Ramesha For Ullal Ward

Ramesha For Ullal Ward ರಮೇಶ ನಿರಾತಂಕ

03/04/2024

ದಮ್ಮಪದ
ಅಧ್ಯಾಯ-2, ಎಚ್ಚರಿಕೆಯ ವರ್ಗ

26. ಮೂರ್ಖರು ಮತ್ತು ಅಜ್ಞಾನಿ ಜನರು ಎಚ್ಚರಿಕೆಯಿಲ್ಲದೆ ವರ್ತಿಸುತ್ತಾರೆ. ಆದರೆ ಜಾಣರು ತಮ್ಮ ಎಚ್ಚರಿಕೆತನವನ್ನು ಅಮೂಲ್ಯವಾದ ಐಶ್ವರ್ಯದಂತೆ ಕಾಪಾಡುತ್ತಾರೆ.

ಕೃಪೆ:
ದಮ್ಮಪದ
(ಸಮ್ಯಕ್ ಜೀವನಕ್ಕೆ ಉತ್ತಮ ಮಾರ್ಗದರ್ಶಿ)
ದಮ್ಮಪದವು ಪಾಲಿ ಭಾಷೆಯಲ್ಲಿರುವ 423 ಗಾಥೆಗಳ ಸಂಗ್ರಹ. ಕ್ರಿ.ಪೂ. 600 ವರ್ಷಗಳ ಹಿಂದೆ, ಭಗವಾನ್ ಬುದ್ಧರು ಪಾಲಿ ಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರ ಸಂಗ್ರಹ ಇದು.

ಅನುವಾದಕರು:
ಬಿ.ವಿ. ರಾಜಾರಾಂ

ಪ್ರಕಾಶಕರು:
ಬುದ್ಧ ವಚನ ಟ್ರಸ್ಟ್

Follow Nirathanka channel on WhatsApp:
https://whatsapp.com/channel/0029Va9hXyN6buMIwOqXVz0C

20/03/2024

ದಮ್ಮಪದ
ಅಧ್ಯಾಯ-1, ಜೋಡಿ ವರ್ಗ

16. ಪುಣ್ಯಕಾರ್ಯ ಮಾಡಿರುವವನು ಇಲ್ಲಿಯೂ ಸಂತೋಷಪಡುತ್ತಾನೆ, ಮುಂದೆಯೂ ಸಂತೋಷಪಡುತ್ತಾನೆ, ಮುಂದೆಯೂ ಸಂತೋಷಪಡುತ್ತಾನೆ, ಇಹಪರಗಳೆರಡರಲ್ಲೂ ಸಂತೋಷಿಸುತ್ತಾನೆ. ತಾನು ಮಾಡಿದ ಪುಣ್ಯಕಾರ್ಯಗಳನ್ನು ನೆನೆದು ನೆನೆದು ಅವನು ಸಂತೋಷಿಸುತ್ತಾನೆ ಮತ್ತು ಅದರಿಂದಾಗಿ ನಲಿಯುತ್ತಾನೆ.

ಕೃಪೆ:
ದಮ್ಮಪದ
(ಸಮ್ಯಕ್ ಜೀವನಕ್ಕೆ ಉತ್ತಮ ಮಾರ್ಗದರ್ಶಿ)
ದಮ್ಮಪದವು ಪಾಲಿ ಭಾಷೆಯಲ್ಲಿರುವ 423 ಗಾಥೆಗಳ ಸಂಗ್ರಹ. ಕ್ರಿ.ಪೂ. 600 ವರ್ಷಗಳ ಹಿಂದೆ, ಭಗವಾನ್ ಬುದ್ಧರು ಪಾಲಿ ಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರ ಸಂಗ್ರಹ ಇದು.

ಅನುವಾದಕರು:
ಬಿ.ವಿ. ರಾಜಾರಾಂ

ಪ್ರಕಾಶಕರು:
ಬುದ್ಧ ವಚನ ಟ್ರಸ್ಟ್

Follow Nirathanka channel on WhatsApp:

19/03/2024

ಅರ್ಧ ತುಂಬಿದ ಕೊಡ ಹೆಚ್ಚು ಶಬ್ದ ಮಾಡುತ್ತದೆ,
ತುಂಬಿದ ಕೊಡ ತುಳುಕುವುದಿಲ್ಲ‌.
ಹಾಗೆಯೇ ,
ಅರ್ಧ ತುಂಬಿದ ಕೊಡದಂತೆ ಅಜ್ಞಾನಿಗಳು,
ತುಂಬಿದ ಕೊಡದಂತೆ ಜ್ಞಾನಿಗಳು

….ಬುದ್ಧ ಪ್ರಜ್ಞೆ
(ಮಹದೇವ ಕಲ್ಲಾಪುರ)

Join Our HR Online Groups:
https://www.mhrspl.com/join-hr-online-groups.html

Visited Dr. Nagaraj Sir today at his residence, where he graciously offered suggestions on planning our Alumni event. We...
18/03/2024

Visited Dr. Nagaraj Sir today at his residence, where he graciously offered suggestions on planning our Alumni event. We're grateful for his guidance and encouraging words

https://www.buswaa.com/

18/03/2024

ದಮ್ಮಪದ
ಅಧ್ಯಾಯ-1, ಜೋಡಿ ವರ್ಗ

14. ಸುಭದ್ರವಾದ ಛಾವಣಿಯಿರುವ ಮನೆಯೊಳಗೆ ಮಳೆಯ ನೀರು ನುಗ್ಗಲು ಆಗದಿರುವ ಹಾಗೆ ಧ್ಯಾನದಿಂದ ವಿಕಾಸವಾದ ಮನಸ್ಸನ್ನು ರಾಗವು ಪ್ರವೇಶಿಸಲು ಆಗುವುದಿಲ್ಲ.

ಕೃಪೆ:
ದಮ್ಮಪದ
(ಸಮ್ಯಕ್ ಜೀವನಕ್ಕೆ ಉತ್ತಮ ಮಾರ್ಗದರ್ಶಿ)
ದಮ್ಮಪದವು ಪಾಲಿ ಭಾಷೆಯಲ್ಲಿರುವ 423 ಗಾಥೆಗಳ ಸಂಗ್ರಹ. ಕ್ರಿ.ಪೂ. 600 ವರ್ಷಗಳ ಹಿಂದೆ, ಭಗವಾನ್ ಬುದ್ಧರು ಪಾಲಿ ಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರ ಸಂಗ್ರಹ ಇದು.

ಅನುವಾದಕರು:
ಬಿ.ವಿ. ರಾಜಾರಾಂ

ಪ್ರಕಾಶಕರು:
ಬುದ್ಧ ವಚನ ಟ್ರಸ್ಟ್

Follow Nirathanka channel on WhatsApp:
https://whatsapp.com/channel/0029Va9hXyN6buMIwOqXVz0C

Niratanka
M&HR Solutions Private Limited
Ramesha For Ullal Ward

14/03/2024

ದಮ್ಮಪದ
ಅಧ್ಯಾಯ-1, ಜೋಡಿ ವರ್ಗ

11. ಯಾರು ಅಸಾರವಾದದ್ದನ್ನು ಸಾರವೆಂದು ತಿಳಿಯುತ್ತಾರೆ, ಸಾರವಾದದ್ದನ್ನು ಅಸಾರವೆಂದು ಕಾಣುತ್ತಾರೆ, ಅವರು ನಿಜಕ್ಕೂ ಸಾರವಾದದ್ದರ ಬಳಿ ತಮ್ಮ ತಪ್ಪು ಚಿಂತನೆ ಮತ್ತು ನಡತೆಯಿಂದಾಗಿ ಬರಲಾರರು.

ಕೃಪೆ:
ದಮ್ಮಪದ
(ಸಮ್ಯಕ್ ಜೀವನಕ್ಕೆ ಉತ್ತಮ ಮಾರ್ಗದರ್ಶಿ)

ದಮ್ಮಪದವು ಪಾಲಿ ಭಾಷೆಯಲ್ಲಿರುವ 423 ಗಾಥೆಗಳ ಸಂಗ್ರಹ. ಕ್ರಿ.ಪೂ. 600 ವರ್ಷಗಳ ಹಿಂದೆ, ಭಗವಾನ್ ಬುದ್ಧರು ಪಾಲಿ ಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರ ಸಂಗ್ರಹ ಇದು.

ಅನುವಾದಕರು:
ಬಿ.ವಿ. ರಾಜಾರಾಂ

ಪ್ರಕಾಶಕರು:
ಬುದ್ಧ ವಚನ ಟ್ರಸ್ಟ್

Follow Nirathanka channel on WhatsApp:
https://whatsapp.com/channel/0029Va9hXyN6buMIwOqXVz0C

Niratanka
M&HR Solutions Private Limited
HR Learning and Skill Building Academy
Ramesha For Ullal Ward

13/03/2024

ದಮ್ಮಪದ
ಅಧ್ಯಾಯ-1, ಜೋಡಿ ವರ್ಗ

10. ಯಾರು ಮನಸ್ಸಿನ ಮಲಿನತೆ ದೂರಮಾಡಿರುವರೋ ಶೀಲಸಂಪನ್ನತೆಯಲ್ಲಿ ದೃಢವಾಗಿರುವರೋ ಸತ್ಯ, ಸಂಯಮತೆಯನ್ನು ಅನುಸರಿಸುವರೋ ಅಂಥವರು ಮಾತ್ರ ಕಾವಿಬಟ್ಟೆ ತೊಡಲು ಅರ್ಹರು.

ಕೃಪೆ:
ದಮ್ಮಪದ
(ಸಮ್ಯಕ್ ಜೀವನಕ್ಕೆ ಉತ್ತಮ ಮಾರ್ಗದರ್ಶಿ)
ದಮ್ಮಪದವು ಪಾಲಿ ಭಾಷೆಯಲ್ಲಿರುವ 423 ಗಾಥೆಗಳ ಸಂಗ್ರಹ. ಕ್ರಿ.ಪೂ. 600 ವರ್ಷಗಳ ಹಿಂದೆ, ಭಗವಾನ್ ಬುದ್ಧರು ಪಾಲಿ ಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರ ಸಂಗ್ರಹ ಇದು.

ಅನುವಾದಕರು:
ಬಿ.ವಿ. ರಾಜಾರಾಂ

ಪ್ರಕಾಶಕರು:
ಬುದ್ಧ ವಚನ ಟ್ರಸ್ಟ್

Follow Niratanka channel on WhatsApp:
https://whatsapp.com/channel/0029Va9hXyN6buMIwOqXVz0C

Niratanka
M&HR Solutions Private Limited
HR Learning and Skill Building Academy
Ramesha For Ullal Ward

12/03/2024

ದಮ್ಮಪದ
ಅಧ್ಯಾಯ-1, ಜೋಡಿ ವರ್ಗ

9. ಮನಸ್ಸಿನಲ್ಲಿ ಮಲಿನತೆವುಳ್ಳವನು ಕಾವಿ ಬಟ್ಟೆಯನ್ನು ಧರಿಸಿರಬಹುದು. ಆದರೆ ಸತ್ಯ ಸಂಯಮ ಇಲ್ಲದವನಾದರೆ ಆತನು ಕಾವಿಬಟ್ಟೆ ತೊಡಲು ಅನರ್ಹ.

ಕೃಪೆ:
ದಮ್ಮಪದ
(ಸಮ್ಯಕ್ ಜೀವನಕ್ಕೆ ಉತ್ತಮ ಮಾರ್ಗದರ್ಶಿ)
ದಮ್ಮಪದವು ಪಾಲಿ ಭಾಷೆಯಲ್ಲಿರುವ 423 ಗಾಥೆಗಳ ಸಂಗ್ರಹ. ಕ್ರಿ.ಪೂ. 600 ವರ್ಷಗಳ ಹಿಂದೆ, ಭಗವಾನ್ ಬುದ್ಧರು ಪಾಲಿ ಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರ ಸಂಗ್ರಹ ಇದು.

ಅನುವಾದಕರು:
ಬಿ.ವಿ. ರಾಜಾರಾಂ

ಪ್ರಕಾಶಕರು:
ಬುದ್ಧ ವಚನ ಟ್ರಸ್ಟ್

Follow Niratanka channel on WhatsApp:
https://whatsapp.com/channel/0029Va9hXyN6buMIwOqXVz0C

Niratanka
Ramesha For Ullal Ward
HR Learning and Skill Building Academy


11/03/2024

ದಮ್ಮಪದ
ಅಧ್ಯಾಯ-1, ಜೋಡಿ ವರ್ಗ

8. ಅಶುಭವನ್ನು ಅರಿತು ಬದುಕುವವನನ್ನು ಇಂದ್ರಿಯಗಳಲ್ಲಿ ಸಂಯಮಿ ಆಗಿರುವವನನ್ನು ಆಹಾರ ಸೇವನೆಯಲ್ಲಿ ಮಿತ ಅರಿತವನನ್ನು ಶ್ರದ್ಧಾವಂತನನ್ನು ಯತ್ನಶೀಲನನ್ನು ಬೆಟ್ಟದಂತಹ ಬಂಡೆಯನ್ನು ಗಾಳಿಯು ಏನೂ ಮಾಡಲಾಗದ ಹಾಗೆ ಅಂಥವನನ್ನು ಮಾರನು ವಶಮಾಡಿಕೊಳ್ಳಲಾರನು.

ಕೃಪೆ:
ದಮ್ಮಪದ
(ಸಮ್ಯಕ್ ಜೀವನಕ್ಕೆ ಉತ್ತಮ ಮಾರ್ಗದರ್ಶಿ)
ದಮ್ಮಪದವು ಪಾಲಿ ಭಾಷೆಯಲ್ಲಿರುವ 423 ಗಾಥೆಗಳ ಸಂಗ್ರಹ. ಕ್ರಿ.ಪೂ. 600 ವರ್ಷಗಳ ಹಿಂದೆ, ಭಗವಾನ್ ಬುದ್ಧರು ಪಾಲಿ ಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರ ಸಂಗ್ರಹ ಇದು.

ಅನುವಾದಕರು:
ಬಿ.ವಿ. ರಾಜಾರಾಂ

ಪ್ರಕಾಶಕರು:
ಬುದ್ಧ ವಚನ ಟ್ರಸ್ಟ್

Follow Niratanka channel on WhatsApp:
https://whatsapp.com/channel/0029Va9hXyN6buMIwOqXVz0C

Niratanka
HR Learning and Skill Building Academy
Ramesha For Ullal Ward
Ramesha Niratanka

A Comparative Statement INDIAN EVIDENCE ACT 1872 & THE BHARATIYA SAKSHYA ACT, 2023Effective from 1st July, 2024Compiled ...
11/03/2024

A Comparative Statement
INDIAN EVIDENCE ACT 1872 & THE BHARATIYA SAKSHYA ACT, 2023
Effective from 1st July, 2024

Compiled By
K.VITTALA RAO
Legal & Management Consultant, Bangalore.

For more details kindly click the below link:
https://www.mhrspl.com/hr-blog/indian-evidence-act-1872-the-bharatiya-sakshya-act-2023-effective-from-1st-july-2024

Follow HR Learning Academy WhatsApp Channel by clicking the below link:
https://whatsapp.com/channel/0029Va4vHVm1CYoX8FwvPZ1h

Get it on Google Play store

10/03/2024

ದಮ್ಮಪದ
ಅಧ್ಯಾಯ-1, ಜೋಡಿ ವರ್ಗ

7. ವಿಲಾಸವನ್ನು ಅರಸುತ್ತ ಬದುಕುವವನನ್ನು ಇಂದ್ರಿಯಗಳಲ್ಲಿ ಸಂಯಮಿ ಅಲ್ಲದವನನ್ನು ಆಹಾರ ಸೇವನೆಯಲ್ಲಿ ಮಿತ ಅರಿಯದವನನ್ನು ಆಲಸಿಯನ್ನು ಯತ್ನಶೀಲನಲ್ಲದವನನ್ನು ದುರ್ಬಲವಾದ ಮರವನ್ನು ಗಾಳಿಯು ಉರುಳಿಸುವಂತೆ ಅಂಥವನನ್ನು ಮಾರನು ವಶಮಾಡಿಕೊಳ್ಳುವನು.

ಕೃಪೆ:
ದಮ್ಮಪದ
(ಸಮ್ಯಕ್ ಜೀವನಕ್ಕೆ ಉತ್ತಮ ಮಾರ್ಗದರ್ಶಿ)
ದಮ್ಮಪದವು ಪಾಲಿ ಭಾಷೆಯಲ್ಲಿರುವ 423 ಗಾಥೆಗಳ ಸಂಗ್ರಹ. ಕ್ರಿ.ಪೂ. 600 ವರ್ಷಗಳ ಹಿಂದೆ, ಭಗವಾನ್ ಬುದ್ಧರು ಪಾಲಿ ಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರ ಸಂಗ್ರಹ ಇದು.

ಅನುವಾದಕರು:
ಬಿ.ವಿ. ರಾಜಾರಾಂ

ಪ್ರಕಾಶಕರು:
ಬುದ್ಧ ವಚನ ಟ್ರಸ್ಟ್

Follow Nirathanka channel on WhatsApp:
https://whatsapp.com/channel/0029Va9hXyN6buMIwOqXVz0C

Niratanka
Ramesha For Ullal Ward
Ramesha Niratanka
HR Learning and Skill Building Academy

Address

No. 1495, Sir M. Vishweshwaraiah Layout 7th Block, Upkar Layout, Near Ullal R. T. O. Office, Behind Sri Hanuman Timbers & Plywoods, Bangalore-560 091
Bangalore
560091

Alerts

Be the first to know and let us send you an email when Ramesha For Ullal Ward posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ramesha For Ullal Ward:

Share

Category