ಶಿವಾನಂದ ಯಡಹಳ್ಳಿ-Shivanand Yadahalli

  • Home
  • India
  • Bijapur
  • ಶಿವಾನಂದ ಯಡಹಳ್ಳಿ-Shivanand Yadahalli

ಶಿವಾನಂದ ಯಡಹಳ್ಳಿ-Shivanand Yadahalli Like and Follow this page

14/07/2026

ನವ ಕರ್ನಾಟಕವನ್ನು ಕಟ್ಟಲು ಜೀವನವನ್ನೇ ಮೂಡಿಪಾಗಿ ಇಟ್ಟ ಧೀಮಂತ ನಾಯಕ ಶ್ರೀ Ravi Krishna Reddy ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐

12/07/2026

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ #ಗುಂದವಾನ ಗ್ರಾಮದಿಂದ #ಶೀಗನಾಪುರ ಗ್ರಾಮದವರೆಗೂ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಸ್ಥಳೀಯ ಶಾಸಕರು ಸ್ಪಂದನೆ ನೀಡದೆ ಹೋಗಿದ್ದಕೆ ಜಿಲ್ಲಾಡಳಿತಕೆ ಕೆ ಆರ್ ಎಸ್ ಪಕ್ಷದ ಮೂಲಕ ಮನವಿ ಮಾಡಿಕೊಳ್ಳಯಿತ್ತು.

#ವಿಜಯಪುರ

10/07/2026

ಮಹಾನಗರ ಪಾಲಿಕೆಗೆ ತಿಂಗಳ ಹಫ್ತಾ ಕೊಟ್ಟು ವ್ಯಾಪಾರ ಮಾಡೋದು ಮಾಮೂಲು, ಆದರೆ ಕೆಲವು ಸಂಘಟನೆಗಳು, ಮಾಧ್ಯಮಗಳು, ಬಿಜೆಪಿ-ಕಾಂಗ್ರೆಸ್ ಪಕ್ಷದ ಮುಖಂಡರುಗಳು ಇವರು ಕೊಡುವ ಹಫ್ತಾದ ಮೇಲೆ ಜೀವನ ಮಾಡುತಿದ್ದಾರೆ ಅವರಿಗೋಸ್ಕರ ಈ ವಿಡಿಯೋ...



#ವಿಜಯಪುರ

ಹೋರಾಟದ ಬದುಕಿನಲ್ಲಿ ಸಾವಿರಾರು ಗೆಳೆಯರು ಪರಿಚಯವಾದರೂ. ಪ್ರಾಮಾಣಿಕತೆ ಮತ್ತು ನಂಬಿಕೆಗೆ ಹೆಸರಾಗಿರುವ  ಬೆರಳೆಣಿಕೆಯ ಉತ್ತಮ ಗೆಳೆಯರಲ್ಲಿ ಒಬ್ಬರಾ...
10/07/2026

ಹೋರಾಟದ ಬದುಕಿನಲ್ಲಿ ಸಾವಿರಾರು ಗೆಳೆಯರು ಪರಿಚಯವಾದರೂ. ಪ್ರಾಮಾಣಿಕತೆ ಮತ್ತು ನಂಬಿಕೆಗೆ ಹೆಸರಾಗಿರುವ ಬೆರಳೆಣಿಕೆಯ ಉತ್ತಮ ಗೆಳೆಯರಲ್ಲಿ ಒಬ್ಬರಾಗಿರುವ Prakash Gudimani ಸಹೋದರರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐


#ದೇವರಹಿಪ್ಪರಗಿ

09/07/2026

#ಪಾಯಾ ಹಾಕದೆ #ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಮುಂದಾದ ಗುತ್ತೇಗೆದಾರ. ಶೀಘ್ರವೇ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆ ಆರ್ ಎಸ್ ಪಕ್ಷದಿಂದ ಮನವಿ.

#ವಿಜಯಪುರ

07/07/2026

#ಲಂಚದ ಆಸೆಗೆ #ಅಭಕಾರಿ_DC ಮತ್ತು #ಮಹಾನಗರ_ಪಾಲಿಕೆಯ_ಆಯುಕ್ತರು ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ(ಸರ್ಕಾರಿ)ಮಳಿಗೆಯಲ್ಲಿ ಮದ್ಯ ಮಾರಾಟ ಮಾಡಲು ಖಾಸಗಿ ವ್ಯಕ್ತಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಲೋಕಾಯುಕ್ತ ಇಲಾಖೆ ಮತ್ತು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಇಂಥಹ ಅಕ್ರಮ ದಂಧೆಗಳ ವಿರುದ್ಧ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆಆರ್‌ಎಸ್ ಪಕ್ಷವು ಆಗ್ರಹ ಮಾಡುತ್ತದೆ.

#ವಿಜಯಪುರ

05/07/2026

#ಖಾಸಗಿ ಶಾಲೆ ತೊಲಗಿಸಿ #ಕನ್ನಡ ಶಾಲೆ ಉಳಿಸಲು ರಾಜ್ಯ ಸರ್ಕಾರಕೆ ಕೆ ಆರ್ ಎಸ್ ಪಕ್ಷದಿಂದ ಆಗ್ರಹ.

#ವಿಜಯಪುರ

ನಾಡಿನ ಹೆಮ್ಮೆಯ ಅಧಿಕಾರಿಗಳು 🙏ಜಿಲ್ಲೆಯ ಹೆಮ್ಮೆಯ ಪುತ್ರರಾದ ಪೊಲೀಸ್ ಅಧೀಕ್ಷಕರಾದ ಶ್ರೀ ಲಕ್ಷ್ಮಣ ನಿಂಬರಗಿ ಅವರ ದಿಟ್ಟ ನಾಯಕತ್ವ, ನಿಷ್ಪಕ್ಷಪಾತ...
04/07/2026

ನಾಡಿನ ಹೆಮ್ಮೆಯ ಅಧಿಕಾರಿಗಳು 🙏
ಜಿಲ್ಲೆಯ ಹೆಮ್ಮೆಯ ಪುತ್ರರಾದ ಪೊಲೀಸ್ ಅಧೀಕ್ಷಕರಾದ ಶ್ರೀ ಲಕ್ಷ್ಮಣ ನಿಂಬರಗಿ ಅವರ ದಿಟ್ಟ ನಾಯಕತ್ವ, ನಿಷ್ಪಕ್ಷಪಾತ ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಬದ್ಧತೆ ನಿಜಕ್ಕೂ ಶ್ಲಾಘನೀಯವಾಗಿದೆ.
ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ, ರೌಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಹಾಗೂ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸುವಲ್ಲಿ ಅವರು ಸಲ್ಲಿಸುತ್ತಿರುವ ಸೇವೆ ಪ್ರಶಂಸನೀಯವಾಗಿದೆ.
ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ವಿಜಯಪುರ ಜಿಲ್ಲೆಯನ್ನು ಶಾಂತಿಯುತ ಮತ್ತು ಸುರಕ್ಷಿತ ಜಿಲ್ಲೆಯನ್ನಾಗಿ ರೂಪಿಸುವ ನಿಮ್ಮ ನಿರಂತರ ಪ್ರಯತ್ನಗಳು ಹೀಗೆ ಮುಂದುವರಿಯಲಿ.
ನಿಮಗೆ ಉತ್ತಮ ಆರೋಗ್ಯ, ಇನ್ನಷ್ಟು ಯಶಸ್ಸು ಹಾಗೂ ಉಜ್ವಲ ಸೇವಾ ಜೀವನ ದೊರೆಯಲೆಂದು ಹಾರೈಸುತ್ತಾ, ವಿಜಯಪುರ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು💐💐

#ವಿಜಯಪುರ

 #ಭ್ರಷ್ಟ MLAಗಳ ಗೆಲುವಿಗಾಗಿ, ಸಚಿವ ಸ್ಥಾನಕ್ಕಾಗಿ "ದೀರ್ಘ ದಂಡ ನಮಸ್ಕಾರ" ಹಾಕಿರುವ ಬಕೇಟ್ ಜೆಸಿಬಿ ಪಕ್ಷಗಳ ಕಾರ್ಯಕರ್ತರ ಮದ್ಯೆ. ಬಡವರ ಮಕ್ಕಳ...
03/07/2026

#ಭ್ರಷ್ಟ MLAಗಳ ಗೆಲುವಿಗಾಗಿ, ಸಚಿವ ಸ್ಥಾನಕ್ಕಾಗಿ "ದೀರ್ಘ ದಂಡ ನಮಸ್ಕಾರ" ಹಾಕಿರುವ ಬಕೇಟ್ ಜೆಸಿಬಿ ಪಕ್ಷಗಳ ಕಾರ್ಯಕರ್ತರ ಮದ್ಯೆ. ಬಡವರ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳ ಉಳುವಿಗಾಗಿ "ದೀರ್ಘ ದಂಡ ನಮಸ್ಕಾರ" ಹಾಕಿದ ಕೆ ಆರ್ ಎಸ್ ಪಕ್ಷದ ವೀರ ಸೈನಿಕರು.

#ಸಿಂದಗಿ

Address

ವಿಜಯಪುರ
Bijapur

Website

Alerts

Be the first to know and let us send you an email when ಶಿವಾನಂದ ಯಡಹಳ್ಳಿ-Shivanand Yadahalli posts news and promotions. Your email address will not be used for any other purpose, and you can unsubscribe at any time.

Share

Category