Sandeep Gowda

Sandeep Gowda ಕನ್ನಡ ��

ಬೆಳಗಾವಿಯಲ್ಲಿ ಕೆ. ಎಸ್.ಆರ್. ಟಿ. ಸಿ ಚಾಲಕರು ಮತ್ತು ನಿರ್ವಾಹಕರ ಮೇಲೆ ಮರಾಠಿಗರು ಅಲ್ಲೇ ನಡೆಸಿ ಅತಿರೇಕ ವನ್ನು ಮೆರೆದಿದ್ದರು ಅವರನ್ನು ಬಂಧಿಸ...
22/02/2025

ಬೆಳಗಾವಿಯಲ್ಲಿ ಕೆ. ಎಸ್.ಆರ್. ಟಿ. ಸಿ ಚಾಲಕರು ಮತ್ತು ನಿರ್ವಾಹಕರ ಮೇಲೆ ಮರಾಠಿಗರು ಅಲ್ಲೇ ನಡೆಸಿ ಅತಿರೇಕ ವನ್ನು ಮೆರೆದಿದ್ದರು ಅವರನ್ನು ಬಂಧಿಸಿ ಸೂಕ್ತವಾದ ಕ್ರಮ ಕೈಗೊಳ್ಳಬೇಕು, ಗೂಂಡ ಕಾಯ್ದೆ ಅಡಿ ಅವರೆಲ್ಲರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಸಾರಿಗೆ ಸಚಿವರಾದಂತ ರಾಮಲಿಂಗ ರೆಡ್ಡಿ ಅವರಿಗೆ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದಂತ ಯೋಗಾನಂದರವರ ನೇತೃತ್ವದಲ್ಲಿ ಮನವಿ ಮನವಿ ಪತ್ರವನ್ನು ನೀಡಿ ಒತ್ತಾಯಿಸಲಾಯಿತು.

Address

Rajarajeshwari Nagar
Bangalore
560098

Website

Alerts

Be the first to know and let us send you an email when Sandeep Gowda posts news and promotions. Your email address will not be used for any other purpose, and you can unsubscribe at any time.

Share

Category