Karnataka Pradesh Youth Congress

Karnataka Pradesh Youth Congress Official Handle of Karnataka Pradesh youth congress

06/09/2026

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಹೋರಾಟವನ್ನು ತಡೆಯಲು ಅಮಿತ್ ಷಾ ಏನೆಲ್ಲಾ ಹರಕತ್ತು ಮಾಡಿದ್ದ ಎಂಬುದು ಇಂಡಿಯನ್ ಎಕ್ಸ್‌ಪ್ರೆಸ್‌ ತನಿಖಾ ವರದಿಯಿಂದ ಬಯಲಾಗಿದೆ. 25 ಜನ ಗೂಂಡಾಗಳನ್ನು ಜೈಲಿಂದ ಬಿಡುಗಡೆಗೊಳಿಸಿ, ಅಶಾಂತಿ ಸೃಷ್ಟಿಲು ಕಳಿಸಿರುವುದು ಅತಂಕಕಾರಿ ಬೆಳವಣಿಗೆ.
ಅಮಿತ್ ಷಾ ಆಟ ಮುಗಿದೆ. ಅಮಿತ್ ಷಾ ರಾಜೀನಾಮೆ ಕೊಡಲೇ ಬೇಕು..
- Supriya Shrinate

06/09/2026

ಅಯ್ಯೋ ಇದೇನಿದು?
BJP Karnataka ದ ಪಾಪಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಅವರಿಗೆ ಈ ರೀತಿ ಅವಮಾನವೇ?
ಛೇ ಎಂತಹ ಅನ್ಯಾಯ!!

"ತಾಯಿ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ..." 💛❤️​ತಮ್ಮ ಅದ್ಭುತ ಕಾವ್ಯಗಳ ಮೂಲಕ ಪ್ರತಿಯೊಬ್ಬ ಕನ್ನಡಿಗನ ನಾಡಿಮಿಡಿತವನ್ನು ಬಡಿದೆಬ್ಬಿಸಿದ ಹೆಮ್...
06/09/2026

"ತಾಯಿ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ..." 💛❤️
​ತಮ್ಮ ಅದ್ಭುತ ಕಾವ್ಯಗಳ ಮೂಲಕ ಪ್ರತಿಯೊಬ್ಬ ಕನ್ನಡಿಗನ ನಾಡಿಮಿಡಿತವನ್ನು ಬಡಿದೆಬ್ಬಿಸಿದ ಹೆಮ್ಮೆಯ ಚೇತನ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.
​ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರ ಬರಹಗಳು ಕೇವಲ ಅಕ್ಷರಗಳಲ್ಲ, ಅವು ನಮ್ಮ ನುಡಿ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಸುದೃಡಗೊಳಿಸುವ ಶಕ್ತಿ ಹೊಂದಿವೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ, ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸೋಣ.

ಮನುಷ್ಯನ ಅತಿ ದೊಡ್ಡ ಆಸ್ತಿ ಎಂದರೆ ಅದು ಜ್ಞಾನ; ಆ ಜ್ಞಾನದ ಮೂಲವೇ ಪುಸ್ತಕಗಳು. ಪ್ರತಿಯೊಂದು ಪುಸ್ತಕವೂ ಹೊಸ ಪ್ರಪಂಚದ ಬಾಗಿಲು ತೆರೆಯುತ್ತದೆ. ಅ...
06/09/2026

ಮನುಷ್ಯನ ಅತಿ ದೊಡ್ಡ ಆಸ್ತಿ ಎಂದರೆ ಅದು ಜ್ಞಾನ; ಆ ಜ್ಞಾನದ ಮೂಲವೇ ಪುಸ್ತಕಗಳು. ಪ್ರತಿಯೊಂದು ಪುಸ್ತಕವೂ ಹೊಸ ಪ್ರಪಂಚದ ಬಾಗಿಲು ತೆರೆಯುತ್ತದೆ. ಅಕ್ಷರಗಳ ಜೊತೆಗಿನ ಪಯಣ ನಮ್ಮ ಬದುಕಿನ ದೃಷ್ಟಿಕೋನವನ್ನೇ ವಿಸ್ತರಿಸುವ ಶಕ್ತಿ ಹೊಂದಿದೆ. ಸಮಾಜವನ್ನು ಎಚ್ಚರಿಸುವ, ಯುವ ಸಮುದಾಯಕ್ಕೆ ದಾರಿದೀಪವಾಗುವ ಇಂತಹ ಓದುವ ಸಂಸ್ಕೃತಿ ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಬೇಕಿದೆ. ಅರಿವಿನ ದಿಗಂತವನ್ನು ವಿಸ್ತರಿಸುವ ಮೂಲಕ ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಪುಸ್ತಕಗಳೇ ಅತ್ಯುತ್ತಮ ಮಾರ್ಗದರ್ಶಿ.

05/09/2026

ಮಧ್ಯಪ್ರದೇಶದ ಇಂದೋರ್‌ನಲ್ಲಿ ಸೆಪ್ಟೆಂಬರ್ ೧೯ರಂದು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಛಾತ್ರೋನ್ ಕೀ ಗೂಂಜ್ ಕಾರ್ಯಕ್ರಮ ನಡೆಯಲಿದೆ.
ಇದರಿಂದ ಕಂಗಾಲಾಗಿರುವ ಬಿಜೆಪಿಯ ನಾಯಕರು ತರತರದ ಸರ್ಕಸ್ ಮಾಡುತ್ತಿದ್ದಾರೆ.
ಇಂದೋರ್‌ನ ಬಿಜೆಪಿ ನಾಯಕನೊಬ್ಬ ರಾಹುಲ್ ಗಾಂಧಿಯವರು ವಂದೇ ಮಾತರಂನ ೬ ಚರಣ ಹಾಡದಿದ್ರೆ, ಛಾತ್ರೋನ್ ಕೀ ಗೂಂಜ್ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲವೆಂದು ಪತ್ರಿಕಾಗೋಷ್ಠಿ ಕರೆದಿದ್ದ.
ಪತ್ರಕರ್ತರು ಬಿಜೆಪಿ‌ ನಾಯಕನಿಗೆ ಮೊದಲು ವಂದೇ ಮಾತರಂ ಹಾಡುವಂತೆ ಹೇಳಿದರು.
ಈ ಮಹಾಶಯ ೨ ಪಂಕ್ತಿಯನ್ನೂ ಹಾಡದೇ ಓಡಿದ.
ಬಿಜೆಪಿಯಲ್ಲಿ ಇರುವವರೆಲ್ಲಾ ಇಂತಹವರೇ!

05/09/2026

ಎಂಜಿನಿಯರ್‌ಗೆ ER, ವೈದ್ಯರಿಗೆ Dr ಇರುವಂತೆ, ಶಿಕ್ಷಕರಿಗೆ ಗೌರವ ಸಲ್ಲಿಸುವ ಸಲುವಾಗಿ Tr ಬಳಸುವಂತೆ ನಾಡಿನ ಮುಖ್ಯಮಂತ್ರಿಗಳಾದ ಶ್ರೀ DK Shivakumar ಘೋಷಿಸಿದ್ದಾರೆ.

ಪುಂಗಿರಾಜ, ಬುರುಡೆರಾಯ, ಅದಾನಿ-ಅಂಬಾನಿಗಳ ಪರಮ ಸೇವಕ ಮೋದಿ‌ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಅಂತ ಆಗಿರೋದು ಅಂಬಾನಿ- ಅದಾನಿಯ ಸಂಪತ್ತು. B...
05/09/2026

ಪುಂಗಿರಾಜ, ಬುರುಡೆರಾಯ, ಅದಾನಿ-ಅಂಬಾನಿಗಳ ಪರಮ ಸೇವಕ ಮೋದಿ‌ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಅಂತ ಆಗಿರೋದು
ಅಂಬಾನಿ- ಅದಾನಿಯ ಸಂಪತ್ತು. Bharatiya Janata Party (BJP) ಯ ಬ್ಯಾಂಕ್ ಬ್ಯಾಲೆನ್ಸ್ ಮತ್ತು ದೇಶದ ಸಾಲ!

05/09/2026

LIVE: Press briefing by Dr Ragini Nayak on Caste Census | Indore, M.P

05/09/2026

LIVE: Press briefing by Shri Devender yadav on Caste Census | Jaipur, Rajasthan

05/09/2026

LIVE: Press briefing by Shri Ajay Lallu on Caste Census | Bhopal M.P

Address

Congress Bhavan, Race Course Road
Bangalore
560001

Telephone

+919019588287

Alerts

Be the first to know and let us send you an email when Karnataka Pradesh Youth Congress posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Pradesh Youth Congress:

Shortcuts

Share