07/11/2025
ಇಂದು ವಿಧಾನಸೌಧದಲ್ಲಿ ಕಬ್ಬಿನ್ ಫ್ಯಾಕ್ಟರಿ ಮಾಲೀಕರು ಮತ್ತು ರೈತ ಮುಖಂಡರ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ನವರು, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ DK Shivakumar ರವರು ಮತ್ತು ಸಕ್ಕರೆ ಸಚಿವರು ನಮ್ಮ ನಾಯಕರಾದ ಶ್ರೀ Shivanand Patil ರವರು ಸಭೆ ನಡೆಸಿ ಮಾಲೀಕರ ಮತ್ತು ರೈತರ ಮನವೊಲಿಸಿ ಒಂದು ಟನ್ ಗೇ 3300 ರೂ ನಿಗದಿ ಮಾಡಿದ್ದಾರೆ.
(ಮಾಲೀಕರು 3250 ರೂ ಮತ್ತು 50 ರೂ ಸರ್ಕಾರ ಭರಿಸುತ್ತದೆ)
ಇದೊಂದು ಅತ್ಯುತ್ತಮ ಕೆಲಸವಾಗಿದೆ. ಏಕೆಂದರೆ ಕಳೆದ 9 ದಿನಗಳಿಂದ ಕರ್ನಾಟಕ ರಾಜ್ಯದ ರೈತರು ಧರಣಿ ಕುಳಿತದ್ದು ಪ್ರತಿಯೊಬ್ಬ ಪ್ರಜೆಗೆ ನೋವಿನ ಸಂಗತಿ ಅಂತಹ ರೈತರನ್ನು ಸಮಾಧಾನ ಮಾಡಿ ಮನವೊಲಿಸಿದ ರಾಜ್ಯ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು.
Samyuktha Patil || Shivanand Patil Fans || Team Samyukta Patil