ಹಿಂದೂ ಹಿತರಕ್ಷಣಾ ವೇದಿಕೆ - ಸಕಲೇಶಪುರ

  • Home
  • India
  • Hassan
  • ಹಿಂದೂ ಹಿತರಕ್ಷಣಾ ವೇದಿಕೆ - ಸಕಲೇಶಪುರ

ಹಿಂದೂ ಹಿತರಕ್ಷಣಾ ವೇದಿಕೆ - ಸಕಲೇಶಪುರ ಹಿಂದೂ ಹಿತರಕ್ಷಣಾ ವೇದಿಕೆ - ಸಕಲೇಶಪುರ
Hindu Hitrakshan Forum - Sakleshpur

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಕೊಳ್ಳುವ ಕಾಂಗ್ರೆಸ್'ನ ದಿಮಾಂತ ನಾಯಕ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಮುಪೀಜ್ ಸತ್ತಿಗಲ್ ...
29/05/2026

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಕೊಳ್ಳುವ ಕಾಂಗ್ರೆಸ್'ನ ದಿಮಾಂತ ನಾಯಕ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಮುಪೀಜ್ ಸತ್ತಿಗಲ್ ಗ್ರಾಮದ ಅಸುನೀಗಿದ ಬೃಹತ್ ಗಾತ್ರದ ಹೋರಿ ಸಾವಿಗೂ ನಿನಗೂ ಸಂಬಂಧ ಇಲ್ಲ ಹಾಗೂ ಆ ಹೋರಿಯನ್ನು ರಕ್ಷಿಸಲು ಹೋದವರೇ ಕೊಂದಿದ್ದಾರೆ ಎಂದು ವಿಡಿಯೋ ಮಾಡಿ ಆರೋಪಿಸಿದ ನೀನು ಅಕ್ರಮವಾಗಿ ನಡೆಸುತ್ತಿರುವ ಹೋಂ ಸ್ಟೇ ಗೇಟ್ ಹಾಗೂ ಒಳಾಂಗಣದ ಸಿಸಿಟಿವಿ ಚಿತ್ರಣವನ್ನು ಸಾರ್ವಜನಿಕವಾಗಿ ತೋರಿಸಲಿ...

*🔴ಗೋ ರಕ್ಷಣೆ - ಸಕಲೇಶಪುರದಲ್ಲಿ ಸಿಡಿದೆದ್ದ ಹಿಂದೂ ಹಿತರಕ್ಷಣ ಕಾರ್ಯಕರ್ತರು*https://malnadshadownews.in/?p=6882
29/05/2026

*🔴ಗೋ ರಕ್ಷಣೆ - ಸಕಲೇಶಪುರದಲ್ಲಿ ಸಿಡಿದೆದ್ದ ಹಿಂದೂ ಹಿತರಕ್ಷಣ ಕಾರ್ಯಕರ್ತರು*

https://malnadshadownews.in/?p=6882

28/05/2026

ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಂತರ ಬಕ್ರೀದ್ ಕುರ್ಬಾನಿಗೆ ಬಲಿ ಕೊಡಲು ಹುಲ್ಲು ನೀರು ಕೊಡದೆ ಕಟ್ಟಿ ಹಾಕಿದ್ದ ಗೋವು ಅಸುನೀಗಿದೆ.... 😞🥺😴

16/05/2026

ಸಕಲೇಶಪುರದಲ್ಲಿ ತಾಲ್ಲೂಕು ಆಡಳಿತ ವೈಫಲ್ಯ ರಘು ಸಕಲೇಶಪುರ ಗಂಭೀರ ಆರೋಪ.... 🚩✨⚡

05/05/2026
05/05/2026

ಪಶ್ಚಿಮ ಬಂಗಾಳ - ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳಲ್ಲಿ ಹಿಂದೂಗಳ ಸ್ವಾಭಿಮಾನದ ಗೆಲುವನ್ನು ಸಂಭ್ರಮಿಸಿದ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು....

ಕರ್ನಾಟಕದಲ್ಲೂ ಹಿಂದೂಗಳ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಮಾಡುವ ಸಂಕಲ್ಪ ಮಾಡಬೇಕಾಗಿದೆ... 🚩👏⚡

Raghu Sakleshpura ಹಿಂದೂ ಹಿತರಕ್ಷಣಾ ವೇದಿಕೆ - ಸಕಲೇಶಪುರ ಬಜರಂಗದಳ ಸಕಲೇಶಪುರ Shivu Jippy Sakleshpur Raghu Saklehpura Fans Karnataka. Raghu Ji Team - Sakleshpura ರಾಮಧೂತ ಹಿಂದೂ ಮಹಾಗಣಪತಿ - ಸಕಲೇಶಪುರ

ಹಿಂದೂ ಹಿತರಕ್ಷಣಾ ವೇದಿಕೆಯ ಸಕಲೇಶಪುರ ತಾಲ್ಲೂಕಿನ ಪರಿಪೂರ್ಣ ಪದಾಧಿಕಾರಿಗಳ ಆಯ್ಕೆ ಅಭಿನಂದನೆಗಳು....
13/04/2026

ಹಿಂದೂ ಹಿತರಕ್ಷಣಾ ವೇದಿಕೆಯ ಸಕಲೇಶಪುರ ತಾಲ್ಲೂಕಿನ ಪರಿಪೂರ್ಣ ಪದಾಧಿಕಾರಿಗಳ ಆಯ್ಕೆ ಅಭಿನಂದನೆಗಳು....

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನುಡಿ ನಮನ ದಿನಾಂಕ 14/02/2026 ರಂದು ಬೆಳಗ್ಗೆ 11 ಗಂಟೆಗೆ ಹೊಸ ಬಸ್ ನಿಲ್ದಾಣದ ಮುಂಭಾಗ. ಸಕಲೇಶಪು...
13/02/2026

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನುಡಿ ನಮನ ದಿನಾಂಕ 14/02/2026 ರಂದು ಬೆಳಗ್ಗೆ 11 ಗಂಟೆಗೆ ಹೊಸ ಬಸ್ ನಿಲ್ದಾಣದ ಮುಂಭಾಗ. ಸಕಲೇಶಪುರ

ಫೆಬ್ರವರಿ 14, 2019 ರಂದು, ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ ( ಅವಾಂತಿಪೋರಾ ) ಬಳಿ ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಯೋಧರು ಹುತಾತ್ಮರಾದರು.

25/01/2026
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು... 👏ಸೂರ್ಯ ದೇವರು ಉತ್ತರಾಯಣ ಪ್ರವೇಶಿಸುವ ಈ ಪವಿತ್ರ ಸಂದರ್ಭದಲ್ಲಿ, ಸರ್ವರ...
14/01/2026

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು... 👏

ಸೂರ್ಯ ದೇವರು ಉತ್ತರಾಯಣ ಪ್ರವೇಶಿಸುವ ಈ ಪವಿತ್ರ ಸಂದರ್ಭದಲ್ಲಿ, ಸರ್ವರ ಬದುಕಿನಲ್ಲೂ ಹೊಸ ಬೆಳಕು ಮೂಡಿ, ಸಮೃದ್ಧಿ, ಆರೋಗ್ಯ, ಶಾಂತಿ ನೆಲೆಸಲಿ. ಎಳ್ಳು–ಬೆಲ್ಲದ ಸಿಹಿತನದಂತೆ ಸಂಬಂಧಗಳು ಮಧುರವಾಗಲಿ,ಅನ್ನದಾತನ ಪರಿಶ್ರಮಕ್ಕೆ ಗೌರವ ದೊರೆಯಲಿ ಎಂದು ಪ್ರಾರ್ಥಿಸುತ್ತೇವೆ...

Address

Hassan

Website

Alerts

Be the first to know and let us send you an email when ಹಿಂದೂ ಹಿತರಕ್ಷಣಾ ವೇದಿಕೆ - ಸಕಲೇಶಪುರ posts news and promotions. Your email address will not be used for any other purpose, and you can unsubscribe at any time.

Share