02/03/2020
ಚಿಕ್ಕಮಗಳೂರು ಹಬ್ಬದ ಕೊನೆಯ ದಿನದ ಕಾರ್ಯಕ್ರಮಗಳುಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500 ವಿದ್ಯಾರ್ಥಿಗಳಿಂದ ಆಳ್ವಾಸ್ ನುಡಿಸಿರಿ ವಿರಾಸತ್ "ಸಾಂಸ್ಕೃತಿಕ ವೈಭವ"