Syed Ashfaq

Syed Ashfaq freedom from hunger freedom from fear

*ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಆಗಿರುವ ಅನ್ಯಾಯದ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ದ...
08/03/2026

*ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಆಗಿರುವ ಅನ್ಯಾಯದ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ*✊🏻🔥

07/02/2026
27/12/2025
ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ ಮತ್ತು  ಕಿನ್ನಿಗೋಳಿಯಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ  ಮತ ವಿಭಜನೆಯಿಂದ   ಪಕ್ಷದ 4  ಅ...
24/12/2025

ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ ಮತ್ತು ಕಿನ್ನಿಗೋಳಿಯಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಮತ ವಿಭಜನೆಯಿಂದ ಪಕ್ಷದ 4 ಅಭ್ಯರ್ಥಿಗಳು ಸೋತಿದ್ದಾರೆ.

ಈ ಕೆಳಕಂಡ ಫಲಿತಾಂಶದ ಅಂಕಿ ಸಂಖ್ಯೆಗಳನ್ನು ಒಮ್ಮೆ ನೋಡಿ...

#ಅಂಬೇಡ್ಕರ್ ನಗರ ವಾರ್ಡಿನಲ್ಲಿ ಬಿಜೆಪಿ ಗೆಲುವು

ಬಿಜೆಪಿ - 276
- 245 ( 31ಅಂತರ)
ಕಾಂಗ್ರೆಸ್ - 71
ಪಕ್ಷೇತರ - 40

#ಶಾಂತಿಗುಡ್ಡೆ ವಾರ್ಡಿನಲ್ಲಿ, ಕೇವಲ #ಒಂದು ಮತದ ಅಂತರದಿಂದ ಬಿಜೆಪಿಗೆ ಗೆಲುವು....

ಬಿಜೆಪಿ -160
I- 159
ಕಾಂಗ್ರೆಸ್ - 95

#ಮುಂಡಾರು ವಾರ್ಡಿನಲ್ಲಿ 5 ಮತದ ಅಂತರದಿಂದ ಬಿ.ಜೆ.ಪಿ ಗೆ ಗೆಲುವು.....*
- ಬಿಜೆಪಿ : 301
- 296
- Congress - 156
- ನೋಟ - 1

#ಕಿನ್ನಿಗೋಳಿ : ವಾರ್ಡಿನಲ್ಲಿ 24 ಮತಗಳ ಅಂತರದಿಂದ ಬಿಜೆಪಿ ಗೆಲುವು ..
- Bjp 316 won
- 292
- Congress - 265

Address

Harihar

Website

Alerts

Be the first to know and let us send you an email when Syed Ashfaq posts news and promotions. Your email address will not be used for any other purpose, and you can unsubscribe at any time.

Share

Category