Nagesh T Hubballi

Nagesh T Hubballi Contact information, map and directions, contact form, opening hours, services, ratings, photos, videos and announcements from Nagesh T Hubballi, Social service, Gadag.

ಗದಗ ಜಿಲ್ಲಾ ಹಿಂದೂ ಸರ್ವ ಸಮಾಜಗಳ ಒಕ್ಕೂಟ ಹಾಗೂ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ಕಾರ್ಯಕ್ರಮ ಈ ನಾಡಿನ ನೂರಾರು ಸ್ವಾಮೀಜಿಗಳ ಸಾವಿರಾರು ...
01/06/2026

ಗದಗ ಜಿಲ್ಲಾ ಹಿಂದೂ ಸರ್ವ ಸಮಾಜಗಳ ಒಕ್ಕೂಟ ಹಾಗೂ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ಕಾರ್ಯಕ್ರಮ ಈ ನಾಡಿನ ನೂರಾರು ಸ್ವಾಮೀಜಿಗಳ ಸಾವಿರಾರು ರೈತ ಹಾಗೂ ಹಿಂದೂ ಪರ ಸಂಘಟನೆಗಳು ಸುಮಾರು ಹದಿನೈದು ಸಾವಿರಕ್ಕಿಂತ ಹೆಚ್ಚು ಹಿಂದೂಗಳು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು

ಜಸ್ವಂತ್ ಸಿಂಗ್ ರಾವತ್ ಭಾರತಾಂಬೆಯ ಹೆಮ್ಮೆಯ ಪುತ್ರ ಶೌರ್ಯ ಧೈರ್ಯ ದೈವದ  ಪ್ರತೀಕ 1962 ಭಾರತ ಮತ್ತು ಚೀನಾ ಯುದ್ಧದ ಪ್ರಾರಂಭ ಭಾರತೀಯ ಯೋಧರಿಗೆ ...
22/05/2026

ಜಸ್ವಂತ್ ಸಿಂಗ್ ರಾವತ್ ಭಾರತಾಂಬೆಯ ಹೆಮ್ಮೆಯ ಪುತ್ರ ಶೌರ್ಯ ಧೈರ್ಯ ದೈವದ ಪ್ರತೀಕ 1962 ಭಾರತ ಮತ್ತು ಚೀನಾ ಯುದ್ಧದ ಪ್ರಾರಂಭ ಭಾರತೀಯ ಯೋಧರಿಗೆ ಈ ಸಮಯದಲ್ಲಿ ಹಾಕಿಕೊಳ್ಳಲು ಸರಿಯಾದ ಸಮವಸ್ತ್ರಗಳಿಲ್ಲ ಕಾಲಿನಲ್ಲಿ ಬೂಟು ಇಲ್ಲವೇ ಇಲ್ಲ ಊಟಕಂತು ತುಂಬಾ ಕಷ್ಟದ ಸಮಯ ಇಂಥ ಸಂದರ್ಭದಲ್ಲಿ ಜವಾಹರ್ ಲಾಲ್ ನೆಹರು ರಾಜಕೀಯ ಆಡಳಿತ ವ್ಯವಸ್ಥೆ ಸರಿಯಾಗಿರಲಿಲ್ಲ ಇಂಥ ಸಂದರ್ಭದಲ್ಲಿ 14200 ಚದರ ಅಡಿ ಎತ್ತರದ ಮೇಲೆ ಮೈ ಕೊರೆಯುವ ಚಳಿಯಲ್ಲಿ ಅಂದಿನ ಭಾರತದ ಅಂಗ ಭಾಗವಾಗಿದ್ದ ಅರುಣಾಚಲ ಪ್ರದೇಶದ ತವಾಂಗ ನೂರಾಂಗ ಗಡಿಯಲ್ಲಿ ನಡೆದಂತ ಯುದ್ಧದಲ್ಲಿ ನಮ್ಮ ಯೋಧರನ್ನು ಮರಳಿ ಬನ್ನಿ ಎಂದು ಅಂದಿನ ಸರ್ಕಾರ ಬಟಾಲಿನನ್ನು ವಾಪಸ್ ಬರಲು ತಿಳಿಸಿತು ಆಗ ವೀರ ಯೋಧನಾದ ಜಸ್ವಂತ್ ಸಿಂಗ್ ರಾವತ್ ವಾಪಸ್ ಬರಲಿಲ್ಲ ನನ್ನ ಕೊನೆಯ ಉಸಿರು ಇರುವರೆಗೂ ಚೀನಾ ಸೈನಿಕರು ಭಾರತ ನೆಲಕ್ಕೆ ಕಾಲಿಡಲು ಬಿಡುವುದಿಲ್ಲ ಅಂತ ಪಣತೊಟ್ಟು ಒಬ್ಬನೇ ಅಲ್ಲಿ ಬಿದ್ದಂತ ಮದ್ದು ಗುಂಡುಗಳನ್ನು ಸಂಗ್ರಹಿಸಿ ಮೂರು ಬೆಟ್ಟದ ಮೇಲೆ ಬಂಕರುಗಳನ್ನು ತಯಾರಿಸಿ. ಅಲ್ಲಿ ಅವನ ನೆರವಿಗೆ ನೂರಾ ಮತ್ತು ಸೇಲಾ ಎಂಬ ಪುಟ್ಟ ಬಾಲಕಿಯರು ಅವನ ನೆರವಿಗೆ ಬಂದರು ಹೀಗೆ ಸುಮಾರು ಮೂರು ದಿನಗಳ ಅಂದರೆ 74 ಗಂಟೆಗಳ ಕಾಲ ಆ ಬೆಟ್ಟದಿಂದ ಈ ಬೆಟ್ಟಕ್ಕೆ ಗುಂಡಿನ ಸುರಿಮಳೆ ಗೈಯುತ್ತ ಚೀನಾದ 300 ಸೈನಿಕರನ್ನು ಹತ್ಯೆ ಮಾಡಿದನು. ಚೀನಾದ ಸೈನಿಕರಿಗೆ ದಿಕ್ಕು ತೋಚದಾಗಿ ಜಸ್ವಂತ್ ಸಿಂಗನಿಗೆ ಆಹಾರವನ್ನು ತಂದು ಕೊಡುವಂತ ಆಪ್ತ ಸಹಾಯಕನನ್ನು ಚೀನಾ ಸೈನಿಕರು ಬಂದಿಸಿ ಅವನಿಂದ ಮಾಹಿತಿ ಪಡೆದು ದಿನಾಂಕ 17-11 -1962 ರಂದು ನಾಲ್ಕು ಕಡೆಯಿಂದ ಚೀನಾ ದಾಳಿ ಮಾಡಿದಾಗ ಸೇಲಾ ಹುತಾತ್ಮಳಾದಳು ನೂರಾ ಚೀನಾ ಸೈನಿಕರ ಸೆರೆಯಾದಳು ಆಗ ಜಸ್ವಂತ್ ಸಿಂಗ್ ರಾವತ್ ತನ್ನ ಬಂದೂಕಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಹುತಾತ್ಮನಾಥನು ಆಗ ಚೀನಾ ಸೈನಿಕರು ಈತನ ತಲೆಯನ್ನು ಕತ್ತರಿಸಿಕೊಂಡು ಹೋದರು ಇಂಥ ವೀರ ಯೋಧನ ಸಾಹಸ ಮೆಚ್ಚಿ ಈತನ ಕಂಚಿನ ಪುತ್ತಳಿ ಯನ್ನು ಮಾಡಿಸಿ ಭಾರತ ದೇಶಕ್ಕೆ ಉಡುಗೊರೆಯಾಗಿ ಕೊಟ್ಟು ಕಳಿಸಿದರು ಇಂದು ಅಮೂರ್ತಿಯನ್ನು ಪ್ರತಿಷ್ಠಾಪಿಸಿ ಆ ಜಾಗಕ್ಕೆ ಜಸ್ವಂತ್ ಗಡ ಅಂತ ನಾಮಕರಣ ಮಾಡಿ ಆತನ ಮಂದಿರವನ್ನು ಕಟ್ಟಲಾಗಿದೆ ಆ ಮಂದಿರದಲ್ಲಿ ಆತನೊಂದಿಗೆ ವೀರ ಮರಣ ಹೊಂದಿದ ಎಲ್ಲಾ ಹುತಾತ್ಮರ ಭಾವಚಿತ್ರಗಳನ್ನು ಅನಾವರಣ ಮಾಡಲಾಗಿದೆ ಈತನು ಯುದ್ಧದ ಸಮಯದಲ್ಲಿ ಉಪಯೋಗಿಸಿದ ಸಮವಸ್ತ್ರ ಮದ್ದು ಗುಂಡುಗಳು ಟ್ರಂಕ್ ಸುರಕ್ಷಿತವಾಗಿ ಇಡಲಾಗಿದೆ ಪ್ರತಿದಿನ ನಾಲ್ಕು ಜನ ಸೈನಿಕರು ಆತನ ಉಡುಪನ್ನು ನೀಟಾಗಿ ಇಡಲಾಗುತ್ತದೆ ಸಾವಿನ ನಂತರ ಈಗ ಮೇಜರ್ ಜನರಲ್ ಆಗಿ ರಜಾ ದಿನದಂದು ಅವರ ಫೋಟೋ ಆತನ ಸ್ವಂತ ಊರಿಗೆ ಕಳಿಸಿ ರಜಾ ಮುಗಿದ ನಂತರ ಆ ಫೋಟೋ ಟ್ರಂಕನ್ನು ಮರಳಿ ತರಲಾಗುತ್ತದೆ ಇಂದಿಗೂ ಗಡಿ ಕಾಯುವ ಸೈನಿಕರು ಬೆಳಗಿನ ಜಾವ ನೀದ್ರಿಗೆ ಜಾರಿದರೆ ಅವರನ್ನ ಬಡಿದೆಬ್ಬಿಸುತ್ತಾನೆ ಇವರ ಆತ್ಮ ಇಂದಿಗೂ ಗಡಿ ಕಾಯುತ್ತಿದೆ ಎಂದು ನಂಬುತ್ತಾರೆ ಮತ್ತು ಪ್ರತೀತಿ ಇದೆ ಇಂಥ ಸ್ಥಳವನ್ನ ನೋಡುವುದೇ ಒಂದು ಭಾಗ್ಯ ನಮ್ಮದು ಇಂದಿನ ಯುವ ಪೀಳಿಗೆಗೆ ಇಂಥವರ ಜೀವನ ಚರಿತ್ರೆ ಯನ್ನು ನಮ್ಮ ಯುವ ಪೀಳಿಗೆಗೆ ಶಿಕ್ಷಣದಲ್ಲಿ ಮಾರ್ಗದರ್ಶನ ಕೊಡುವಂತ ಭಾರತ ದೇಶದಲ್ಲಿ ಪ್ರತಿಯೊಂದು ಪಠ್ಯಕ್ರಮದಲ್ಲಿ ಸೇರಿಸಬೇಕು ಜಸ್ವಂತ್ ಸಿಂಗ್ ರಂತವರ ದೇಸಭಿಮಾನ ನಮ್ಮ ಯುವ ಪೀಳಿಗೆಗೆ ಮಾದರಿಯಾಗಲೆಂದು ಬಯಸುತ್ತೇನೆ ಜೈ ಹಿಂದ್

ನಿನ್ನೆ ದಿವಸ ಅಸ್ಸಾಂ ರಾಜ್ಯದ ತೇಜಪುರದಿಂದ ಅರುಣಾಚಲ ಪ್ರದೇಶದ ದಿರಂಗ ಬಂದು ಇಲ್ಲಿಯ ಸೃಷ್ಟಿಯ ಸೌಂದರ್ಯ ವನ್ನು ಸವಿದೆವು
21/05/2026

ನಿನ್ನೆ ದಿವಸ ಅಸ್ಸಾಂ ರಾಜ್ಯದ ತೇಜಪುರದಿಂದ ಅರುಣಾಚಲ ಪ್ರದೇಶದ ದಿರಂಗ ಬಂದು ಇಲ್ಲಿಯ ಸೃಷ್ಟಿಯ ಸೌಂದರ್ಯ ವನ್ನು ಸವಿದೆವು

ಗದಗ ನಗರದ ಹಿರಿಯರೊಂದಿಗೆ ಅಸ್ಸಾಂ ರಾಜ್ಯದ ಗುವಾಹಟಿ ಏರ್ಪೋರ್ಟ್ ನಿಂದ ತೆಜಪುರ ಹಾರ್ಟಿಂಗ್ ಬೆಳ್ಳಿಗೆ ಬ್ರಹ್ಮಪುತ್ರ ನದಿ ಮಹಾಕಾಲ ಮಂದಿರ ದರ್ಶನ ...
19/05/2026

ಗದಗ ನಗರದ ಹಿರಿಯರೊಂದಿಗೆ ಅಸ್ಸಾಂ ರಾಜ್ಯದ ಗುವಾಹಟಿ ಏರ್ಪೋರ್ಟ್ ನಿಂದ ತೆಜಪುರ ಹಾರ್ಟಿಂಗ್ ಬೆಳ್ಳಿಗೆ ಬ್ರಹ್ಮಪುತ್ರ ನದಿ ಮಹಾಕಾಲ ಮಂದಿರ ದರ್ಶನ ಮಾಡಿಕೊಂಡು ಅರುಣಾಚಲ ಪ್ರದೇಶದ ದಿರಂಗ ನಾಗ ಟೆಂಪಲ್ ದೇವಸ್ಥಾನ ಕಡೆ ಪ್ರವಾಸ

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕ ಘಟಕ ಮುಂಡರಗಿ ವತಿಯಿಂದ 893ನೇ ಬಸವ ಜಯಂತಿಯ ಕಾರ್ಯಕ್ರಮದ ಉದ್ಘಾಟನೆ ಮಾಡಿ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ...
12/05/2026

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕ ಘಟಕ ಮುಂಡರಗಿ ವತಿಯಿಂದ 893ನೇ ಬಸವ ಜಯಂತಿಯ ಕಾರ್ಯಕ್ರಮದ ಉದ್ಘಾಟನೆ ಮಾಡಿ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ನೆನೆದು ಇಂದು ಅಂತರ್ಜಾತಿ ವಿವಾಹ ಬಸವಣ್ಣನವರ ಕನಸು ಇಂದು ನನಸಾಗಿದೆ ಎಂದು ಮಾತನಾಡುತ್ತಾ ಪರಮಪೂಜ್ಯರು ಉಪನ್ಯಾಸಕರು ಅತಿಥಿ ಮಹೋದಯರು ಮಹಿಳಾ ಮೀಸಲಾತಿಯ ಕುರಿತು ತುಂಬಾ ಅರ್ಥಪೂರ್ಣ ಕಾರ್ಯಕ್ರಮ ಜರಗಿತು

06/05/2026
ಇಂದು ಭಾರತಿ ಜನತಾ ಪಾರ್ಟಿ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನೂತನ ಮಂಡಲ ಅಧ್ಯಕ್ಷರಾದ ಶ್ರೀ ಡಾ. ಕುಮಾರಸ್ವಾಮಿ ಹಿರೇಮಠ ಶ್ರೀ ಕೆ ವಿ ಹಂಚಿನಾಳ ಶ...
06/04/2026

ಇಂದು ಭಾರತಿ ಜನತಾ ಪಾರ್ಟಿ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನೂತನ ಮಂಡಲ ಅಧ್ಯಕ್ಷರಾದ ಶ್ರೀ ಡಾ. ಕುಮಾರಸ್ವಾಮಿ ಹಿರೇಮಠ ಶ್ರೀ ಕೆ ವಿ ಹಂಚಿನಾಳ ಶ್ರೀ ಕೆ ಎಫ್ ಅಂಗಡಿ ಶ್ರೀ ರವೀಂದ್ರ ಉಪ್ಪಿನಬೆಟಗೇರಿ ಶ್ರೀ ರಜನಿಕಾಂತ ದೇಸಾಯಿ ಮುಂಡರಗಿ ಮಂಡಲದ ಎಲ್ಲಾ ಪದಾಧಿಕಾರಿಗಳ ಹಾಗೂ ಮಹಿಳಾ ಪದಾಧಿಕಾರಿಗಳು ಸೇರಿ ಕಾರ್ಯಕ್ರಮ ನೆರವೇರಿಸಲಾಯಿತು ನಂತರ ನೂತನ ಮುಂಡರಗಿ ಮಂಡಲದ ಅಧ್ಯಕ್ಷರಿಗೆ ಸನ್ಮಾನಿಸಿ ಸಿಹಿ ತಿನಿಸಲಾಯಿತು

ಮುಂಡರಗಿ ಶ್ರೀ ಜಗದ್ಗುರು ತೋಂಟದಾರ್ಯ CBSE school 77ನೇ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂದರ್ಭ
27/01/2026

ಮುಂಡರಗಿ ಶ್ರೀ ಜಗದ್ಗುರು ತೋಂಟದಾರ್ಯ CBSE school 77ನೇ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂದರ್ಭ

ಶತಮಾನೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ ಸಂಭ್ರಮ
24/01/2026

ಶತಮಾನೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ ಸಂಭ್ರಮ

ಶತಮಾನೋತ್ಸವದ ಮೊದಲನೇ ದಿನ ಕಾರ್ಯಕ್ರಮದ ಸಂಭ್ರಮ
17/01/2026

ಶತಮಾನೋತ್ಸವದ ಮೊದಲನೇ ದಿನ ಕಾರ್ಯಕ್ರಮದ ಸಂಭ್ರಮ

Address

Gadag

Alerts

Be the first to know and let us send you an email when Nagesh T Hubballi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Nagesh T Hubballi:

Share

Category