ಗದಗ ಜಿಲ್ಲೆಯ ಪಂಚಮಸಾಲಿ ಸಮಾಜದ ಬಾಂಧವರು

  • Home
  • India
  • Gadag
  • ಗದಗ ಜಿಲ್ಲೆಯ ಪಂಚಮಸಾಲಿ ಸಮಾಜದ ಬಾಂಧವರು

ಗದಗ ಜಿಲ್ಲೆಯ ಪಂಚಮಸಾಲಿ ಸಮಾಜದ ಬಾಂಧವರು This page is opened to unite all Panchamsalis of the Gadag District. With clear intention to be unit

22/05/2026

ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ.
ಕೇಂದ್ರದ ಮಾಜಿ ಸಚಿವರು ಹಿಂದೂ ಪೈರ ಬ್ರಾಂಡ್.
ವಿಜಯಪುರದ ಹಾಲಿ ಶಾಸಕರಾದ ಸನ್ಮಾನ್ಯ
#ಶ್ರೀ_ಬಸನಗೌಡ_ಪಾಟೀಲ_ಯತ್ನಾಳ_ಜಿ_ಯವರು.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಧಕ್ಕೆ ಬರಲು ಬಿಡೋದಿಲ್ಲ. ವಿವಾದ ಬಗೆಹರಿಸೋ ಕೆಲಸ ಮಾಡಿದ್ದೇವೆ.

ಈ ಸಂದರ್ಭದಲ್ಲಿ ಶ್ರೀ ಸಿ.ಸಿ. ಪಾಟೀಲ. ಶ್ರೀ ಅರವಿಂದ ಬೆಲ್ಲದ. ಶ್ರೀ ಮುರುಗೇಶ್ ನಿರಾಣಿ. ಶ್ರೀ ಈರಣ್ಣ ಕಡಾಡಿ.
ಶ್ರೀ H.S. ಶಿವಶಂಕರ್. ಶ್ರೀ ಸೋಮಣ್ಣ ಬೇವಿನಮರದ. ಸಮಾಜದ ಇನ್ನೂ ಅನೇಕ ಮುಖಂಡರುಗಳು
ಗಣ್ಯಮಾನ್ಯರು ಉಪಸ್ಥಿತರಿದ್ದರು.

Basava Jaya Mruthyunjaya Swamiji page Basava Jaya Mruthyunjaya Swamiji C C Patil Arvind Bellad
Yatnal Brigade - ಯತ್ನಾಳ ಬ್ರಿಗೇಡ್ V Somanna
ಬಿ ಡಿ ಪಲ್ಲೇದ ಗದಗ Gadag - ಗದಗ

 #ಲಿಂಗಾಯತ_ಪಂಚಮಸಾಲಿ_ಸಮಾಜದ  #ನ್ಯಾಯವಾದಿಗಳು_ಕಾನೂನು_ಘಟಕದ_ರಾಜ್ಯ_ಪ್ರಧಾನ  #ಕಾರ್ಯದರ್ಶಿ_ಶ್ರೀಮತಿ Pooja Savadatti  ಅವರಿಗೆಹುಟ್ಟುಹಬ್ಬದ...
27/04/2026

#ಲಿಂಗಾಯತ_ಪಂಚಮಸಾಲಿ_ಸಮಾಜದ #ನ್ಯಾಯವಾದಿಗಳು_ಕಾನೂನು_ಘಟಕದ_ರಾಜ್ಯ_ಪ್ರಧಾನ #ಕಾರ್ಯದರ್ಶಿ_ಶ್ರೀಮತಿ Pooja Savadatti ಅವರಿಗೆ
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. 🎂💐
ಭಗವಂತನ ಶುಭಾಶೀರ್ವಾದದಿಂದ ಆಯಸ್ಸು. ಆರೋಗ್ಯ.
ಸುಖ. ಶಾಂತಿ. ಸಮೃದ್ಧಿ. ಐಶ್ವರ್ಯ. ಸಂಪತ್ತು. ಎಲ್ಲ ಸೌಭಾಗ್ಯಗಳನ್ನು ನೀಡಿ ನೂರಾರು ವರ್ಷ ಖುಷಿಯಾಗಿರಿ ನಿಮ್ಮೆಲ್ಲಾ ಕನಸುಗಳು ನೆರವೇರಲಿ. ಆಸೆಗಳು ಈಡೇರಲಿ. ಪರಮಾತ್ಮನ ಆಶೀರ್ವಾದ ಸದಾ ನಿಮಗು ಮತ್ತು ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಮೇಲಿರಲಿ ಅಂತಾ
ಆ ಭಗವಂತನಲ್ಲಿ ಮತ್ತೊಮ್ಮೆ ಪ್ರಾರ್ಥಿಸುತ್ತೇನೆ.

Basava Jaya Mruthyunjaya Swamiji page Basava Jaya Mruthyunjaya Swamiji C C Patil Arvind Bellad ಬಿ ಡಿ ಪಲ್ಲೇದ V Somanna ಗದಗ Gadag - ಗದಗ ಗದಗ ಸಮಸ್ಯೆ ಗದಗ ಬಿಜೆಪಿ Gadag

20/04/2026

ದೆಹಲಿ ಸಂಸತ್​ ಭವನದಲ್ಲಿ ಜಗಜ್ಯೋತಿ ವಿಶ್ವಗುರು
#ಶ್ರೀ_ಬಸವಣ್ಣನವರ_ಜಯಂತೋತ್ಸವದಲ್ಲಿ_ಪಾಲ್ಗೊಂಡ ಕೂಡಲಸಂಗಮ ಮಹಾಪೀಠದ ಜಗದ್ಗುರು ಲಿಂಗಾಯತ ಪಂಚಮಸಾಲಿ ಪರಮಪೂಜ್ಯ ಪ್ರಥಮ ಜಗದ್ಗುರು
#ಶ್ರೀ_ಬಸವಜಯ_ಮೃತ್ಯುಂಜಯ_ಸ್ವಾಮೀಜಿಯವರು. ದಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಮಹಿಳಾ ಮೀಸಲಾತಿಗೆ ಎಲ್ಲಾ ಪಕ್ಷಗಳು ಕೈಜೋಡಿಸ್ಬೇಕು ಎಂದರು.

Basava Jaya Mruthyunjaya Swamiji page Basava Jaya Mruthyunjaya Swamiji C C Patil Arvind Bellad ಬಿ ಡಿ ಪಲ್ಲೇದ ಗದಗ Gadag - ಗದಗ ಗದಗ ಬಿಜೆಪಿ ಗದಗ ಸಮಸ್ಯೆ

ದಯವಿಲ್ಲದ ಧರ್ಮವಾವುದಯ್ಯಾ?‎ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ.‎ದಯವೇ ಧರ್ಮದ ಮೂಲವಯ್ಯಾ,‎ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ #ಕಾಯಕವೇ_ಕೈಲಾಸ_ಎಂಬ_...
20/04/2026

ದಯವಿಲ್ಲದ ಧರ್ಮವಾವುದಯ್ಯಾ?
‎ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ.
‎ದಯವೇ ಧರ್ಮದ ಮೂಲವಯ್ಯಾ,
‎ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ
#ಕಾಯಕವೇ_ಕೈಲಾಸ_ಎಂಬ_ಮಹತ್ವದ_ಸಂದೇಶವನ್ನು
#ಜಗತ್ತಿಗೆ_ಸಾರಿ_ಸಾಮಾಜಿಕ_ಸಮಾನತೆಯ_ಕಲ್ಯಾಣ #ಕ್ರಾಂತಿಯ_ಹರಿಕಾರ_ವಿಶ್ವಗುರು_ಜಗಜ್ಯೋತಿ
#ಶ್ರೀ_ಬಸವಣ್ಣನವರ_892ನೇ_ಜಯಂತ್ಯೋತ್ಸವದ
#ಭಕ್ತಿಪೂರ್ವಕ_ಪ್ರಣಾಮಗಳು.

ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿದ ಬಸವಣ್ಣನವರ ತತ್ವಗಳು ಮತ್ತು ವಿಚಾರಗಳು ಇಂದಿಗೂ ನಮಗೆ ದಾರಿದೀಪವಾಗಿವೆ.


Basava Jaya Mruthyunjaya Swamiji page Basava Jaya Mruthyunjaya Swamiji C C Patil Arvind Bellad ಗದಗ V Somanna ಬಿ ಡಿ ಪಲ್ಲೇದ Gadag - ಗದಗ

16/04/2026

ದಾವಣಗೆರೆ ಜಿಲ್ಲೆ ಹರಿಹರ ಪಂಚಮಸಾಲಿ #ವಚನಾನಂದಶ್ರೀ_ಹೊರಹಾಕಿ.
#ಶ್ರೀ_ಬಸವಜಯ_ಮೃತ್ಯುಂಜಯ_ಶ್ರೀಗಳನ್ನು.
#ನೇಮಿಸಿ_ಎಂದ_ಭಕ್ತರು..!

Basava Jaya Mruthyunjaya Swamiji page Basava Jaya Mruthyunjaya Swamiji C C Patil Arvind Bellad Prajavani Gadag - ಗದಗ ಬಿ ಡಿ ಪಲ್ಲೇದ ಗದಗ

15/04/2026

Panchamasali Peetha Controversy
ದಾವಣಗೆರೆ ಜಿಲ್ಲೆ ಹರಿಹರ ಪಂಚಮಸಾಲಿ ಮಠದಲ್ಲಿ ಗೊಂದಲ ಸೃಷ್ಟಿಸಲು #ವಚನಾನಂದ_ಶ್ರೀ_ಹಣ_ನೀಡಿದ್ರಾ..???

Basava Jaya Mruthyunjaya Swamiji page Basava Jaya Mruthyunjaya Swamiji C C Patil Arvind Bellad ಬಿ ಡಿ ಪಲ್ಲೇದ ಗದಗ Prajavani

13/04/2026

ದಾವಣಗೆರೆ ಜಿಲ್ಲೆ ಹರಿಹರ ವಚನಾನಂದ
#ಶ್ರೀಗಳಿಗೆ_ಬಿಗ್‌ಶಾಕ್!
ವೀರಶೈವ ಲಿಂಗಾಯತ ಪಂಚಮಸಾಲಿ
ಪೀಠದಿಂದ ಉಚ್ಛಾಟನೆ! ಕಾರಣವೇನು?
Link👇🏽

Basava Jaya Mruthyunjaya Swamiji page Basava Jaya Mruthyunjaya Swamiji C C Patil Arvind Bellad ಬಿ ಡಿ ಪಲ್ಲೇದ Vinay Kulkarni Prajavani C. C Patil

13/04/2026

ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ. ಯಾರು
ಕೂಡಲಸಂಗಮ ಮಹಾಪೀಠದ ಜಗದ್ಗುರು ಲಿಂಗಾಯತ ಪಂಚಮಸಾಲಿ ಪರಮಪೂಜ್ಯ ಪ್ರಥಮ ಜಗದ್ಗುರು
#ಶ್ರೀ_ಬಸವಜಯ_ಮೃತ್ಯುಜಯ_ಸ್ವಾಮೀಜಿಯವರ.
ಬಗ್ಗೆ ಅಪ್ರಚಾರ ಮಾಡಿದ್ದಾರೆ. ಅವರಿಗೆ ಸಾಡೇಸಾತಿ ಶನಿ ರಾಹು ಕೇತು ಗ್ರಹಣ ಹೆಗಲೆರಲಿದೆ.

Basava Jaya Mruthyunjaya Swamiji page Basava Jaya Mruthyunjaya Swamiji C C Patil Arvind Bellad Vinay Kulkarni Prajavani ಗದಗ ಬಿ ಡಿ ಪಲ್ಲೇದ

13/04/2026

ಕೂಡಲಸಂಗಮ ಮಹಾಪೀಠದ ಜಗದ್ಗುರು ಲಿಂಗಾಯತ ಪಂಚಮಸಾಲಿ ಪರಮಪೂಜ್ಯ ಪ್ರಥಮ ಜಗದ್ಗುರು
#ಶ್ರೀ_ಬಸವಜಯ_ಮೃತ್ಯುಂಜಯ_ಸ್ವಾಮೀಜಿಯವರ.
ಭಿಕ್ಷೆದಿಂದ ಅಧಿಕಾರಕ್ಕೆ ಬಂದಿದ್ದ ವ್ಯಕ್ತಿ ಅಧಿಕಾರ ಬಂದ ಅವಧಿಯಲ್ಲಿ ಬಹಳ ಕೆಟ್ಟದಾಗಿ ನಡೆದುಕೊಂಡ ರೀತಿ
ಈ ಶ್ರೀಗಳ ಕಣ್ಣೀರಿನ ಶಾಪ ತಟ್ಟದೆ ಬಿಡುವುದಿಲ್ಲ.
ಧರ್ಮೋ ರಕ್ಷತಿ ರಕ್ಷಿತ ಕಾಲಾಯ ತಸ್ಮೈ ನಮಃ

Basava Jaya Mruthyunjaya Swamiji page Basava Jaya Mruthyunjaya Swamiji C C Patil Arvind Bellad Vinay Kulkarni ಬಿ ಡಿ ಪಲ್ಲೇದ Prajavani

13/04/2026

ಮಠದ ಅನಾಥ ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ತಾರೆ.
🔴LIVE | Vachanananda Swamiji Expelled :
ದಾವಣಗೆರೆ ಜಿಲ್ಲೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ದಿಢೀರ್ ಉಚ್ಛಾಟನೆ.

Basava Jaya Mruthyunjaya Swamiji page C C Patil Arvind Bellad Basava Jaya Mruthyunjaya Swamiji Vinay Kulkarni ಬಿ ಡಿ ಪಲ್ಲೇದ

13/04/2026

Big Twist In Jaya Mruthyunjaya Swamji
Sexual Harassment Case, Women Makes U-Turn, Releases Video.
ಶ್ರೀಗಳ ವಿರುದ್ಧ ದೂರು ಕೊಟ್ಟೇ ಇಲ್ಲ ಎಂದ ಲೇಡಿ!

Basava Jaya Mruthyunjaya Swamiji page Basava Jaya Mruthyunjaya Swamiji C C Patil Arvind Bellad Prajavani Vinay Kulkarni ಬಿ ಡಿ ಪಲ್ಲೇದ ಗದಗ

Address

Gadag
Gadag
582101

Website

Alerts

Be the first to know and let us send you an email when ಗದಗ ಜಿಲ್ಲೆಯ ಪಂಚಮಸಾಲಿ ಸಮಾಜದ ಬಾಂಧವರು posts news and promotions. Your email address will not be used for any other purpose, and you can unsubscribe at any time.

Share

Category