ಮುಸ್ಲಿಂ ಯುವ ಸೇನೆ ಚಿತ್ರದುರ್ಗ-Muslim Yuwa Sene Chithradurga

  • Home
  • India
  • Chitradurg
  • ಮುಸ್ಲಿಂ ಯುವ ಸೇನೆ ಚಿತ್ರದುರ್ಗ-Muslim Yuwa Sene Chithradurga

ಮುಸ್ಲಿಂ ಯುವ ಸೇನೆ ಚಿತ್ರದುರ್ಗ-Muslim Yuwa Sene  Chithradurga ಮುಸ್ಲಿಂ ಯುವ ಸೇನೆ( ಅನ್ಯಾಯದ ವಿರುದ್ಧ ನಮ್? Jithna Mujhe Hindustani Hone Par Faqhaar Hai Utna hi Mujhe Musalman Hone Ka B Faqhaar Hai

http://varadigara.com/article/4088
18/11/2017

http://varadigara.com/article/4088

ರಾಮ ಮಂದಿರದ ವಿವಾದದಲ್ಲಿ ನ್ಯಾಯಾಲಯದಲ್ಲಿ ಒಂದು ಪಕ್ಷವಾಗಿರುವ ನಿರ್ಮೋಹಿ ಅಕಾರವು ಹಿಂದುತ್ವ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ರಾಮ ಮಂದಿರದ ಹೆಸರಿನಲ್ಲಿ

http://www.bcsuddi.com/main-news/%e0%b2%ac%e0%b3%8d%e0%b2%b0%e0%b2%bf%e0%b2%9f%e0%b3%80%e0%b2%b7%e0%b2%b0-%e0%b2%b5%e0%b...
10/11/2017

http://www.bcsuddi.com/main-news/%e0%b2%ac%e0%b3%8d%e0%b2%b0%e0%b2%bf%e0%b2%9f%e0%b3%80%e0%b2%b7%e0%b2%b0-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d%e0%b2%a6-%e0%b2%b9%e0%b3%8b%e0%b2%b0%e0%b2%be%e0%b2%a1%e0%b2%bf%e0%b2%a6/

ಚಿತ್ರದುರ್ಗ: ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ದ ಹೋರಾಡಿ ಶೌರ್ಯ ಮೆರೆದ ಮಹಾನ್ ಹೋರಾಟಗಾರ ಕನ್ನಡಿಗರ ಮೈಸೂರು ಹುಲಿ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಆಂಜನೇಯ ತಿಳಿಸಿದರು. ತ.ರ…

ಟಿಪ್ಪು ಜಯಂತಿಯ ಅಂಗವಾಗಿ ನನ್ನ ಪುಸ್ತಕದ ಒಂದು ಬರಹವನ್ನು ಶೇರ್ ಮಾಡುತ್ತಿದ್ದೇನೆ. ಭಾರತದ ಏಕೈಕ ಹುಲಿ ಟಿಪ್ಪು ಸುಲ್ತಾನ್ ನಮ್ಮೆಲ್ಲರಿಗೂ ಅತೀ ಹ...
10/11/2017

ಟಿಪ್ಪು ಜಯಂತಿಯ ಅಂಗವಾಗಿ ನನ್ನ ಪುಸ್ತಕದ ಒಂದು ಬರಹವನ್ನು ಶೇರ್ ಮಾಡುತ್ತಿದ್ದೇನೆ.

ಭಾರತದ ಏಕೈಕ ಹುಲಿ ಟಿಪ್ಪು ಸುಲ್ತಾನ್

ನಮ್ಮೆಲ್ಲರಿಗೂ ಅತೀ ಹೆಮ್ಮೆಯ ವಿಚಾರ ಅಂದರೆ ಟಿಪ್ಪು ಸುಲ್ತಾನ್ ಕರ್ನಾಟಕದವರು, ಕನ್ನಡದವರು. ಆದರೆ ದೊರೆ ಟಿಪ್ಪುವಿನ ಕೊಡುಗೆ ಕೇವಲ ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಸೀಮಿತವಲ್ಲ. ಯಾಕೆ ಅಂದರೆ ಬ್ರೀಟಿಷರು ಹೆದರುತ್ತಿದ್ದ, ಬೆಚ್ಚಿ ಬೀಳುತ್ತಿದ್ದ ನಮ್ಮ ದೇಶದ ಏಕೈಕ ದೊರೆ ಹಜರತ್ ಟಿಪ್ಪು ಸುಲ್ತಾನ್. ಕನ್ನಡದೇ ನೆಲದಲ್ಲೇ ಹುಟ್ಟಿ ಕನ್ನಡದ ನೆಲದಲ್ಲೇ ತನ್ನ ನೆತ್ತರು ಹರಿಸಿದವರು ಟಿಪ್ಪು ಸುಲ್ತಾನ್. ಬ್ರೀಟಿಷರು ಎಷ್ಟೇ ಕಾಡಿದರೂ ಬೆದರದ ದೊರೆ ಟಿಪ್ಪು ಸುಲ್ತಾನ್.

ಅಂದು ಮೇ 4, 1799. ಮಟ ಮಟ ಮಧ್ಯಾಹ್ನ.. ಟಿಪ್ಪು ಸುಲ್ತಾನ್ ಇನ್ನಿಲ್ಲ ಎಂದು ಗೊತ್ತಾಗಿದ್ದೇ ತಡ. ಆಗಿನ ಗವರ್ನರ್ ಜನರಲ್ ಆಗಿದ್ದ ವೆಲ್ಲಸ್ಲಿ, ಕೈಯಲ್ಲಿ ಮಧ್ಯದ ಬಾಟಲಿಯನ್ನು ಹಿಡಿದು ಭಾರತದಲ್ಲಿ ನಮಗೆ ತಡೆಗೋಡೆಯಾಗಿದ್ದ ಟಿಪ್ಪು ಸುಲ್ತಾನ್ ಇನ್ನಿಲ್ಲ ಎಂದು ಕೂಗಿದ್ದ. ಅಷ್ಟೆ ಅಲ್ಲ ಭಾರತದ ಈ ಹೆಣ ಇನ್ನಿಲ್ಲ ಎಂದು ಸಂಭ್ರಮಾಚರಣೆ ಮಾಡಿದ್ದ. ನಮಗೆ ಇನ್ನೇನು ಬೇಕು ಪುರಾವೆ. ಬ್ರಿಟೀಷರನ್ನೇ ಬೆಚ್ಚಿ ಬೀಳಿಸಿದ್ದ ದೊರೆ ಟಿಪ್ಪು ಸುಲ್ತಾನ್ ರವರು ಕೇವಲ ನಮ್ಮ ಕರ್ನಾಟಕದ ಆಸ್ತಿ ಅಲ್ಲ. ನಮ್ಮ ದೇಶದ ಆಸ್ತಿ. ಇದನ್ನು ಬ್ರಿಟೀಷರೇ ಒಪ್ಪಿಕೊಂಡಿದ್ದರು ಕೂಡ. ಹಾಗಾಗಿ ವೆಲ್ಲಸ್ಲಿ ಟಿಪ್ಪು ಸುಲ್ತಾನ್ ರವರು ಸಾವನ್ನಪ್ಪಿದ್ಗಾಗ ಭಾರತದ ಹೆಣ ಎಂದನೇ ಹೊರತು ಕರ್ನಾಟಕದ ಹೆಣ ಎನ್ನಲಿಲ್ಲ. ಬ್ರಿಟೀಷರೇ ಅದನ್ನು ಒಪ್ಪಿಕೊಂಡ ಮೇಲೆ ನಮಗೇನು ದಾಡಿ? ಹಾಗಾಗಿ ಹಜರತ್ ಟಿಪ್ಪು ಸುಲ್ತಾನ್ ಭಾರತದ ಆಸ್ತಿಯೇ ಹೊರತು ಕೇವಲ ಕರ್ನಾಟಕದ ಆಸ್ತಿಯಲ್ಲ.

ನಮ್ಮಲ್ಲಿ ಜಾತಿ ಎಂಬ ವಿಷಬೀಜ ಹೇಗೆ ಬಿತ್ತಿದೆ ಎಂದು ತಿಳಿಯಲು ನಮಗೆ ಇದಕ್ಕಿಂತಾ ಮತ್ತೊಂದು ಪುರಾವೆ ಬೇಕಿಲ್ಲ. ಯಾಕೆ ಅಂದರೆ ಈಗಿನ ಕಾಲದಲ್ಲಿ ಕೆಲವರು ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದಿಲ್ಲ. ಮನುಷ್ಯರಲ್ಲಿ ಹಿಂದೂವನ್ನು ಕಾಣುತ್ತಾರೆ, ಮುಸ್ಮಿಂರನ್ನು ಕಾಣುತ್ತಾರೆ. ಕ್ರೈಸ್ತನನ್ನು ಕಾಣುತ್ತಾರೆ. ಟಿಪ್ಪು ವಿಷಯದಲ್ಲೂ ಇದೇ ಆಗಿದ್ದು, ಆಗುತ್ತಿರುವುದು. ಕೇವಲ ಟಿಪ್ಪು ಸುಲ್ತಾನ್ ಎಂಬ ಹೆಮ್ಮೆಯ ದೊರೆ ಮುಸ್ಲಿಮ್ ಎಂದು ಈ ರೀತಿ ದ್ವೇಷಿಸುವುದು ಸರಿಯಲ್ಲ. ನಾವು, ನಮ್ಮವರು, ನಮ್ಮ ಹೆಮ್ಮೆ ಎಂದು ಹಜರತ್ ಟಿಪ್ಪು ಸುಲ್ತಾನ್ ರವರ ಬಗ್ಗೆ ಪ್ರತಿಯಬ್ಬರೂ ಹೆಮ್ಮೆ ಪಡಲೇಬೇಕು. ಟಿಪ್ಪು ಕೇವಲ ಮುಸಲ್ಮಾನರ ಆಸ್ತಿಯಲ್ಲ, ಕೇವಲ ಕನ್ನಡದ ಹೆಮ್ಮೆಯಲ್ಲ. ಇಡೀ ನಮ್ಮ ದೇಶದ ಹೆಮ್ಮೆ. ಶಾಲಾ ದಿನಗಳಲ್ಲಿ ನಾವೆಲ್ಲರೂ ಟಿಪ್ಪು ಬಗ್ಗೆ ಓದಿಲ್ಲವೇ? ಆಗ ನಮಗೆ ಈ ದೊರೆಯ ಬಗ್ಗೆ ಆಕ್ಷೇಪವಿರಲಿಲ್ಲ? ಸುಳ್ಳು ಕಥೆ ಕಟ್ಟಿ, ಪಠ್ಯಪುಸ್ತಕದಲ್ಲಿ ಸೇರಿಸಿದ್ದರು ಎಂಬ ಕಥೆ ಬೇರೆ... ಅಂಥವರಿಗೆ ನನ್ನ ಪ್ರಶ್ನೆ ಸುಳ್ಳು ಕಥೆ ಕಟ್ಟಿ ಮಕ್ಕಳು ಅದನ್ನು ಓದುವಂತೆ ಮಾಡಲು ಸರ್ಕಾರಕ್ಕೆ ಇದರಿಂದ ಸಿಗುವುದಾದರೇನು? ನಮ್ಮ ನಾಡಿಗಾಗಿ ವೀರಮರಣವನ್ನಪ್ಪಿದ ವೀರನ ಬಗ್ಗೆ ನಾವೆಲ್ಲರು ಹೆಮ್ಮೆ ಪಡೋಣ. ನಮ್ಮ ಟಿಪ್ಪು ನಮ್ಮ ಭಾರತದ ಹುಲಿ.

09/11/2017

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಹಾಗೂ ಪೋಟೋ ನಮಗೆ ಇನ್ಬಾಕ್ಸ್ನಲ್ಲಿ ಕಳಿಸಿ ನಾವು ನಮ್ಮ ಪೇಜಿನಲ್ಲಿ ಪ್ರಕಟಿಸುತ್ತೇವೆ

09/11/2017
 #ನವೆಂಬರ್ 10ರಂದು ರಾಜ್ಯಾದಾದ್ಯಂತ  #ಟಿಪ್ಪು ಜಯಂತಿ ಆಚರಣೆ  #ಜೈ_ಟಿಪ್ಪು_ಜಿ   #ಚಿತ್ರದುರ್ಗದ  #ವೀರ  #ಟಿಪ್ಪುಸುಲ್ತಾನ್. #ಮುಸ್ಲಿಂ  #ಯುವ...
09/11/2017

#ನವೆಂಬರ್ 10ರಂದು ರಾಜ್ಯಾದಾದ್ಯಂತ #ಟಿಪ್ಪು ಜಯಂತಿ ಆಚರಣೆ

#ಜೈ_ಟಿಪ್ಪು_ಜಿ #ಚಿತ್ರದುರ್ಗದ #ವೀರ #ಟಿಪ್ಪುಸುಲ್ತಾನ್.

#ಮುಸ್ಲಿಂ #ಯುವ #ಸೇನೆ #ಚಿತ್ರದುರ್ಗ

http://www.bcsuddi.com/main-news/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%aa%e0%b3%8d%e0%b2%b0%e0%b3%87%e0%b...
02/11/2017

http://www.bcsuddi.com/main-news/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%aa%e0%b3%8d%e0%b2%b0%e0%b3%87%e0%b2%ae%e0%b2%bf-%e0%b2%9f%e0%b2%bf%e0%b2%aa%e0%b3%8d%e0%b2%aa%e0%b3%81%e0%b2%b5%e0%b2%bf%e0%b2%a8-%e0%b2%9c/

ಚಿತ್ರದುರ್ಗ: ನವೆಂಬರ್ ೧೦ರಂದು ನಡೆಯುವ ನಾಡಪ್ರೇಮಿ ಟಿಪ್ಪು ಸುಲ್ತಾನರ ಜಯಂತಿ ಆಚರಣೆಯ ವಿಷಯದಲ್ಲಿ ಬಿಜೆಪಿಯ ಸಾಲು ಸಾಲು ಮುಖಂಡರುಗಳು ವಿರೋಧ ಮಾಡುತ್ತಿದ್ದಾರೆ ಅವರ ಸ್ಥಾನದಿಂದಲೇ ವಜಾಗೊಳಿಸ ಬೇಕೆಂದು ಯುವ ಕಾಂಗ್ರೆಸ್ ನ ಮುಖಂಡರುಗಳು ಪ್ರತ…

01/11/2017

ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ...!!

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
31/10/2017

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..

28/10/2017

Address

Hazrat Tippu Sultan Road
Chitradurg
577501

Alerts

Be the first to know and let us send you an email when ಮುಸ್ಲಿಂ ಯುವ ಸೇನೆ ಚಿತ್ರದುರ್ಗ-Muslim Yuwa Sene Chithradurga posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಮುಸ್ಲಿಂ ಯುವ ಸೇನೆ ಚಿತ್ರದುರ್ಗ-Muslim Yuwa Sene Chithradurga:

Share