Shanthkumar V / ಶಾಂತಕುಮಾರ್. ವಿ ದೇವನಹಳ್ಳಿ

  • Home
  • India
  • Devanhalli
  • Shanthkumar V / ಶಾಂತಕುಮಾರ್. ವಿ ದೇವನಹಳ್ಳಿ

Shanthkumar V / ಶಾಂತಕುಮಾರ್. ವಿ ದೇವನಹಳ್ಳಿ ಸಮಾಜ ಸೇವೆ ಹಾಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ನನ್ನ ಗುರಿ

ಭಾರತೀಯ ನೌಕಾ ಪಡೆ ದಿನಜಗತ್ತಿನ ಐದನೇ ಶಕ್ತಿಶಾಲಿ ನೌಕಾಪಡೆಯಾದ ಭಾರತೀಯ ನೌಕಾಪಡೆ ಹಾಗೂ ನೌಕಾಪಡೆಯ ವೀರ ಯೋಧರಿಗೆ ಭಾರತೀಯ ನೌಕಾ ಪಡೆ ದಿನದಂದು ಹೃ...
04/12/2023

ಭಾರತೀಯ ನೌಕಾ ಪಡೆ ದಿನ

ಜಗತ್ತಿನ ಐದನೇ ಶಕ್ತಿಶಾಲಿ ನೌಕಾಪಡೆಯಾದ ಭಾರತೀಯ ನೌಕಾಪಡೆ ಹಾಗೂ ನೌಕಾಪಡೆಯ ವೀರ ಯೋಧರಿಗೆ ಭಾರತೀಯ ನೌಕಾ ಪಡೆ ದಿನದಂದು ಹೃದಯಪೂರ್ವಕ ವಂದನೆಗಳು.
ದೇಶ ರಕ್ಷಣಾ ಕಾರ್ಯದಲ್ಲಿ ನಿಮ್ಮ ನಿಸ್ವಾರ್ಥ ಶೌರ್ಯ, ತ್ಯಾಗ ಎಂದೆಂದಿಗೂ ಸ್ಮರಣೀಯ.

11/07/2023
ಮನಸ್ಪೂರ್ತಿಯಾಗಿ ಒಬ್ಬರಿಗೆ ಒಳ್ಳೆಯದಾಗಲಿ ಎಂದು ಹಾರೈಸೋ ಮನಸುಳ್ಳ  ಅಭಿಮಾನಿಗಳ ಅರಾಧ್ಯ ದೈವ , ಸರಳತೆಯ ಸಾಮ್ರಾಟ್ , ಕನ್ನಡದ ರಾಜರತ್ನ,ನಟಸಾರ್ವ...
17/03/2023

ಮನಸ್ಪೂರ್ತಿಯಾಗಿ ಒಬ್ಬರಿಗೆ ಒಳ್ಳೆಯದಾಗಲಿ ಎಂದು ಹಾರೈಸೋ ಮನಸುಳ್ಳ ಅಭಿಮಾನಿಗಳ ಅರಾಧ್ಯ ದೈವ , ಸರಳತೆಯ ಸಾಮ್ರಾಟ್ , ಕನ್ನಡದ ರಾಜರತ್ನ,ನಟಸಾರ್ವಭೌಮ ಕರ್ನಾಟಕರತ್ನ
ಅಪ್ಪು ಅವರಿಗೆ ಹುಟ್ಟು ಹಬ್ಬದ ಶುಭಾಷಯಗಳು..!!

01/01/2023

ಈ ನವ ನೂತನ ಸಂವತ್ಸರದಲ್ಲಿ ಎಲ್ಲರ ಬದುಕು ಹಾಸನಾಗಿರಲಿ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಸ್ಥಾಪನ ದಿನ.ಈ ದೇಶದ ಇತಿಹಾಸ ತಿಳಿದುಕೊಳ್ಳುವಾಗ ಕಾಂಗ್ರೆಸ್ ಪಕ್ಷದ ಇತಿಹಾಸ ತಿಳಿದುಕೊಳ್ಳದೆ ಈ ದೇಶದ ...
28/12/2022

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಸ್ಥಾಪನ ದಿನ.

ಈ ದೇಶದ ಇತಿಹಾಸ ತಿಳಿದುಕೊಳ್ಳುವಾಗ ಕಾಂಗ್ರೆಸ್ ಪಕ್ಷದ ಇತಿಹಾಸ ತಿಳಿದುಕೊಳ್ಳದೆ ಈ ದೇಶದ ಇತಿಹಾಸ ಅಪೂರ್ಣ.
ಸ್ವತಂತ್ರ ಹೋರಾಟದ ದಿನಗಳಿಂದ ಆಧುನಿಕ ಭಾರತದವರೆಗೂ ಈ ದೇಶದ ಏಳಿಗೆಗೆ, ಒಗ್ಗಟ್ಟಿಗೆ, ಏಕತೆಗೆ ಶ್ರಮಿಸಿದ ಪಕ್ಷ ಕಾಂಗ್ರೆಸ್.
72 ಜನರೊಂದಿಗೆ ಶುರುವಾದ ಪಕ್ಷ ಇಂದು ಕೋಟ್ಯಾಂತರ ಸದಸ್ಯರನ್ನು ತನ್ನ ಕುಟುಂಬದಲ್ಲಿ ಸೇರಿಸಿಕೊಂಡಿದೆ.

ಈ ದೇಶವನ್ನು ಒಗ್ಗೂಡಿಸಿದ್ದು , ಅಹಿಂಸೆ ಮೂಲಕ ದೇಶಕ್ಕೆ ಸ್ವತಂತ್ರ ತಂದು ಕೊಟ್ಟ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ನನ್ನ ಆತ್ಮೀಯ ಕಾಂಗ್ರೆಸ್ ನ ಎಲ್ಲಾ ಸದಸ್ಯರಿಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನ ದಿನದ ಶುಭಾಶಯಗಳು.


28/12/2022

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಓಂ ಶಕ್ತಿ ಭಕ್ತಾದಿಗಳ ಕೋರಿಕೆಯಂತೆ ಪುಣ್ಯಕ್ಷೇತ್ರ ಓಂ ಶಕ್ತಿ ಮಾತಾ ದೇಗುಲ ಮೆಲ್ ಮರವತ್ತೂರಿಗೆ ಪ್ರಯಾಣಿಸಲು ಉಚಿತ ಬಸ್ ಗಳ ವ್ಯವಸ್ಥೆಯನ್ನು ಮಾಡಿ ಹಂತ ಹಂತವಾಗಿ ಕ್ಷೇತ್ರದ ಎಲ್ಲಾ ಮಾಲಾದಾರಿಗಳನ್ನು ಕಳುಹಿಸಲಾಯಿತು.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಿಂದ "ಓಂ ಶಕ್ತಿ ದೇವಸ್ಥಾನಕ್ಕೆ" ಭಕ್ತಾದಿಗಳು ಹೊರಟ ಮಹಿಳಾ ಭಕ್ತರಿಗೆ ಉಚಿತ ಬಸ್ಸುಗಳು ವ್ಯವಸ್ಥೆ ಮಾಡ...
27/12/2022

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಿಂದ "ಓಂ ಶಕ್ತಿ ದೇವಸ್ಥಾನಕ್ಕೆ" ಭಕ್ತಾದಿಗಳು ಹೊರಟ ಮಹಿಳಾ ಭಕ್ತರಿಗೆ ಉಚಿತ ಬಸ್ಸುಗಳು ವ್ಯವಸ್ಥೆ ಮಾಡಿ ಪ್ರಯಾಣ ಸುಖವಾಗಿರಲೆಂದು ಪ್ರಾರ್ಥಿಸಿ ಲೋಕಕಲ್ಯಾಣಕ್ಕಾಗಿ ಪೂಜೆ ಸಲ್ಲಿಸಲು ಕಳಿಸಿಕೊಟ್ಟ ಸಂದರ್ಭ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ಗ್ರಾಮಗಳಿಂದ ಓಂ ಶಕ್ತಿ ದೇವಸ್ಥಾನಕ್ಕೆ ಭಕ್ತಾದಿಗಳು ತೆರಳಲು ಉಚಿತ ಎರಡು ಬಸ್ಸುಗಳು ವ್ಯವಸ್ಥೆ ಮ...
27/12/2022

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ಗ್ರಾಮಗಳಿಂದ ಓಂ ಶಕ್ತಿ ದೇವಸ್ಥಾನಕ್ಕೆ ಭಕ್ತಾದಿಗಳು ತೆರಳಲು ಉಚಿತ ಎರಡು ಬಸ್ಸುಗಳು ವ್ಯವಸ್ಥೆ ಮಾಡಿ ಕಳಿಸಿಕೊಟ್ಟ ಸಂದರ್ಭ.

Address

ದೇವನಹಳ್ಳಿ
Devanhalli

Website

Alerts

Be the first to know and let us send you an email when Shanthkumar V / ಶಾಂತಕುಮಾರ್. ವಿ ದೇವನಹಳ್ಳಿ posts news and promotions. Your email address will not be used for any other purpose, and you can unsubscribe at any time.

Share

Category