21/03/2026
ಇಂದು ನನ್ನ ನೂತನ ಮನೆಗೆ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಸಚಿವರಾದ ವಿ ಸೋಮಣ್ಣನವರು ಭೇಟಿಕೊಟ್ಟು ಶುಭ ಕೋರಿದರು
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ನಿಂಗಪ್ಪನವರು
ಬಿಜೆಪಿ ಜಿಲ್ಲಾಧ್ಯಕ್ಷರದ ಹೆಬ್ಬಾಕ ರವಿ ರವರು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೈವಿ ಹುಚ್ಚಯ್ಯನವರು
ಜೆಡಿಎಸ್ ಮುಖಂಡರಾದ ಬಿಎಸ್ ನಾಗರಾಜರವರು ಯೋಗಾನಂದ ಕುಮಾರ್ ಅವರು ಬೆಟ್ಟಸ್ವಾಮಿ ಅವರು
ನಾಗವಲ್ಲಿ ರಾಮಣ್ಣನವರು ಸ್ಥಳೀಯ ಮುಖಂಡರು ಹಾಜರಿದ್ದು ಸಹಕರಿಸಿದರು
ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು
ಲೋಕೇಶ್ ಕಳ್ಳಿಪಾಳ್ಯ ಎಪಿಎಂಸಿ ಮಾಜಿ ಅಧ್ಯಕ್ಷರು
🙏🙏🙏🙏🙏🙏🙏🙏🙏