು ಚ ಓಲೇಕಾರ ರವರು ಇವತ್ತಿನ ಕ್ಷೆತ್ರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಗಿಸಿ ಬಿಡವಿನ ವೇಳೆಯಲ್ಲಿ ತಮ್ಮ ಹುಟ್ಟೂರಾದ ಶಿಡೇನೂರಿಗೆ ತೆರಳಿ ಅವರ ಬಹುದಿನದ ಕನಸಾಗಿದ್ದ ಹೊಸ ದೇವಸ್ಥಾನ ಸಂಪೂರ್ಣ ಕಲ್ಲಿನಲ್ಲಿ ನಿರ್ಮಾಣ ವಾಗುತ್ತಿರುವ ದೇವಸ್ಥಾನವನ್ನು ಶಾಸಕರೊಂದಿಗೆ ವೀಕ್ಷಣೆ ಮಾಡಿ ಅವರ ಮನೆಯಲ್ಲಿ ರುಚಿ ರುಚಿಯಾದ ಊಟ ಸೇವಿಸಿ ಅಲ್ಲಿಂದ ಮುಂದಿನ ಕಾರ್ಯಕ್ರಮಕ್ಕೆ ಹೊಸರಿತ್ತಿ ಹಾಗೂ ನೆಗಳೂರಿಗೆ ಪ್ರವಾಸ ಮಾಡಿ ಕಾರ್ಯಕ್ರಮಗಳನ್ನು ಮುಗಿಸಿ ಹಾವೇರಿಗೆ ಹಿಂತುರುಗಿದೆವು ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಕೆ. ಸಿ ಕೋರಿ, ಜಿಲ್ಲಾ ಸಂಚಾಲಕರಾದ ಶ್ರೀ ಶ್ರೀಕಾಂತ ಪೂಜಾರ,ಅಲ್ಪಸಂಖ್ಯಾತರ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಶ್ರೀ ಜಹೀರ್ ಅಬ್ಬಾಸ್ ಎಂ ಬೈಗಂಪಲ್ಲಿ, ನಿಕಟಪೂರ್ವ ಪ್ರಧಾನಕಾರ್ಯದರ್ಶಿಗಳಾದ ಶ್ರೀ ಮಂಜುನಾಥ ಮಡಿವಾಳರ,ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಮಾಳಗಿ,ಹಾಗೂ ಶಾಸಕರ ಆಪ್ತ ಸಹಾಯಕರಾದ ಶ್ರೀ ಯಲ್ಲಪ್ಪ ದೊಡ್ಡಕಾಳೇರ, ಮತ್ತು ಶಾಸಕರ ಸಾರಥಿಗಳಾದ ಶ್ರೀ ನೀಲಪ್ಪ ಕಾಳೆ, ಉಪಸ್ಥಿತರಿದ್ದರು*

*ಇಂದು ಹಾವೇರಿ ನಗರದ SMS ಸ್ಕೂಲ್ ಪಕ್ಕದಲ್ಲಿರುವ ಶಾದಿ ಮಹಲ್ ನಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾವೇರಿ ಇವರು ಆಯೋಜಿಸಲಾದ ಕರ್ನಾಟಕ ಅಲ್ಪ ...
05/07/2022

*ಇಂದು ಹಾವೇರಿ ನಗರದ SMS ಸ್ಕೂಲ್ ಪಕ್ಕದಲ್ಲಿರುವ ಶಾದಿ ಮಹಲ್ ನಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾವೇರಿ ಇವರು ಆಯೋಜಿಸಲಾದ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಪಲಾನುಭವಿಗಳಿಗೆ ಟ್ಯಾಕ್ಷಿ, ಅಟೋ,ಸಂಘಗಳಿಗೆ ಸಹಾಯಧನದ ಬಿಡುಗಡೆಯ ಪತ್ರಗಳನ್ನು ವಿತರಿಸಲಾಯಿತು*

*ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಅನುಸೂಚಿತ ಪಂಗಡ ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷರು ಹಾಗೂ ಹಾವೇರಿ ವಿಧಾನಸಭಾ ಕ್ಷೆತ್ರದ ಜನಪ್ರಿಯ ಶಾಸಕರಾದ ಶ್ರೀ ನೆಹರು ಚನ್ನಬಸಪ್ಪ ಓಲೇಕಾರ ರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ನಿಮ್ಮನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಮುಸ್ಲಿಂ ಬಾಂದವರನ್ನು ಕೇವಲ ಮತ ಬ್ಯಾಂಕ್ ನ್ನಾಗಿ ಕಾಂಗ್ರೆಸ್ ಪಕ್ಷ ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಿದೆ ಇನ್ನಾದರೂ ಯೋಚನೆ ಮಾಡಿ ನಮಗೆ ಯಾರಿಂದ ಸಹಾಯ ಸಹಕಾರ ಆಗಿದೆ ಎಂದು ಸ್ವತಃ ನೀವೇ ತಿಳಿದುಕೊಳ್ಳಿ ಎಂದು ಹೇಳಿದರು ಈ ಸಂದರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಮುಕ್ತಾರ್ ಹುಶೇನ್ ಪಠಾಣ್,ಹಾವೇರಿ ಜಿಲ್ಲಾ ಮಾಜಿ ವಕ್ತ್ ಬೋರ್ಡ್ ಅಧ್ಯಕ್ಷರು, ಹಾಲಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯದರ್ಶಿಗಳಾದ ಶ್ರೀ ಅಲ್ಲಾಭಕ್ಷ ತಿಮ್ಮಾಪುರ,ಹಾವೇರಿ ಜಿಲ್ಲಾ ತಟಸ್ಥ ವಕ್ತ್ ಬೋರ್ಡ್ ಅಧ್ಯಕ್ಷರಾದ ಶ್ರೀ ನಜೀರ್ ಹುಸೇನ್ ನದಾಫ್,ರಾಜ್ಯ ಅಲ್ಫಾಸಂಖ್ಯಾತರ ಸಾಮಾಜಿಕ ಜಾಲತಾಣ ಸಹ ಸಂಚಾಲಕರಾದ ಶ್ರೀ ಮೊಹಮ್ಮದ್ ಸಾದಿಕ್ ಮುಜಾವರ,ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾದ ಶ್ರೀ ಶ್ರೀಕಾಂತ ಪೂಜಾರ, ಹಾವೇರಿ ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾ ಪ್ರಧಾನಕಾರ್ಯದರ್ಶಿಗಳಾದ ಶ್ರೀ ಜಹೀರ್ ಅಬ್ಬಾಸ್ ಬೈಗಂಪಲ್ಲಿ, ಹಾವೇರಿ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಮರ್ಧಾನ್ ಸಾಬ್ ಸುಳ್ಳಳ್ಳಿ,ಹಾವೇರಿ ಶಹರ ಅಲ್ಪ ಸಂಖ್ಯಾತ ಮೋರ್ಚಾ ಪ್ರಧಾನಕಾರ್ಯದರ್ಶಿಗಳಾದ ಶ್ರೀಮತಿ ಮೇಹಬೂಬಿ ಹಿತ್ತಲಮನಿ, ಅಂಜುಮನ್ ಕಮಿಟಿ ಅಧ್ಯಕ್ಷರಾದ ಶ್ರೀ ಇರ್ಫಾನ್ ಖಾನ್ ಪಠಾಣ್,ಆಶ್ರಯ ಕಮಿಟಿ ಸದಸ್ಯರಾದ ಶ್ರೀ ಜಗದೀಶ ಸವಣೂರ, ಶ್ರೀ ಬಾಲಕೃಷ್ಣ ಕಲಾಲ, ಶ್ರೀ ಮಂಜುನಾಥ ಮಡಿವಾಳರ, ಶ್ರೀ ಈರಣ್ಣ ಪಟ್ಟಣಶೆಟ್ಟಿ, ಶ್ರೀ ಮಾರುತಿ ವಡ್ಡರ, ಶ್ರೀ ಅಸ್ಲಮ್ ಲಿಂಗದಳ್ಳಿ , ಶ್ರೀ ಕೆ ಎಸ್ ಬಿಲೋರಿ, ಶ್ರೀ ಅಲ್ಲಾಬಕ್ಸ್ ಬಳ್ಳಾರಿ,KMDC ವ್ಯವಸ್ಥಾಪಕರಾದ ಶ್ರೀ ಸುಹಾಸ ಮಾದಾಪುರ,ಮತ್ತು ಹಾವೇರಿಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ನಗರದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು*

*✍️ಜಹೀರ್ ಅಬ್ಬಾಸ್ ಎಂ ಬೈಗಂಪಲ್ಲಿ✍️*
ಜಿಲ್ಲಾ ಪ್ರಧಾನಕಾರ್ಯದರ್ಶಿ
ಭಾರತೀಯ ಜನತಾ ಪಕ್ಷ
ಅಲ್ಪ ಸಂಖ್ಯಾತ ಮೋರ್ಚಾ
ಹಾವೇರಿ ಜಿಲ್ಲೆ
*✌️ನೆಹರುಜೀ ಟೀಮ್ ಹಾವೇರಿ ವಿಧಾನಸಭಾ ಕ್ಷೆತ್ರ✌️*

ಇಂದು ಭಾರತದ ನೆಚ್ಚಿನ ಪ್ರಧಾನಮಂತ್ರಿಗಳು ಸಾಣ್ಯ ಶ್ರೀ ನರೇಂದ್ರ ಮೋದಿಜಿ ಅವರ ಮನ್ ಕಿ ಬಾತ್ ಮನೆಯಲ್ಲಿ ವೀಕ್ಷಣೆ ಮಾಡಲಿಯೇತು... #ಬಿಜೆಪಿ ಅಲ್ಪಸ...
26/06/2022

ಇಂದು ಭಾರತದ ನೆಚ್ಚಿನ ಪ್ರಧಾನಮಂತ್ರಿಗಳು ಸಾಣ್ಯ ಶ್ರೀ ನರೇಂದ್ರ ಮೋದಿಜಿ ಅವರ ಮನ್ ಕಿ ಬಾತ್ ಮನೆಯಲ್ಲಿ ವೀಕ್ಷಣೆ ಮಾಡಲಿಯೇತು...

#ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಹಾವೇರೀ ಜಿಲ್ಲೆ

ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಹಾವೇರಿ ಜಿಲ್ಲಾಇಂದು ಭಾರತೀಯ ಜನತಾ ಪಾರ್ಟಿ ಹಾವೇರಿ ಜಿಲ್ಲಾ ಕಾರ್ಯಾಲಕ್ಕೆ ಕರ್ನಾಟಕ ಮೈನಾರಿಟಿ ದೇವಲಪ್ಮೆಂಟ್ ಛ...
25/06/2022

ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಹಾವೇರಿ ಜಿಲ್ಲಾ

ಇಂದು ಭಾರತೀಯ ಜನತಾ ಪಾರ್ಟಿ ಹಾವೇರಿ ಜಿಲ್ಲಾ ಕಾರ್ಯಾಲಕ್ಕೆ ಕರ್ನಾಟಕ ಮೈನಾರಿಟಿ ದೇವಲಪ್ಮೆಂಟ್ ಛೇರ್ಮನ್ ಸನ್ಮಾನ್ಯ ಶ್ರೀ ಮುಕ್ತಿಯಾರ್ ಹುಸೈನ್ ಪಟಾನ್ ಅವರು ಆಗಮಿಸಿ ನೂತನವಾಗಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯದರ್ಶಿಯಾಗಿ ಆಯ್ಕೆ ಯಾದ ಮಾಜಿ ವಖ್ಫ್ ಬೋರ್ಡ್ ಅಧ್ಯಕ್ಷರು ಶ್ರೀ ಅಲ್ಲಾಹ್ ಬಕ್ಷ ತಿಮ್ಮಾಪುರ ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.....

Address

Haveri
581 110

Website

Alerts

Be the first to know and let us send you an email when BJP Minority Morcha Haveri posts news and promotions. Your email address will not be used for any other purpose, and you can unsubscribe at any time.

Share