Sanjeevini ksrlps dharwad

Sanjeevini ksrlps dharwad ಸಂಜೀವಿನಿ -KSRLPS -NRLM, ಜಿಲ್ಲಾ ಪಂಚಾಯತ್ ಧಾರವಾಡ

ದಿನಾಂಕ 28/07/2026 ರಂದು ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಾನ್ಯ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ಧಾರವಾಡ ಇವರ ಅಧ್ಯಕ್ಷತೆಯಲ್ಲಿ ಸ...
29/07/2026

ದಿನಾಂಕ 28/07/2026 ರಂದು ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಾನ್ಯ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ಧಾರವಾಡ ಇವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು ಘನ ತ್ಯಾಜ್ಯ ನಿರ್ವಹಣೆ ನಿಯಮ 2026 ಮತ್ತು ಘನ ತ್ಯಾಜ್ಯ ನಿರ್ವಹಣೆ ಮೇಲುಸ್ತುವಾರಿ ಸಮಿತಿ ಜವಾಬ್ದಾರಿಗಳು ಹಾಗೂ ಒಕ್ಕೂಟಗಳ ನಡುವೆ ಒಪ್ಪಂದ ಬಳಕೆದಾರರ ಶುಲ್ಕಗಳ ಬಗ್ಗೆ ಸಭೆಯಲ್ಲಿ ಚರ್ಚಿಸುತ್ತಾ ಕುಂದು ಕೊರತೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಅಣ್ಣಿಗೇರಿ ನವಲಗುಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಾ. ಪಂ. ಅಣ್ಣಿಗೇರಿ ನವಲಗುಂದ. ಜಿಲ್ಲಾ ಮಟ್ಟದ ಸಮಾಲೋಚಕರು ತಾಲೂಕ ಮಟ್ಟದ ಸಮಾಲೋಚಕರು ಸಂಜೀವಿನಿ ಒಕ್ಕೂಟದ ಸ್ವಚ್ಛತಾ ವಾಹಿನಿಯ ಸಹಾಯಕರು ಸ್ವಚ್ಛ ವಾಹಿನಿಯ ಚಾಲಕರು ಎಂ ಬಿ ಕೆ, ಎಲ್ ಸಿ ಆರ್ ಪಿ,ಭಾಗವಹಿಸಿದ್ದರು

ದಿನಾಂಕ: 23-7-2026 ರಂದು ಜಿಲ್ಲಾ ಪಂಚಾಯತ ಧಾರವಾಡದ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಸಂಜೀವಿನಿ) ಯೋಜನೆ...
23/07/2026

ದಿನಾಂಕ: 23-7-2026 ರಂದು ಜಿಲ್ಲಾ ಪಂಚಾಯತ ಧಾರವಾಡದ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಸಂಜೀವಿನಿ) ಯೋಜನೆಯಡಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗು ಮಾನ್ಯ ಯೋಜನಾ ನಿರ್ದೇಶಕರು ಜಿ.ಪಂ.ಧಾರವಾಡ ಅವರ ಅಧ್ಯಕ್ಷತೆಯಲ್ಲಿ " ಸಂಜೀವಿನಿ ಮಾರ್ಟ್ " ಉದ್ಯಮಕ್ಕೆ ಸ್ವ ಸಹಾಯ ಸಂಘಗಳ ಉತ್ಪನ್ನಗಳ ಆಯ್ಕೆ ಪ್ರಕ್ರಿಯೆ ಕುರಿತು ಸಭೆಯಲ್ಲಿ ಭಾಗವಹಿಸಿ ಉತ್ಪನ್ನಗಳನ್ನು ವೀಕ್ಷಣೆ ಮಾಡಿ ಚರ್ಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು,ಜಿಲ್ಲಾ ವ್ಯವಸ್ಥಾಪಕರು,ಯುವ ವೃತ್ತಿಪರು ಎಲ್ಲಾ ತಾಲ್ಲೂಕಿನ ಸಂಜೀವಿನಿ ಸಿಬ್ಬಂದಿಗಳು, ಹಾಗು ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು

ದಿನಾಂಕ 08/05/2026 ರಂದು ಜಿಲ್ಲಾ ಪಂಚಾಯಿತಿಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ  ಭುವನೇಶ್ ದೇವಿದಾಸ್ ಪಾಟೀಲ ಸರ್ (ಭಾ.ಆ.ಸೇ) ...
08/05/2026

ದಿನಾಂಕ 08/05/2026 ರಂದು ಜಿಲ್ಲಾ ಪಂಚಾಯಿತಿಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭುವನೇಶ್ ದೇವಿದಾಸ್ ಪಾಟೀಲ ಸರ್ (ಭಾ.ಆ.ಸೇ) ಮತ್ತು ಯೋಜನಾ ನಿರ್ದೇಶಕರಾದ ಬಿ.ಎಸ್ ರಾಠೂಡ್ ಸರ್ ಅಧ್ಯಕ್ಷತೆಯಲ್ಲಿ ಸಂಜೀವಿನಿ ಯೋಜನೆಯ ಪ್ರಗತಿಪರಿಶೀಲನೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಭೆಯಲ್ಲಿ
1)ಸ್ವ ಸಹಾಯ ಗುಂಪು ಮತ್ತು ವಯಕ್ತಿಕ ಸಾಲದ ಪ್ರಗತಿ(Bank linkage)
2) ಕಟಬಾಕಿ ಸಾಲಗಳ ಬಗ್ಗೆ 3)ಬ್ಯಾಂಕ್ ಸಖಿ ನೇಮಕಾತಿ ಮಾಡಿಕೊಳ್ಳುವ ಕುರಿತು,
4) ಸಂಜೀವಿನಿ ಮಾರ್ಟ್
5) ಲೋಕೋಸ್ ತಂತ್ರಾಂಶದ ಪ್ರಗತಿ
6) ಸಮುದಾಯ ಬಂಡವಾಳ ನಿಧಿ
7) ಮಾಸಿಕ ಸಂತೆಯ ಪ್ರಗತಿ
8) ಮತ್ಸ್ಯ ಸಂಜೀವಿನಿ ಯೋಜನೆಯ ಪ್ರಗತಿ
9) ಕುಕ್ಕುಟ ಸಂಜೀವಿನಿ ಯೋಜನೆಯ ಪ್ರಗತಿ
10) ಸಮಗ್ರ ಕೃಷಿ ಸಮೂಹಗಳ ಅನುಷ್ಠಾನ
11) ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ಯ ಪ್ರಗತಿ
12) ನಲ್ ಜಲ್ ಮಿತ್ರ
13) ಘನ ತ್ಯಾಜ್ಯ ನಿರ್ವಹಣೆ ಯ
14) ಲಕಪತಿ ದೀದಿ ಪ್ರಗತಿ
15)ಎಮ್. ಒ, ಆರ್, ಡಿ ಇಂದ ತಿರಸ್ಕೃತವಾದ ರಸಿದಿಗಳು
ಈ ಎಲ್ಲಾ ವಿಷಯ ಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು, ಈ ಸಂದರ್ಭದಲ್ಲಿ ಧಾರವಾಡ ಮತ್ತು ಅಳ್ನಾವರ ತಾಲೂಕಿನ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,ಮಾನ್ಯ ತಾಲೂಕಿನ ಸಹಾಯ ನಿರ್ದೇಶಕರು, ಮಾನ್ಯ ವಿಷಯ ನಿರ್ವಾಹಕರು ಮತ್ತು ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿಗಳಾದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪಕರು,ಯುವ ವೃತ್ತಿಪರರು,ಮತ್ತು ಧಾರವಾಡ,ಕುಂದಗೋಳ, ನವಲಗುಂದ, ಕಲಘಟಗಿ, ಹುಬ್ಬಳ್ಳಿ, ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿಗಳು ಭಾಗವಹಿಸಿದ್ದರು,

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ...
25/03/2026

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಧಾರವಾಡ ಇವರ ವತಿಯಿಂದ 25-03-2026 ರಂದು ಜಿಲ್ಲಾ ಪಂಚಾಯತ್ ಧಾರವಾಡದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ-ಮಾರಾಟ ಮೇಳವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಗರಿಮಾ ಪನ್ವರ್ ವ್ಯವಸ್ಥಾಪಕ ನಿರ್ದೇಶಕರು, ಕೆಎಚ್‌ಡಿಸಿ ಹುಬ್ಬಳ್ಳಿ ಹಾಗೂ ಅಧ್ಯಕ್ಷತೆಯನ್ನು ಶ್ರೀ ಪಾಟೀಲ ಭುವನೇಶ್ ದೇವಿದಾಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಧಾರವಾಡ ವಹಿಸಿದ್ದರು. ಅತಿಥಿಗಳಾದ ಶ್ರೀ ಮಲ್ಲಿಕಾರ್ಜುನ ತೊಗಲಬಾಗಿ, ಉಪಕಾರ ದರ್ಶಿಗಳು ,ಜಿಲ್ಲಾ ಪಂಚಾಯತ್ ,ಧಾರವಾಡ. ಹಾಗೂ ದೀಪಕ್ ಮಡಿವಾಳರ ಮುಖ್ಯ ಯೋಜನಾಧಿಕಾರಿಗಳು ಜಿಲ್ಲಾ ಪಂಚಾಯತ್ ಧಾರವಾಡ ಶ್ರೀಮತಿ ಲಲಿತಾ ಲಮಾಣಿ ಮುಖ್ಯ ಲೆಕ್ಕಾಧಿಕಾರಿಗಳು ಮತ್ತು ಎಲ್ಲಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗು ಇತರ ಗಣ್ಯರು ಉಪಸ್ಥಿತರಿದ್ದರು.

ಅತಿಥಿಗಳು ರಿಬ್ಬನ್ ಕಟ್ ಮಾಡುವ ಮೂಲಕ ಮೇಳಕ್ಕೆ ಚಾಲನೆ ನೀಡಿ, ಸ್ವಸಹಾಯ ಸಂಘದ ಮಹಿಳೆಯರ ಉತ್ಪನ್ನಗಳನ್ನು ವೀಕ್ಷಿಸಿ ಸಲಹೆಗಳನ್ನು ನೀಡಿದರು. ಬಳಿಕ ಸಭಾಂಗಣದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಆರಂಭಗೊಂಡಿತು.

ಕಾರ್ಯಕ್ರಮದಲ್ಲಿ ಸಂಜೀವಿನಿ ಯೋಜನೆಯ ದಿನದರ್ಶಿಕೆ ಬಿಡುಗಡೆ, ಪ್ರಶಸ್ತಿ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.

ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಪ್ರಶಿದ್ದವಾದ ಶ್ರೀ ರಾಮಲಿಂಗೇಶ್ವರ ಕಾಮಣ್ಣನ ಜಾತ್ರೆಯಲ್ಲಿ ತಾಲೂಕು  ಪಂಚಾಯತ ನವಲಗುಂದ ಮತ್ತು ಅಣ್ಣಿಗೇ...
02/03/2026

ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಪ್ರಶಿದ್ದವಾದ ಶ್ರೀ ರಾಮಲಿಂಗೇಶ್ವರ ಕಾಮಣ್ಣನ ಜಾತ್ರೆಯಲ್ಲಿ ತಾಲೂಕು ಪಂಚಾಯತ ನವಲಗುಂದ ಮತ್ತು ಅಣ್ಣಿಗೇರಿ ಹಾಗೂ ಗ್ರಾಮ ಪಂಚಾಯತ ಶಲವಡಿ ಇವರ ಸಹಯೋಗದಲ್ಲಿ ಸಂಜೀವಿನಿ ಮಾಸಿಕ ಸಂತೆಯನ್ನು ಹಮ್ಮಿಕೊಳ್ಳಲಾಯಿತು ಈ ಸಂದರ್ಭದಲ್ಲಿ ತಾಲೂಕು ಸಂಜೀವಿನಿ ಸಿಬ್ಬಂದಿಗಳು ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು

24/02/2026,  KCD ಕಾಲೇಜು ಧಾರವಾಡ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕೌಶಲ್ಯ ಮಿಷನ್, ಧಾರವಾಡ ಕೌಶಲ್ಯ ಅಭಿವೃದ್ಧಿ ಉದ್ಯಮಶ...
24/02/2026

24/02/2026, KCD ಕಾಲೇಜು ಧಾರವಾಡ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕೌಶಲ್ಯ ಮಿಷನ್, ಧಾರವಾಡ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ " ಉದ್ಯೋಗ ಮೇಳ -2026 ವನ್ನು ಸನ್ಮಾನ್ಯ ಶ್ರೀ ಸಂತೋಷ್ ಎಸ್ ಲಾಡ್ ಮಾನ್ಯ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು ರವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾ ಧಾರವಾಡ, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಧಾರವಾಡ ರವರು ಉಪಸ್ಥಿತರಿದ್ದರು.

18/02/2026

ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಧಾರವಾಡ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಡಿಡಿಯು ಜಿ ಕೆ ವೈ ಯೋಜನೆ ಅಡಿಯಲ್ಲಿ 2026ರ ಮಹಾ ಉದ್ಯೋಗ ಮೇಳವನ್ನು ಇದೇ ತಿಂಗಳ 22ನೇ ತಾರೀಕು ರವಿವಾರ ಬೆಳಗ್ಗೆ 9:00 ರಿಂದ ಸಂಜೆ 5:00ರವರೆಗೆ ಧಾರವಾಡದ ಕೆ ಸಿ ಡಿ ಸೃಜನರಂಗ ಮಂದಿರದಲ್ಲಿ ಆಯೋಜಿಸಲಾಗಿದೆ.

ಧಾರವಾಡ ಜಿಲ್ಲೆಯ ಎಲ್ಲ ಕೃಷಿ ಸಖಿಯರಿಗೆ, ಬಿಸಿ ಸಖಿಯರಿಗೆ, ಬಿ.ಅರ್.ಪಿ ಇ.ಪಿ ಗಳಿಗೆ ಧಾರವಾಡ ತಾಲೂಕಿನ ಸಾಮರ್ಥ್ಯ ಸೌಧದಲ್ಲಿ ಲಕಪತಿ ದೀದೀ ಕುರಿತ...
13/02/2026

ಧಾರವಾಡ ಜಿಲ್ಲೆಯ ಎಲ್ಲ ಕೃಷಿ ಸಖಿಯರಿಗೆ, ಬಿಸಿ ಸಖಿಯರಿಗೆ, ಬಿ.ಅರ್.ಪಿ ಇ.ಪಿ ಗಳಿಗೆ ಧಾರವಾಡ ತಾಲೂಕಿನ ಸಾಮರ್ಥ್ಯ ಸೌಧದಲ್ಲಿ ಲಕಪತಿ ದೀದೀ ಕುರಿತು ಒಂದು ದಿನದ ತರಬೇತಿ ನೀಡಲಾಯಿತು...
ಸದರಿ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪಕರು ( IBCB), , ಧಾರವಾಡ ತಾಲೂಕು ಅಭಿಯಾನ ನಿರ್ವಹಣ ಘಟಕದ ಸಿಬ್ಬಂದಿಗಳು ಹಾಜರಿದ್ದರು....
ಸದರಿ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗಿ
ಶ್ರೀ ರವಿಕುಮಾರ ಮಡಿವಾಳರ (CS) ಧಾರವಾಡ
ಶ್ರೀ ನಾಗಪ್ಪ ಹಂಚಿನಮನಿ (TPM)‌ ಹುಬ್ಬಳ್ಳಿ ಆಗಮಿಸಿದ್ದರು.

ಧಾರವಾಡ ಜಿಲ್ಲೆಯ ಎಲ್ಲ ಪಶು ಸಖಿಯರಿಗೆ ಲಕಪತಿ ದೀದೀ ಕುರಿತು ಒಂದು ದಿನದ ತರಬೇತಿ ನೀಡಲಾಯಿತು...ಸದರಿ ಕಾರ್ಯಕ್ರಮವನ್ನು ಮಾನ್ಯ ಕಾರ್ಯನಿರ್ವಾಹಕ ...
12/02/2026

ಧಾರವಾಡ ಜಿಲ್ಲೆಯ ಎಲ್ಲ ಪಶು ಸಖಿಯರಿಗೆ ಲಕಪತಿ ದೀದೀ ಕುರಿತು ಒಂದು ದಿನದ ತರಬೇತಿ ನೀಡಲಾಯಿತು...ಸದರಿ ಕಾರ್ಯಕ್ರಮವನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ಧಾರವಾಡ ರವರು ಉದ್ಘಾಟನೆ ಮಾಡಿದರು.
ಸದರಿ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪಕರು ( IBCB), ಜಿಲ್ಲಾ ವ್ಯವಸ್ಥಾಪಕರು (Skill and FI), ಧಾರವಾಡ ತಾಲೂಕು ನಿರ್ವಹಣ ಘಟಕದ ಎಲ್ಲ ಸಿಬ್ಬಂದಿಗಳು ಹಾಜರಿದ್ದರು....
ಸದರಿ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗಿ
ಶ್ರೀ ರವಿಕುಮಾರ ಮಡಿವಾಳರ (CS) ಧಾರವಾಡ
ಶ್ರೀ ನಾಗಪ್ಪ ಹಂಚಿನಮನಿ (TPM) ಆಗಮಿಸಿದ್ದರು.

Address

Dharwad
580001

Alerts

Be the first to know and let us send you an email when Sanjeevini ksrlps dharwad posts news and promotions. Your email address will not be used for any other purpose, and you can unsubscribe at any time.

Shortcuts

Share