G N Bettaswamy "ಜಿ.ಎನ್ ಬೆಟ್ಟಸ್ವಾಮಿ"

  • Home
  • India
  • Gubbi
  • G N Bettaswamy "ಜಿ.ಎನ್ ಬೆಟ್ಟಸ್ವಾಮಿ"

G N Bettaswamy "ಜಿ.ಎನ್ ಬೆಟ್ಟಸ್ವಾಮಿ" ಜನಪ್ರಿಯ ಮುಖಂಡರು ಗುಬ್ಬಿ ,
ಮಾಜಿ ತುಮಕೂರು ಜಿಲ್ಲಾದ್ಯಕ್ಷರು- ಹಿಂದುಳಿದ ವರ್ಗ

ಇಂದು ನಮ್ಮ ಮನೆದೇವರಾದ ಶ್ರೀ ಕರಿಗಿರಿ ಕ್ಷೇತ್ರದ ಸುಪ್ರಸಿದ್ಧ ಯಾತ್ರಾ ಮತ್ತು ಪುಣ್ಯಕ್ಷೇತ್ರವಾದ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ...
03/03/2026

ಇಂದು ನಮ್ಮ ಮನೆದೇವರಾದ ಶ್ರೀ ಕರಿಗಿರಿ ಕ್ಷೇತ್ರದ ಸುಪ್ರಸಿದ್ಧ ಯಾತ್ರಾ ಮತ್ತು ಪುಣ್ಯಕ್ಷೇತ್ರವಾದ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯವರ ದರ್ಶನ ಪಡೆದ ಸಂದರ್ಭದ.

ಇಂದು ಗುಬ್ಬಿ ಒಡೆಯ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಯವರ ಅದ್ದೂರಿ ರಥೋತ್ಸವದಲ್ಲಿ ಪಾಲ್ಗೊಂಡ ಸಂಧರ್ಭ
26/02/2026

ಇಂದು ಗುಬ್ಬಿ ಒಡೆಯ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಯವರ ಅದ್ದೂರಿ ರಥೋತ್ಸವದಲ್ಲಿ ಪಾಲ್ಗೊಂಡ ಸಂಧರ್ಭ

ನೆನ್ನೆ ತಾಲೂಕಿನಲ್ಲಿ ನಡೆದ ಶುಭ ಸಮಾರಂಭಗಳಲ್ಲಿ ಪಾಲ್ಗೊಂಡು ಶುಭ ಕೋರಿದ ಸಂದರ್ಭ
26/02/2026

ನೆನ್ನೆ ತಾಲೂಕಿನಲ್ಲಿ ನಡೆದ ಶುಭ ಸಮಾರಂಭಗಳಲ್ಲಿ ಪಾಲ್ಗೊಂಡು ಶುಭ ಕೋರಿದ ಸಂದರ್ಭ

ನೆನ್ನೆ ಕೇಂದ್ರ ಸಚಿವರು ಹಾಗೂ ತುಮಕೂರು ಸಂಸದರಾದ ವಿ .ಸೋಮಣ್ಣರವರ ಜೊತೆ ಗುಬ್ಬಿ ರೈಲ್ ಮೇಲ್ ಸೇತುವೆ ಕಾಮಗಾರಿ ವೀಕ್ಷಿಸಲಾಹಿತು
26/02/2026

ನೆನ್ನೆ ಕೇಂದ್ರ ಸಚಿವರು ಹಾಗೂ ತುಮಕೂರು ಸಂಸದರಾದ ವಿ .ಸೋಮಣ್ಣರವರ ಜೊತೆ ಗುಬ್ಬಿ ರೈಲ್ ಮೇಲ್ ಸೇತುವೆ ಕಾಮಗಾರಿ ವೀಕ್ಷಿಸಲಾಹಿತು

01/02/2026

ಗುಬ್ಬಿ ಪ್ರೀಮಿಯರ್ ಲೀಗ್

ಇಂದು ಗುಬ್ಬಿಯಲ್ಲಿ ನಡೆದ ಗುಬ್ಬಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಆಟಗಾರರಿಗೆ ಶುಭ ಕೋರಿದ ಸಂದರ್ಭ
01/02/2026

ಇಂದು ಗುಬ್ಬಿಯಲ್ಲಿ ನಡೆದ ಗುಬ್ಬಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಆಟಗಾರರಿಗೆ ಶುಭ ಕೋರಿದ ಸಂದರ್ಭ

ನೆನ್ನೆ ನಡೆದ ಚೇಳೂರಿನ ಶ್ರೀ ವಿಜಯವಿನಾಯಕ ಹಿಂದೂ ಮಹಾಗಣಪತಿ ಸ್ವಾಮಿಯವರ ವಿಸರ್ಜನ ಮಹೋತ್ಸವದಲ್ಲಿ ಪಾಲ್ಗೊಂಡ ಸಂಧರ್ಭ
31/01/2026

ನೆನ್ನೆ ನಡೆದ ಚೇಳೂರಿನ ಶ್ರೀ ವಿಜಯವಿನಾಯಕ ಹಿಂದೂ ಮಹಾಗಣಪತಿ ಸ್ವಾಮಿಯವರ ವಿಸರ್ಜನ ಮಹೋತ್ಸವದಲ್ಲಿ ಪಾಲ್ಗೊಂಡ ಸಂಧರ್ಭ

ಇಂದು ಆತ್ಮಿಯರಾದ ನಿತ್ಯಾನಂದ ರವರ ಗೃಹಪ್ರವೇಶದಲ್ಲಿ ಪಾಲ್ಗೊಂಡು ಶುಭ ಕೋರಿದ ಸಂದರ್ಭ
31/01/2026

ಇಂದು ಆತ್ಮಿಯರಾದ ನಿತ್ಯಾನಂದ ರವರ ಗೃಹಪ್ರವೇಶದಲ್ಲಿ ಪಾಲ್ಗೊಂಡು ಶುಭ ಕೋರಿದ ಸಂದರ್ಭ

ಇಂದು ತಾಲೂಕಿನಲ್ಲಿ ನಡೆದ ಶುಭ ಸಮಾರಂಭಗಳಲ್ಲಿ ಪಾಲ್ಗೊಂಡು ಶುಭ ಕೋರಿದ ಸಂದರ್ಭ
26/01/2026

ಇಂದು ತಾಲೂಕಿನಲ್ಲಿ ನಡೆದ ಶುಭ ಸಮಾರಂಭಗಳಲ್ಲಿ ಪಾಲ್ಗೊಂಡು ಶುಭ ಕೋರಿದ ಸಂದರ್ಭ

26/01/2026

🧡

ಇಂದು ಗುಬ್ಬಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಜರುಗಿದ ಹಿಂದೂ ಸಮಾಜೋತ್ಸವ ಶೋಭ ಯಾತ್ರೆಯಲ್ಲಿ ಭಾಗವಹಿಸಿದ ಸಂದರ್ಭದ.ಈ ಸಂದರ್ಭದಲ್ಲ...
26/01/2026

ಇಂದು ಗುಬ್ಬಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಜರುಗಿದ ಹಿಂದೂ ಸಮಾಜೋತ್ಸವ ಶೋಭ ಯಾತ್ರೆಯಲ್ಲಿ ಭಾಗವಹಿಸಿದ ಸಂದರ್ಭದ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜೀ ರವರು, ಮುಖಂಡರು ಹಾಗೂ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನನ್ನ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏
25/01/2026

ನನ್ನ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏

Address

Vidyanagar 1st Cross
Gubbi
572216

Website

Alerts

Be the first to know and let us send you an email when G N Bettaswamy "ಜಿ.ಎನ್ ಬೆಟ್ಟಸ್ವಾಮಿ" posts news and promotions. Your email address will not be used for any other purpose, and you can unsubscribe at any time.

Contact The Organization

Send a message to G N Bettaswamy "ಜಿ.ಎನ್ ಬೆಟ್ಟಸ್ವಾಮಿ":

Share