19/05/2025
ಜೈ ಭೀಮ್ ಬಂಧುಗಳೇ,
ಇಂದು ಮೈಸೂರು ಜಿಲ್ಲೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಸಂವಿಧಾನ ಶಿಲ್ಪಿ , ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ನಮನ ಸಲ್ಲಿಸಿ, ನಂತರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ ರವರು, ಜೊತೆಗೆ ಉಪಸ್ಥಿತರಿದ್ದ ,ಜಿಲ್ಲಾ ಮುಖಂಡರು ಹಾಗೂ ತಾಲ್ಲೂಕು ಮುಖಂಡರು , ಇಂದು ಸಭೆಯಲ್ಲಿ ಪಾಲ್ಗೊಂಡ ಎಲ್ಲಾರಿಗೂ ರಾಜ್ಯ ಸಮಿತಿ ವತಿಯಿಂದ ಧನ್ಯವಾದಗಳು ಸಲ್ಲಿಸುತ್ತೇವೆ ,
#ಮೈಸೂರು
ಕರ್ನಾಟಕ ಭೀಮ್ ಸೇನೆ (ರಿ)